<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>www.buntsnow.com |  web-based media For Bunts Community</title>
	<atom:link href="https://buntsnow.com/feed" rel="self" type="application/rss+xml" />
	<link>https://buntsnow.com/</link>
	<description>Chief Editor Ranjith Kumar Shetty Mangalore  - Bunts Portal - Website</description>
	<lastBuildDate>Fri, 21 Aug 2026 13:01:52 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.1</generator>

<image>
	<url>https://buntsnow.com/wp-content/uploads/2025/09/BUNTS-NOW-1.png</url>
	<title>www.buntsnow.com |  web-based media For Bunts Community</title>
	<link>https://buntsnow.com/</link>
	<width>32</width>
	<height>32</height>
</image> 
	<item>
		<title>ಮಧ್ಯ ಕುಲ್ಲಂಗಾಲು ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಶಿಲಾನ್ಯಾಸ</title>
		<link>https://buntsnow.com/archives/37961</link>
		
		<dc:creator><![CDATA[Bunts Now]]></dc:creator>
		<pubDate>Fri, 21 Aug 2026 13:01:52 +0000</pubDate>
				<category><![CDATA[ಸುದ್ದಿ]]></category>
		<guid isPermaLink="false">https://buntsnow.com/?p=37961</guid>

					<description><![CDATA[<p>ದೇವಸ್ಥಾನದ ಜೀರ್ಣೋದ್ಧಾರದಿಂದ ಗ್ರಾಮದ ಅಭಿವೃದ್ಧಿ ಸಾಧ್ಯ. ಗ್ರಾಮಸ್ಥರ ಸಹಮತದಿಂದ ದೇವಳದ ಸಾನಿಧ್ಯ ವೃದ್ದಿಯಾಗಲಿದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕರಾದ ಅನಂತ ಪದ್ಮನಾಭ ಅಸ್ರಣ್ಣ ನುಡಿದರು. ಅವರು ಪುನರ್ ನಿರ್ಮಾಣಗೊಳ್ಳಲಿರುವ ಮಧ್ಯ ಕುಲ್ಲಂಗಾಲು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಮುಷ್ಟಿ ಕಾಣಿಕೆ ಮತ್ತು ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ದೇವರ ಕೆಲಸವನ್ನು ಎಲ್ಲರೂ ಸಮಾನ ಮನಸ್ಸಿನ ಮೂಲಕ ಒಗ್ಗಟ್ಟಿನಿಂದ ಮಾಡಿದರೆ ಶೀಘ್ರವಾಗಿ ಪರಿಪೂರ್ಣ ಸಾನಿಧ್ಯ ನಿರ್ಮಾಣವಾಗುತ್ತದೆ ಎಂದರು. ಮುಖ್ಯ ಅತಿಥಿಯಾಗಿ ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು [...]</p>
<p>The post <a href="https://buntsnow.com/archives/37961">ಮಧ್ಯ ಕುಲ್ಲಂಗಾಲು ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಶಿಲಾನ್ಯಾಸ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[<p>ದೇವಸ್ಥಾನದ ಜೀರ್ಣೋದ್ಧಾರದಿಂದ ಗ್ರಾಮದ ಅಭಿವೃದ್ಧಿ ಸಾಧ್ಯ. ಗ್ರಾಮಸ್ಥರ ಸಹಮತದಿಂದ ದೇವಳದ ಸಾನಿಧ್ಯ ವೃದ್ದಿಯಾಗಲಿದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕರಾದ ಅನಂತ ಪದ್ಮನಾಭ ಅಸ್ರಣ್ಣ ನುಡಿದರು. ಅವರು ಪುನರ್ ನಿರ್ಮಾಣಗೊಳ್ಳಲಿರುವ ಮಧ್ಯ ಕುಲ್ಲಂಗಾಲು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಮುಷ್ಟಿ ಕಾಣಿಕೆ ಮತ್ತು ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ದೇವರ ಕೆಲಸವನ್ನು ಎಲ್ಲರೂ ಸಮಾನ ಮನಸ್ಸಿನ ಮೂಲಕ ಒಗ್ಗಟ್ಟಿನಿಂದ ಮಾಡಿದರೆ ಶೀಘ್ರವಾಗಿ ಪರಿಪೂರ್ಣ ಸಾನಿಧ್ಯ ನಿರ್ಮಾಣವಾಗುತ್ತದೆ ಎಂದರು. ಮುಖ್ಯ ಅತಿಥಿಯಾಗಿ ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಮಾತನಾಡಿ, ನಮ್ಮ ಸುತ್ತಲಿನ ಬದುಕಿನೊಂದಿಗೆ ನಮ್ಮ ಪರಂಪರೆ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ನಮ್ಮ ಅನುಭವಗಳಿಗೆ ಕಲ್ಪನೆ ಮತ್ತು ಸೃಜನ ಶೀಲತೆಯ ಸ್ವರ್ಶ ನೀಡಿದಾಗ ಉತ್ತಮವಾದ ದೇವಸ್ಥಾನ ನಿರ್ಮಾಣವಾಗುತ್ತದೆ ಎಂದರು.</p>
<p><img fetchpriority="high" decoding="async" class="alignnone size-full wp-image-37962" src="https://buntsnow.com/wp-content/uploads/2026/08/WhatsApp-Image-2026-08-21-at-6.23.38-PM.jpeg" alt="" width="1600" height="1200" srcset="https://buntsnow.com/wp-content/uploads/2026/08/WhatsApp-Image-2026-08-21-at-6.23.38-PM.jpeg 1600w, https://buntsnow.com/wp-content/uploads/2026/08/WhatsApp-Image-2026-08-21-at-6.23.38-PM-300x225.jpeg 300w, https://buntsnow.com/wp-content/uploads/2026/08/WhatsApp-Image-2026-08-21-at-6.23.38-PM-1024x768.jpeg 1024w, https://buntsnow.com/wp-content/uploads/2026/08/WhatsApp-Image-2026-08-21-at-6.23.38-PM-768x576.jpeg 768w, https://buntsnow.com/wp-content/uploads/2026/08/WhatsApp-Image-2026-08-21-at-6.23.38-PM-1536x1152.jpeg 1536w, https://buntsnow.com/wp-content/uploads/2026/08/WhatsApp-Image-2026-08-21-at-6.23.38-PM-150x113.jpeg 150w, https://buntsnow.com/wp-content/uploads/2026/08/WhatsApp-Image-2026-08-21-at-6.23.38-PM-450x338.jpeg 450w, https://buntsnow.com/wp-content/uploads/2026/08/WhatsApp-Image-2026-08-21-at-6.23.38-PM-1200x900.jpeg 1200w" sizes="(max-width: 1600px) 100vw, 1600px" /> ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮುಂಬಯಿ ವಿ.ಕೆ ಸಮೂಹ ಸಂಸ್ಥೆಯ ಸಿ.ಎಂ.ಡಿ ಕರುಣಾಕರ ಎಂ ಶೆಟ್ಟಿ ಮಧ್ಯಗುತ್ತು ಮಾತನಾಡಿ, ಇಲ್ಲಿನ ಯುವಕರ ಒಗ್ಗಟ್ಟು ಮತ್ತು ಹಿರಿಯರ ಮಾರ್ಗದರ್ಶನದಿಂದ ಈ ದೇವಸ್ಥಾನವು ಮಾದರಿ ದೇವಸ್ಥಾನವಾಗಿ ಮೂಡಿ ಬರಲಿದೆ. ಇದರಿಂದ ಇಡೀ ಗ್ರಾಮವು ಬೆಳಗಲಿದೆ ನನ್ನ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.<img decoding="async" class="alignnone size-full wp-image-37963" src="https://buntsnow.com/wp-content/uploads/2026/08/WhatsApp-Image-2026-08-21-at-6.23.37-PM.jpeg" alt="" width="1600" height="1200" srcset="https://buntsnow.com/wp-content/uploads/2026/08/WhatsApp-Image-2026-08-21-at-6.23.37-PM.jpeg 1600w, https://buntsnow.com/wp-content/uploads/2026/08/WhatsApp-Image-2026-08-21-at-6.23.37-PM-300x225.jpeg 300w, https://buntsnow.com/wp-content/uploads/2026/08/WhatsApp-Image-2026-08-21-at-6.23.37-PM-1024x768.jpeg 1024w, https://buntsnow.com/wp-content/uploads/2026/08/WhatsApp-Image-2026-08-21-at-6.23.37-PM-768x576.jpeg 768w, https://buntsnow.com/wp-content/uploads/2026/08/WhatsApp-Image-2026-08-21-at-6.23.37-PM-1536x1152.jpeg 1536w, https://buntsnow.com/wp-content/uploads/2026/08/WhatsApp-Image-2026-08-21-at-6.23.37-PM-150x113.jpeg 150w, https://buntsnow.com/wp-content/uploads/2026/08/WhatsApp-Image-2026-08-21-at-6.23.37-PM-450x338.jpeg 450w, https://buntsnow.com/wp-content/uploads/2026/08/WhatsApp-Image-2026-08-21-at-6.23.37-PM-1200x900.jpeg 1200w" sizes="(max-width: 1600px) 100vw, 1600px" />ವೇದಿಕೆಯಲ್ಲಿ ಶಿಬರೂರು ವಾಸುದೇವ ತಂತ್ರಿ, ಹಯವದನ್ ಭಟ್ ಕೈಯೂರು, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಸುಬ್ರಹ್ಮಣ್ಯ ಪ್ರಸಾದ್ ಕೋರ್ಯಾರು, ಕೃಷ್ಣಮೂರ್ತಿ ಭಟ್ ಮಧ್ಯ, ಗಡಿ ಪ್ರಧಾನರಾದ ಶಂಕರ ಹೆಗಡೆ ಮಧ್ಯ, ಮುಂಬಯಿ ಉದ್ಯಮಿ ಮೋಹನ್ ಚೌಟ ಮಧ್ಯ, ಮುಂಬಯಿ ಉದ್ಯಮಿ ಡಿ.ಕೆ ಶೆಟ್ಟಿ ಸೂರಿಂಜೆ, ಉದ್ಯಮಿ ಯತೀಶ್ ರೈ ಚೆಲ್ಯಡ್ಕ, ಮಹಾಬಲ ಪೂಜಾರಿ ಕಡಂಬೋಡಿ, ರಾಜಾರಾಮ್ ಸಾಲ್ಯಾನ್ ಪಡುಪದವು, ಮುಂಬಯಿ ಉದ್ಯಮಿ ಅನಿಲ್ ಶೆಟ್ಟಿ ತೇವು ಸೂರಿಂಜೆ, ಚೇಳೈರು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ| ಜ್ಯೋತಿ ಚೇಳೈರು, ಕಾಟಿಪಳ್ಳ ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ಅಧ್ಯಕ್ಷ ಜಯಕುಮಾರ್, ಮಾಧವ ಶೆಟ್ಟಿ ಕಾಟಿಪಳ್ಳ, ಕರುಣಾಕರ ಶೆಟ್ಟಿ ಪಡುಪದವು, ಮನೋಹರ ಅಂಚನ್ ಪಡುಪದವು, ಚಾಮುಂಡೆಶ್ವರಿ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ರಮೇಶ್ ಶೆಟ್ಟಿ ಕುಲ್ಲಂಗಾಲು, ರಾಘವ ಶೆಟ್ಟಿ ಕುಲ್ಲಂಗಾಲು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಚಂದ್ರಹಾಸ ಕೆ ಶೆಟ್ಟಿ ಕುಲ್ಲಂಗಾಲು, ಕಾರ್ಯಾಧ್ಯಕ್ಷ ಮನೋಹರ ಶೆಟ್ಟಿ ಸೂರಿಂಜೆ, ಮೋಹಿನಿ ಶೆಟ್ಟಿ ಮುಂಬಯಿ, ಮಹಿಳಾ ಸಮಿತಿ ಅಧ್ಯಕ್ಷೆ ಪೂರ್ಣಿಮ ಯತೀಶ್ ರೈ, ಪ್ರಸಾದ್ ಶೆಟ್ಟಿ ಕುಲ್ಲಂಗಾಲು, ಪ್ರಕಾಶ್ ಶೆಟ್ಟಿ ಕುಲ್ಲಂಗಾಲು, ರಾಧಾಕೃಷ್ಣ ಭಂಡಾರ್ಕರ್, ಭಜನಾ ಮಂಡಳಿ ಅಧ್ಯಕ್ಷ ಯತೀಶ್ ಶೆಟ್ಟಿ ಪಕ್ಕಳ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಪುಷ್ಷರಾಜ್ ಕಣ್ವತೀರ್ಥ, ಕೋಶಾಧಿಕಾರಿ ಹರೀಶ್ ಭಂಡಾರಿ ಉಪಸ್ಥಿತರಿದ್ದರು. ಜಯಪ್ರಕಾಶ್ ಸೂರಿಂಜೆ ಸ್ವಾಗತಿಸಿದರು. ಲೋಕನಾಥ್ ಭಂಡಾರಿ ವಂದಿಸಿದರು. ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು ಶೇಖರ ದೇವಾಡಿಗ ಪ್ರಾರ್ಥಿಸಿದರು.</p>
<p>The post <a href="https://buntsnow.com/archives/37961">ಮಧ್ಯ ಕುಲ್ಲಂಗಾಲು ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಶಿಲಾನ್ಯಾಸ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
		<item>
		<title>ತುಳುವ ಮಹಾಸಭೆ ಇಂಟರ್‌ನ್ಯಾಷನಲ್ : ಸಿಂಗಾಪುರ ಘಟಕದ ಅಧ್ಯಕ್ಷರಾಗಿ ನಿತ್ಯಾನಂದ ಹೆಗ್ಡೆ</title>
		<link>https://buntsnow.com/archives/37949</link>
		
		<dc:creator><![CDATA[Bunts Now]]></dc:creator>
		<pubDate>Fri, 21 Aug 2026 12:36:11 +0000</pubDate>
				<category><![CDATA[ಸುದ್ದಿ]]></category>
		<guid isPermaLink="false">https://buntsnow.com/?p=37949</guid>

					<description><![CDATA[<p>2028ರಲ್ಲಿ ಶತಮಾನೋತ್ಸವವನ್ನು ಆಚರಿಸಲಿರುವ ಐತಿಹಾಸಿಕ ತುಳುವ ಮಹಾಸಭೆಯ ಜಾಗತಿಕ ಸಂಘಟನೆಯಾದ ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ತನ್ನ ಅಂತರರಾಷ್ಟ್ರೀಯ ಸಂಘಟನಾ ವಿಸ್ತರಣೆಯ ಅಂಗವಾಗಿ ಸಿಂಗಾಪುರ ಘಟಕದ ಅಧ್ಯಕ್ಷರಾಗಿ ನಿತ್ಯಾನಂದ ಹೆಗ್ಡೆ ಅವರನ್ನು ನೇಮಕ ಮಾಡಿದೆ. ಮೂಲತಃ ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಕಂಠಾಡಿಗುತ್ತು ಬರಂಗರೆ ಮೂಲದ ನಿತ್ಯಾನಂದ ಹೆಗ್ಡೆ ಅವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ಶಿಕ್ಷಣವನ್ನು ಭಾರತದಲ್ಲಿ ಪಡೆದು, ಸಿಂಗಾಪುರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬೆಂಗಳೂರಿನಲ್ಲಿ ವೃತ್ತಿಜೀವನ ಆರಂಭಿಸಿದ ಅವರು 1993ರಲ್ಲಿ ಸಿಂಗಾಪುರಕ್ಕೆ ತೆರಳಿ, ಕಳೆದ ಮೂರು ದಶಕಗಳಿಂದ ಜಾಗತಿಕ [...]</p>
<p>The post <a href="https://buntsnow.com/archives/37949">ತುಳುವ ಮಹಾಸಭೆ ಇಂಟರ್‌ನ್ಯಾಷನಲ್ : ಸಿಂಗಾಪುರ ಘಟಕದ ಅಧ್ಯಕ್ಷರಾಗಿ ನಿತ್ಯಾನಂದ ಹೆಗ್ಡೆ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[<p>2028ರಲ್ಲಿ ಶತಮಾನೋತ್ಸವವನ್ನು ಆಚರಿಸಲಿರುವ ಐತಿಹಾಸಿಕ ತುಳುವ ಮಹಾಸಭೆಯ ಜಾಗತಿಕ ಸಂಘಟನೆಯಾದ ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ತನ್ನ ಅಂತರರಾಷ್ಟ್ರೀಯ ಸಂಘಟನಾ ವಿಸ್ತರಣೆಯ ಅಂಗವಾಗಿ ಸಿಂಗಾಪುರ ಘಟಕದ ಅಧ್ಯಕ್ಷರಾಗಿ ನಿತ್ಯಾನಂದ ಹೆಗ್ಡೆ ಅವರನ್ನು ನೇಮಕ ಮಾಡಿದೆ. ಮೂಲತಃ ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಕಂಠಾಡಿಗುತ್ತು ಬರಂಗರೆ ಮೂಲದ ನಿತ್ಯಾನಂದ ಹೆಗ್ಡೆ ಅವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ಶಿಕ್ಷಣವನ್ನು ಭಾರತದಲ್ಲಿ ಪಡೆದು, ಸಿಂಗಾಪುರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬೆಂಗಳೂರಿನಲ್ಲಿ ವೃತ್ತಿಜೀವನ ಆರಂಭಿಸಿದ ಅವರು 1993ರಲ್ಲಿ ಸಿಂಗಾಪುರಕ್ಕೆ ತೆರಳಿ, ಕಳೆದ ಮೂರು ದಶಕಗಳಿಂದ ಜಾಗತಿಕ ಅರೆವಾಹಕ ಉದ್ಯಮ ಕ್ಷೇತ್ರದಲ್ಲಿ ವೃತ್ತಿಜೀವನ ನಡೆಸುತ್ತಿದ್ದಾರೆ. ಪ್ರಸ್ತುತ ಸಿಂಗಾಪುರದ ಪ್ರಮುಖ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಅರೆವಾಹಕ ಉದ್ಯಮ ವಿಭಾಗದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.</p>
<p>ವೃತ್ತಿಜೀವನದ ಜೊತೆಗೆ ಸಮುದಾಯ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿರುವ ನಿತ್ಯಾನಂದ ಹೆಗ್ಡೆ ಅವರು 2022ರಲ್ಲಿ ರಾಜೇಶ್ ಆಚಾರ್ಯ ಅವರೊಂದಿಗೆ ತುಳುವರ್ ಸಿಂಗಾಪುರ ಲಿಮಿಟೆಡ್ ಸಂಸ್ಥೆಯನ್ನು ಸಹ ಸ್ಥಾಪಿಸಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತುಳುವರನ್ನು ಒಗ್ಗೂಡಿಸುವುದು ಹಾಗೂ ತುಳು ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಸ್ಥಳೀಯ ಸಮುದಾಯಗಳೊಂದಿಗೆ ಬೆಳೆಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ. ಸಿಂಗಾಪುರದ ಸಮುದಾಯ ಅಭಿವೃದ್ಧಿಯಲ್ಲಿಯೂ ಅವರು ಸಕ್ರಿಯರಾಗಿದ್ದು, 2016ರಿಂದ ಸಮುದಾಯ ಕ್ರೀಡಾ ಜಾಲದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡೆ, ಸಾಂಸ್ಕೃತಿಕ ಭಾಗವಹಿಸುವಿಕೆ ಹಾಗೂ ಸಮುದಾಯದ ನಡುವಿನ ಬಾಂಧವ್ಯವನ್ನು ಬಲಪಡಿಸುವ ಹಲವು ಚಟುವಟಿಕೆಗಳಿಗೆ ಅವರು ಬೆಂಬಲ ನೀಡುತ್ತಿದ್ದಾರೆ. ಭಾರತೀಯ ಪರಂಪರೆ, ಕಲೆ ಹಾಗೂ ವಿವಿಧ ಪ್ರಾದೇಶಿಕ ಸಂಸ್ಕೃತಿಗಳ ಪ್ರಚಾರದಲ್ಲಿ ತೊಡಗಿರುವ ಎಟಿಎಎಂ ಸಂಘಟನೆಯಲ್ಲಿಯೂ ಸಮುದಾಯ ನಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತುಳು ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ನಿತ್ಯಾನಂದ ಹೆಗ್ಡೆ ಅವರು ಜಾಗತಿಕವಾಗಿ ತುಳುವರನ್ನು ಒಗ್ಗೂಡಿಸಿ, ಮುಂದಿನ ಪೀಳಿಗೆಗೆ ತುಳುವರ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ದೃಷ್ಟಿಕೋನ ಹೊಂದಿದ್ದಾರೆ. ದೀರ್ಘದೂರದ ಓಟ ಹಾಗೂ ಪ್ರವಾಸದ ಆಸಕ್ತಿಯನ್ನೂ ಹೊಂದಿರುವ ಅವರು ವಿವಿಧ ಸಂಸ್ಕೃತಿಗಳನ್ನು ಅರಿತುಕೊಂಡು ಸಮುದಾಯಗಳೊಂದಿಗೆ ಸಂಪರ್ಕ ಬೆಳೆಸುವ ಕಾರ್ಯದಲ್ಲಿಯೂ ತೊಡಗಿಸಿಕೊಂಡಿದ್ದಾರೆ.</p>
<p>ಸಿಂಗಾಪುರದಲ್ಲಿ ತುಳುವರ ಸಂಘಟನೆಯನ್ನು ಮತ್ತಷ್ಟು ಬಲಪಡಿಸಿ, ತುಳು ಭಾಷೆ, ಕಲೆ, ಸಂಸ್ಕೃತಿ ಹಾಗೂ ಪರಂಪರೆಯ ಸಂರಕ್ಷಣೆ ಮತ್ತು ಮುಂದಿನ ಪೀಳಿಗೆಗೆ ಅದರ ಪರಿಚಯಿಸುವ ಕಾರ್ಯಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ತುಳುವ ಮಹಾಸಭೆ ಇಂಟರ್‌ನ್ಯಾಷನಲ್‌ನ ಅಂತರರಾಷ್ಟ್ರೀಯ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ಅವರು ನಿತ್ಯಾನಂದ ಹೆಗ್ಡೆ ಅವರನ್ನು ಸಿಂಗಾಪುರ ಘಟಕದ ಅಧ್ಯಕ್ಷರಾಗಿ ನೇಮಕಗೊಳಿಸಿದ್ದಾರೆ. ಈ ನೇಮಕವನ್ನು ತುಳುವರ್ಲ್ಡ್ ಫೌಂಡೇಶನ್‌ನ ಗೌರವಾಧ್ಯಕ್ಷರಾದ ಶ್ರೀ ಹರಿನಾರಾಯಣದಾಸ ಅಸ್ರಣ್ಣ ಕಟೀಲು, ಅಧ್ಯಕ್ಷೆ ಶ್ರೀಮತಿ ಭಾನುಮತಿ ಶೆಟ್ಟಿ ಕಕ್ವಗುತ್ತು, ಕಾರ್ಯದರ್ಶಿ ವಸಂತ ರೈ ಕುತ್ತೆತ್ತೂರು, ನಿರ್ದೇಶಕ ಡಾ| ರಾಜೇಶ್ ಕೃಷ್ಣ ಆಳ್ವ ಹಾಗೂ ತುಳುವ ಮಹಾಸಭೆ ಇಂಟರ್‌ನ್ಯಾಷನಲ್‌ನ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷ ದೇವೇಂದ್ರ ಹೆಗ್ಗಡೆ ಕೊಕ್ರಾಡಿ, ಕೇಂದ್ರೀಯ ಸಮಿತಿ ಅಧ್ಯಕ್ಷ ಡಾ. ಅವಿನ್ ಬಿ.ಆರ್ ಆಳ್ವ, ಕೇಂದ್ರೀಯ ಸಮಿತಿ ಕಾರ್ಯದರ್ಶಿ ಅರವಿಂದ ಬೆಲ್ಚಡ ಅವರು ಹರ್ಷದಿಂದ ಸ್ವಾಗತಿಸಿ, ನೂತನ ಸಿಂಗಾಪುರ ಘಟಕದ ಅಧ್ಯಕ್ಷರಾದ ನಿತ್ಯಾನಂದ ಹೆಗ್ಡೆ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭ ಹಾರೈಕೆಗಳನ್ನು ಸಲ್ಲಿಸಿದ್ದಾರೆ.</p>
<p>The post <a href="https://buntsnow.com/archives/37949">ತುಳುವ ಮಹಾಸಭೆ ಇಂಟರ್‌ನ್ಯಾಷನಲ್ : ಸಿಂಗಾಪುರ ಘಟಕದ ಅಧ್ಯಕ್ಷರಾಗಿ ನಿತ್ಯಾನಂದ ಹೆಗ್ಡೆ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
		<item>
		<title>ಸಾಲೆತ್ತೂರು ಬಂಟರ ಸಂಘದ ಕ್ರೀಡೋತ್ಸವದಲ್ಲಿ ಐಕಳ ಹರೀಶ್ ಶೆಟ್ಟಿ ದಂಪತಿಗಳಿಗೆ ಸನ್ಮಾನ</title>
		<link>https://buntsnow.com/archives/37944</link>
		
		<dc:creator><![CDATA[Bunts Now]]></dc:creator>
		<pubDate>Fri, 21 Aug 2026 12:35:30 +0000</pubDate>
				<category><![CDATA[ಸುದ್ದಿ]]></category>
		<guid isPermaLink="false">https://buntsnow.com/?p=37944</guid>

					<description><![CDATA[<p>ಬಂಟರ ಸಂಘ ಸಾಲೆತ್ತೂರು ವಲಯದ ವತಿಯಿಂದ &#8216;ಬಂಟರ ಕ್ರೀಡೋತ್ಸವ ಮತ್ತು ಪ್ರತಿಭಾ ಪುರಸ್ಕಾರ&#8217; ಕಾರ್ಯಕ್ರಮ ಇತ್ತೀಚಿಗೆ ನಡೆಯಿತು. ಕಾರ್ಯಕ್ರಮವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಡಾ. ದಿವ್ಯ ವಸಂತ ಶೆಟ್ಟಿ, ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಭುಜಂಗ ರೈ ಪಡಾರುಗುತ್ತು, ಶ್ರೀಮತಿ ಸುಜಾತ ರೈ ಕಲ್ಲಡ್ಕ, ಡಾ. ಪೂವಪ್ಪ ಶೆಟ್ಟಿ ಅಳಿಕೆ, ಲಕ್ಷ್ಮೀಶ ರೈ ಎರ್ಮೆನಿಲೆ, ರಮೇಶ್ ಶೆಟ್ಟಿ ಕುಡ್ತಮುಗೇರು, ವಿದ್ಯಾಧರ ರೈ [...]</p>
<p>The post <a href="https://buntsnow.com/archives/37944">ಸಾಲೆತ್ತೂರು ಬಂಟರ ಸಂಘದ ಕ್ರೀಡೋತ್ಸವದಲ್ಲಿ ಐಕಳ ಹರೀಶ್ ಶೆಟ್ಟಿ ದಂಪತಿಗಳಿಗೆ ಸನ್ಮಾನ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[<p>ಬಂಟರ ಸಂಘ ಸಾಲೆತ್ತೂರು ವಲಯದ ವತಿಯಿಂದ &#8216;ಬಂಟರ ಕ್ರೀಡೋತ್ಸವ ಮತ್ತು ಪ್ರತಿಭಾ ಪುರಸ್ಕಾರ&#8217; ಕಾರ್ಯಕ್ರಮ ಇತ್ತೀಚಿಗೆ ನಡೆಯಿತು. ಕಾರ್ಯಕ್ರಮವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಡಾ. ದಿವ್ಯ ವಸಂತ ಶೆಟ್ಟಿ, ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಭುಜಂಗ ರೈ ಪಡಾರುಗುತ್ತು, ಶ್ರೀಮತಿ ಸುಜಾತ ರೈ ಕಲ್ಲಡ್ಕ, ಡಾ. ಪೂವಪ್ಪ ಶೆಟ್ಟಿ ಅಳಿಕೆ, ಲಕ್ಷ್ಮೀಶ ರೈ ಎರ್ಮೆನಿಲೆ, ರಮೇಶ್ ಶೆಟ್ಟಿ ಕುಡ್ತಮುಗೇರು, ವಿದ್ಯಾಧರ ರೈ ಚೆoಬರಡ್ಕ, ಗೋಪಾಲಕೃಷ್ಣ ಶೆಟ್ಟಿ ಪುದ್ದೋಟ್ಟು ಇವರುಗಳು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಸಾಲೆತ್ತೂರು ವಲಯ ಬಂಟರ ಸಂಘದಿಂದ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಮತ್ತು ಶ್ರೀಮತಿ ಚಂದ್ರಿಕಾ ಹರೀಶ್ ಶೆಟ್ಟಿ ದಂಪತಿಗಳನ್ನು ಸನ್ಮಾನಿಸಿದರು.<img decoding="async" class="size-full wp-image-37951 aligncenter" src="https://buntsnow.com/wp-content/uploads/2026/08/WhatsApp-Image-2026-08-21-at-2.25.48-PM.jpeg" alt="" width="1512" height="1006" srcset="https://buntsnow.com/wp-content/uploads/2026/08/WhatsApp-Image-2026-08-21-at-2.25.48-PM.jpeg 1512w, https://buntsnow.com/wp-content/uploads/2026/08/WhatsApp-Image-2026-08-21-at-2.25.48-PM-300x200.jpeg 300w, https://buntsnow.com/wp-content/uploads/2026/08/WhatsApp-Image-2026-08-21-at-2.25.48-PM-1024x681.jpeg 1024w, https://buntsnow.com/wp-content/uploads/2026/08/WhatsApp-Image-2026-08-21-at-2.25.48-PM-768x511.jpeg 768w, https://buntsnow.com/wp-content/uploads/2026/08/WhatsApp-Image-2026-08-21-at-2.25.48-PM-150x100.jpeg 150w, https://buntsnow.com/wp-content/uploads/2026/08/WhatsApp-Image-2026-08-21-at-2.25.48-PM-450x299.jpeg 450w, https://buntsnow.com/wp-content/uploads/2026/08/WhatsApp-Image-2026-08-21-at-2.25.48-PM-1200x798.jpeg 1200w" sizes="(max-width: 1512px) 100vw, 1512px" /> <img loading="lazy" decoding="async" class="size-full wp-image-37952 aligncenter" src="https://buntsnow.com/wp-content/uploads/2026/08/WhatsApp-Image-2026-08-21-at-2.25.54-PM.jpeg" alt="" width="1512" height="1006" srcset="https://buntsnow.com/wp-content/uploads/2026/08/WhatsApp-Image-2026-08-21-at-2.25.54-PM.jpeg 1512w, https://buntsnow.com/wp-content/uploads/2026/08/WhatsApp-Image-2026-08-21-at-2.25.54-PM-300x200.jpeg 300w, https://buntsnow.com/wp-content/uploads/2026/08/WhatsApp-Image-2026-08-21-at-2.25.54-PM-1024x681.jpeg 1024w, https://buntsnow.com/wp-content/uploads/2026/08/WhatsApp-Image-2026-08-21-at-2.25.54-PM-768x511.jpeg 768w, https://buntsnow.com/wp-content/uploads/2026/08/WhatsApp-Image-2026-08-21-at-2.25.54-PM-150x100.jpeg 150w, https://buntsnow.com/wp-content/uploads/2026/08/WhatsApp-Image-2026-08-21-at-2.25.54-PM-450x299.jpeg 450w, https://buntsnow.com/wp-content/uploads/2026/08/WhatsApp-Image-2026-08-21-at-2.25.54-PM-1200x798.jpeg 1200w" sizes="(max-width: 1512px) 100vw, 1512px" />ಈ ಸಂದರ್ಭದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಂಚಾಲಕ ಮತ್ತು ಸಾಲೆತ್ತೂರು ವಲಯ ಬಂಟರ ಸಂಘದ ಗೌರವಾಧ್ಯಕ್ಷ ಕೊಲ್ಲಾಡಿ ಬಾಲಕೃಷ್ಣ ರೈ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಾರ್ಯಕಾರಿ ಸಮಿತಿ ಸದಸ್ಯ ಅಮರೇಶ್ ಶೆಟ್ಟಿ ತಿರುವಾಜೆ, ಬಂಟ್ವಾಳ ಬಂಟರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಶಶಿಧರ ರೈ ಕುಳಾಲು, ಸಾಲೆತ್ತೂರು ವಲಯ ಬಂಟರ ಸಂಘದ ಗೌರವಾಧ್ಯಕ್ಷ ದೇವಪ್ಪ ಶೇಖ ಪೀಲ್ಯಡ್ಕ, ಅಧ್ಯಕ್ಷ ಉದಯ ಕುಮಾರ್ ರೈ ಅಗರಿ, ಉಪಾಧ್ಯಕ್ಷ ಸುದೇಶ್ ಭಂಡಾರಿ ಎರ್ಮೆನಿಲೆ, ಕಾರ್ಯದರ್ಶಿ ಅರವಿಂದ ರೈ ಮೂರ್ಜೆಬೆಟ್ಟು, ಮಹಿಳಾ ಗೌರವಾಧ್ಯಕ್ಷೆ ಗಾಯತ್ರಿ ಎಸ್ ರೈ ಕೊಲ್ಲಾಡಿ, ಅಧ್ಯಕ್ಷೆ ಸುನಿತಾ ಯು ರೈ ಗೌರಿಕೋಡಿ, ಕಾರ್ಯದರ್ಶಿ ವಿನುತಾ ಎ ಶೆಟ್ಟಿ ಕೊಲ್ಲಾಡಿ ಉಪಸ್ಥಿತರಿದ್ದರು.</p>
<p>The post <a href="https://buntsnow.com/archives/37944">ಸಾಲೆತ್ತೂರು ಬಂಟರ ಸಂಘದ ಕ್ರೀಡೋತ್ಸವದಲ್ಲಿ ಐಕಳ ಹರೀಶ್ ಶೆಟ್ಟಿ ದಂಪತಿಗಳಿಗೆ ಸನ್ಮಾನ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
		<item>
		<title>ಡಾ. ಬಿ.ಬಿ ಹೆಗ್ಡೆ ಕಾಲೇಜು ಕುಂದಾಪುರ : ಯುವ ರೆಡ್‌ಕ್ರಾಸ್ ಘಟಕದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ</title>
		<link>https://buntsnow.com/archives/37943</link>
		
		<dc:creator><![CDATA[Bunts Now]]></dc:creator>
		<pubDate>Fri, 21 Aug 2026 12:35:15 +0000</pubDate>
				<category><![CDATA[ಸುದ್ದಿ]]></category>
		<guid isPermaLink="false">https://buntsnow.com/?p=37943</guid>

					<description><![CDATA[<p>ಕುಂದಾಪುರದ ಡಾ. ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಆಗಸ್ಟ್ 20ರಂದು ಕಾಲೇಜಿನ ಎ.ವಿ ಹಾಲ್‌ನಲ್ಲಿ ನಡೆಯಿತು. ಇಂಡಿಯನ್ ರೆಡ್‌ಕ್ರಾಸ್ ಘಟಕದ ಸಭಾಪತಿಗಳಾದ ಜಯಕರ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳೊಂದಿಗೆ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಕಾಲೇಜಿನ ರೆಡ್‌ಕ್ರಾಸ್ ಘಟಕ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತದೆ. ಘಟಕ ಹಮ್ಮಿಕೊಳ್ಳುವ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ ಎಂದರು. ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಕೋಶಾಧಿಕಾರಿ ಶಿವರಾಮ ಶೆಟ್ಟಿ ವಿದ್ಯಾರ್ಥಿಗಳಿಗೆ [...]</p>
<p>The post <a href="https://buntsnow.com/archives/37943">ಡಾ. ಬಿ.ಬಿ ಹೆಗ್ಡೆ ಕಾಲೇಜು ಕುಂದಾಪುರ : ಯುವ ರೆಡ್‌ಕ್ರಾಸ್ ಘಟಕದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[<p>ಕುಂದಾಪುರದ ಡಾ. ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಆಗಸ್ಟ್ 20ರಂದು ಕಾಲೇಜಿನ ಎ.ವಿ ಹಾಲ್‌ನಲ್ಲಿ ನಡೆಯಿತು. ಇಂಡಿಯನ್ ರೆಡ್‌ಕ್ರಾಸ್ ಘಟಕದ ಸಭಾಪತಿಗಳಾದ ಜಯಕರ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳೊಂದಿಗೆ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಕಾಲೇಜಿನ ರೆಡ್‌ಕ್ರಾಸ್ ಘಟಕ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತದೆ. ಘಟಕ ಹಮ್ಮಿಕೊಳ್ಳುವ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ ಎಂದರು. ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಕೋಶಾಧಿಕಾರಿ ಶಿವರಾಮ ಶೆಟ್ಟಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.</p>
<p>ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ| ಕೆ ಉಮೇಶ್ ಶೆಟ್ಟಿ ಅವರು ಸಮಾಜದ ಶ್ರೇಯೋಭಿವೃದ್ಧಿಯಲ್ಲಿ ಯುವ ರೆಡ್‌ಕ್ರಾಸ್ ಘಟಕದ ವಿದ್ಯಾರ್ಥಿಗಳು ಬೇರೆ ಬೇರೆ ಮಜಲುಗಳಲ್ಲಿ ಸೇವಾ ಭಾವನೆಯಿಂದ ಪಾಲ್ಗೊಳ್ಳಬೇಕು ಎಂದರು. ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ಕಾರ್ಯದರ್ಶಿ ಸತ್ಯನಾರಾಯಣ ಪುರಾಣಿಕ್ ಉಪಸ್ಥಿತರಿದ್ದರು. ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕದ ಸಂಯೋಜಕರಾದ ಯೋಗೀಶ್ ಶ್ಯಾನುಭೋಗ್ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೀತಿ ಶೆಟ್ಟಿ ವಂದಿಸಿದರು. ವಿದ್ಯಾರ್ಥಿನಿ ಅನಘ ಪ್ರಾರ್ಥಿಸಿದರು. ಇದೇ ಸಂಧರ್ಭದಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ರಾಜ್ಯ ಹಾಗೂ ವಿಶ್ವ ವಿದ್ಯಾಲಯ ಮಟ್ಟದ ವಿವಿಧ ಯುವ ರೆಡ್ ಕ್ರಾಸ್ ಘಟಕದ ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು. ಸ್ವಯಂ ಸೇವಕಿ ಶಮಾ ಕಾರ್ಯಕ್ರಮ ನಿರೂಪಿಸಿದರು.</p>
<p>The post <a href="https://buntsnow.com/archives/37943">ಡಾ. ಬಿ.ಬಿ ಹೆಗ್ಡೆ ಕಾಲೇಜು ಕುಂದಾಪುರ : ಯುವ ರೆಡ್‌ಕ್ರಾಸ್ ಘಟಕದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
		<item>
		<title>ಸಿರಿಕಡಮಜಲು ಕೃಷಿ ಕ್ಷೇತ್ರ : ದೇಶಭಕ್ತ ಎನ್.ಎಸ್ ಕಿಲ್ಲೆ 125 ನೇ ಜನ್ಮ ವರ್ಷ ಸಂಭ್ರಮ, ರಾಶಿ ಹೆಗ್ಡೆಯವರಿಗೆ ಸನ್ಮಾನ</title>
		<link>https://buntsnow.com/archives/37950</link>
		
		<dc:creator><![CDATA[Bunts Now]]></dc:creator>
		<pubDate>Fri, 21 Aug 2026 12:34:53 +0000</pubDate>
				<category><![CDATA[ಸುದ್ದಿ]]></category>
		<guid isPermaLink="false">https://buntsnow.com/?p=37950</guid>

					<description><![CDATA[<p>ಸ್ವಾತಂತ್ರ್ಯ ಹೋರಾಟಗಾರ, ದೇಶಭಕ್ತ ಎನ್.ಎಸ್ ಕಿಲ್ಲೆಯವರ 125ನೇ ಜನ್ಮ ವರ್ಷ ಸಂಭ್ರಮದ ಅಂಗವಾಗಿ ರಾಷ್ಟ್ರದ 80ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ದೇಶಭಕ್ತ ಎನ್.ಎಸ್ ಕಿಲ್ಲೆ ಪ್ರತಿಷ್ಠಾನದ ವತಿಯಿಂದ ಕಿಲ್ಲೆ ಸಂಸ್ಮರಣೆ, ಮಾಜಿ ಸೈನಿಕರಿಗೆ ಗೌರವ ಸನ್ಮಾನ, ರಂಗಕಲಾ ಸನ್ಮಾನ ಕಾರ್ಯಕ್ರಮವು ಸಿರಿಕಡಮಜಲು ಕೃಷಿ ಕ್ಷೇತ್ರ ಕಿಲ್ಲೆ ನಿವಾಸದಲ್ಲಿ ಜರಗಿತು. ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ರಮೇಶ್ ರೈ ಬೋಳೋಡಿಯವರಿಗೆ ಸನ್ಮಾನ ನಡೆಯಿತು. ಸನ್ಮಾನಕ್ಕೆ ಉತ್ತರಿಸಿದ ರಮೇಶ್ ರೈ ಅವರು, ಈ ಪರಿಸರ ನಮಗೆ ಅತ್ಯಂತ ಹತ್ತಿರದ ಒಡನಾಟದ ಪರಿಸರವಾಗಿದೆ. ಸೇನೆಯಲ್ಲಿ [...]</p>
<p>The post <a href="https://buntsnow.com/archives/37950">ಸಿರಿಕಡಮಜಲು ಕೃಷಿ ಕ್ಷೇತ್ರ : ದೇಶಭಕ್ತ ಎನ್.ಎಸ್ ಕಿಲ್ಲೆ 125 ನೇ ಜನ್ಮ ವರ್ಷ ಸಂಭ್ರಮ, ರಾಶಿ ಹೆಗ್ಡೆಯವರಿಗೆ ಸನ್ಮಾನ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[<p>ಸ್ವಾತಂತ್ರ್ಯ ಹೋರಾಟಗಾರ, ದೇಶಭಕ್ತ ಎನ್.ಎಸ್ ಕಿಲ್ಲೆಯವರ 125ನೇ ಜನ್ಮ ವರ್ಷ ಸಂಭ್ರಮದ ಅಂಗವಾಗಿ ರಾಷ್ಟ್ರದ 80ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ದೇಶಭಕ್ತ ಎನ್.ಎಸ್ ಕಿಲ್ಲೆ ಪ್ರತಿಷ್ಠಾನದ ವತಿಯಿಂದ ಕಿಲ್ಲೆ ಸಂಸ್ಮರಣೆ, ಮಾಜಿ ಸೈನಿಕರಿಗೆ ಗೌರವ ಸನ್ಮಾನ, ರಂಗಕಲಾ ಸನ್ಮಾನ ಕಾರ್ಯಕ್ರಮವು ಸಿರಿಕಡಮಜಲು ಕೃಷಿ ಕ್ಷೇತ್ರ ಕಿಲ್ಲೆ ನಿವಾಸದಲ್ಲಿ ಜರಗಿತು. ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ರಮೇಶ್ ರೈ ಬೋಳೋಡಿಯವರಿಗೆ ಸನ್ಮಾನ ನಡೆಯಿತು. ಸನ್ಮಾನಕ್ಕೆ ಉತ್ತರಿಸಿದ ರಮೇಶ್ ರೈ ಅವರು, ಈ ಪರಿಸರ ನಮಗೆ ಅತ್ಯಂತ ಹತ್ತಿರದ ಒಡನಾಟದ ಪರಿಸರವಾಗಿದೆ. ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ಬಂದಾಗ ಇಲ್ಲಿನ ನನ್ನ ಒಡನಾಡಿಗಳ ಗೌರವ ದೊರೆತಿರುವುದು ಬಹಳ ಖುಷಿಯಾಗಿದೆ. ಕಿಲ್ಲೆಯವರ ಕುಟುಂಬಿಕರು, ಸಂಬಂಧಿಕರ ಜೊತೆ ಸೇರಲು ದೊರೆತಿರುವುದು ನನ್ನ ಭಾಗ್ಯ. ಈ ಸನ್ಮಾನ ನನಗೆ ತೃಪ್ತಿ ತಂದಿದೆ ಎಂದು ಹೇಳಿ ತಮ್ಮ ಅನುಭವ ಹಂಚಿಕೊಂಡರು.</p>
<p>ಕಿಲ್ಲೆಯವರ ಮೊಮ್ಮಗ ಎಲ್.ಐ.ಸಿ ಅಭಿವೃದ್ದಿ ಅಧಿಕಾರಿ ರಾಜೇಶ್ ಹೆಗ್ಡೆಯವರ ಪುತ್ರಿ ಭರತನಾಟ್ಯ ರಂಗಕಲಾ ಪ್ರವೀಣೆ ಕು. ರಾಶಿ ಆರ್. ಹೆಗ್ಡೆಯವರಿಗೆ ರಂಗಕಲಾ ಸನ್ಮಾನ ನಡೆಸಲಾಯಿತು. ಸನ್ಮಾನಕ್ಕೆ ಪ್ರತಿಕ್ರಿಯಿಸಿದ ರಾಶಿ ಹೆಗ್ಡೆಯವರು, ಭರತನಾಟ್ಯ ಒಂದು ಭಾವ ರಾಗದ ಸಂಗಮ. ಆಧುನಿಕ ಜಗತ್ತಿನಲ್ಲಿ ಎಷ್ಟು ಮುಂದುವರಿದರೂ ಸಂಸ್ಕೃತಿ ಪರಂಪರೆಯನ್ನು ಮರೆಯಲು ಸಾಧ್ಯವಿಲ್ಲ. ಇದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದರು. ಭಾರತೀಯ ಭೂಸೇನೆಯ ಮಾಜಿ ಸೈನಿಕ ಸಂಪಿಲ ರಾಮಯ್ಯ ಶೆಟ್ಟಿಯವರನ್ನು ಈ ಸಂಧರ್ಭ ಗೌರವಿಸಲಾಯಿತು. ವೀಣಾ ಎಸ್ ಶೆಟ್ಟಿ ಪ್ರಾರ್ಥಿಸಿ, ಅರುಣಾ ಶಶಿಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಪ್ರೀತಿ ಎಸ್ ರೈ ಕಡಮಜಲು ಸತ್ಕರಿಸಿದರು.</p>
<p>The post <a href="https://buntsnow.com/archives/37950">ಸಿರಿಕಡಮಜಲು ಕೃಷಿ ಕ್ಷೇತ್ರ : ದೇಶಭಕ್ತ ಎನ್.ಎಸ್ ಕಿಲ್ಲೆ 125 ನೇ ಜನ್ಮ ವರ್ಷ ಸಂಭ್ರಮ, ರಾಶಿ ಹೆಗ್ಡೆಯವರಿಗೆ ಸನ್ಮಾನ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
		<item>
		<title>ಡಾ. ಬಿ.ಬಿ ಹೆಗ್ಡೆ ಕಾಲೇಜು ಕುಂದಾಪುರ : ಸದ್ಭಾವನಾ ದಿವಸ್</title>
		<link>https://buntsnow.com/archives/37942</link>
		
		<dc:creator><![CDATA[Bunts Now]]></dc:creator>
		<pubDate>Fri, 21 Aug 2026 12:34:24 +0000</pubDate>
				<category><![CDATA[ಸುದ್ದಿ]]></category>
		<guid isPermaLink="false">https://buntsnow.com/?p=37942</guid>

					<description><![CDATA[<p>ಕುಂದಾಪುರದ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ I ಮತ್ತು II ರ ಆಶ್ರಯದಲ್ಲಿ ಆಗಸ್ಟ್ 20ರಂದು ಸದ್ಭಾವನಾ ದಿವಸ್‌ವನ್ನು ಕಾಲೇಜಿನ ಎ.ವಿ ಹಾಲ್‌ನಲ್ಲಿ ನಡೆಸಲಾಯಿತು. ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ&#124; ಕೆ ಉಮೇಶ್ ಶೆಟ್ಟಿ ಅವರು ಮಾತನಾಡಿ, ದೇಶದ ಏಕತೆ, ಸಾಮರಸ್ಯ, ಸಹೋದರತ್ವ ಮತ್ತು ಪರಸ್ಪರ ಗೌರವವನ್ನು ಬೆಳೆಸುವಲ್ಲಿ ಯುವಜನರ ಪಾತ್ರ ಮಹತ್ವದೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿಗಳಾದ ರಾಜೇಶ್ ಶೆಟ್ಟಿ ಹಾಗೂ [...]</p>
<p>The post <a href="https://buntsnow.com/archives/37942">ಡಾ. ಬಿ.ಬಿ ಹೆಗ್ಡೆ ಕಾಲೇಜು ಕುಂದಾಪುರ : ಸದ್ಭಾವನಾ ದಿವಸ್</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[<p>ಕುಂದಾಪುರದ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ I ಮತ್ತು II ರ ಆಶ್ರಯದಲ್ಲಿ ಆಗಸ್ಟ್ 20ರಂದು ಸದ್ಭಾವನಾ ದಿವಸ್‌ವನ್ನು ಕಾಲೇಜಿನ ಎ.ವಿ ಹಾಲ್‌ನಲ್ಲಿ ನಡೆಸಲಾಯಿತು. ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ| ಕೆ ಉಮೇಶ್ ಶೆಟ್ಟಿ ಅವರು ಮಾತನಾಡಿ, ದೇಶದ ಏಕತೆ, ಸಾಮರಸ್ಯ, ಸಹೋದರತ್ವ ಮತ್ತು ಪರಸ್ಪರ ಗೌರವವನ್ನು ಬೆಳೆಸುವಲ್ಲಿ ಯುವಜನರ ಪಾತ್ರ ಮಹತ್ವದೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿಗಳಾದ ರಾಜೇಶ್ ಶೆಟ್ಟಿ ಹಾಗೂ ಪೂಜಾ ಕುಂದರ್ ಉಪಸ್ಥಿತರಿದ್ದರು. ಎನ್‌ಎಸ್‌ಎಸ್ ಸ್ವಯಂಸೇವಕರು ದೇಶದ ಏಕತೆ, ಶಾಂತಿ, ಸೌಹಾರ್ದತೆ ಹಾಗೂ ಕೋಮು ಸಾಮರಸ್ಯವನ್ನು ಕಾಪಾಡುವ ಸಂಕಲ್ಪದೊಂದಿಗೆ ಸದ್ಭಾವನ ದಿವಸದ ಭಾಗವಾಗಿ ಎನ್.ಎಸ್.ಎಸ್ ಸ್ವಯಂ ಸೇವಕರಿಗೆ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.</p>
<p><img loading="lazy" decoding="async" class="size-full wp-image-37945 aligncenter" src="https://buntsnow.com/wp-content/uploads/2026/08/WhatsApp-Image-2026-08-21-at-10.50.07-AM.jpeg" alt="" width="1179" height="642" srcset="https://buntsnow.com/wp-content/uploads/2026/08/WhatsApp-Image-2026-08-21-at-10.50.07-AM.jpeg 1179w, https://buntsnow.com/wp-content/uploads/2026/08/WhatsApp-Image-2026-08-21-at-10.50.07-AM-300x163.jpeg 300w, https://buntsnow.com/wp-content/uploads/2026/08/WhatsApp-Image-2026-08-21-at-10.50.07-AM-1024x558.jpeg 1024w, https://buntsnow.com/wp-content/uploads/2026/08/WhatsApp-Image-2026-08-21-at-10.50.07-AM-768x418.jpeg 768w, https://buntsnow.com/wp-content/uploads/2026/08/WhatsApp-Image-2026-08-21-at-10.50.07-AM-150x82.jpeg 150w, https://buntsnow.com/wp-content/uploads/2026/08/WhatsApp-Image-2026-08-21-at-10.50.07-AM-450x245.jpeg 450w" sizes="(max-width: 1179px) 100vw, 1179px" /></p>
<p><img loading="lazy" decoding="async" class="size-full wp-image-37946 aligncenter" src="https://buntsnow.com/wp-content/uploads/2026/08/WhatsApp-Image-2026-08-21-at-10.50.08-AM.jpeg" alt="" width="1179" height="651" srcset="https://buntsnow.com/wp-content/uploads/2026/08/WhatsApp-Image-2026-08-21-at-10.50.08-AM.jpeg 1179w, https://buntsnow.com/wp-content/uploads/2026/08/WhatsApp-Image-2026-08-21-at-10.50.08-AM-300x166.jpeg 300w, https://buntsnow.com/wp-content/uploads/2026/08/WhatsApp-Image-2026-08-21-at-10.50.08-AM-1024x565.jpeg 1024w, https://buntsnow.com/wp-content/uploads/2026/08/WhatsApp-Image-2026-08-21-at-10.50.08-AM-768x424.jpeg 768w, https://buntsnow.com/wp-content/uploads/2026/08/WhatsApp-Image-2026-08-21-at-10.50.08-AM-150x83.jpeg 150w, https://buntsnow.com/wp-content/uploads/2026/08/WhatsApp-Image-2026-08-21-at-10.50.08-AM-450x248.jpeg 450w" sizes="(max-width: 1179px) 100vw, 1179px" /></p>
<p>ಸ್ವಯಂಸೇವಕ ಪ್ರತಿನಿಧಿ ಪ್ರತೀಕ್ಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಏಕತೆ, ಸಹಬಾಳ್ವೆ ಮತ್ತು ಸದ್ಭಾವನೆಯ ಮಹತ್ವವನ್ನು ಮೂಡಿಸುವ ನಿಟ್ಟಿನಲ್ಲಿ ಆಯೋಜಿಸಲಾಯಿತು.</p>
<p>The post <a href="https://buntsnow.com/archives/37942">ಡಾ. ಬಿ.ಬಿ ಹೆಗ್ಡೆ ಕಾಲೇಜು ಕುಂದಾಪುರ : ಸದ್ಭಾವನಾ ದಿವಸ್</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
		<item>
		<title>ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧಕರ ಸಂಘ : ನೂತನ ಅಧ್ಯಕ್ಷರಾಗಿ ಸಿಎ ಸುನೀಲ್ ಭಂಡಾರಿ</title>
		<link>https://buntsnow.com/archives/37909</link>
		
		<dc:creator><![CDATA[Bunts Now]]></dc:creator>
		<pubDate>Thu, 20 Aug 2026 12:45:34 +0000</pubDate>
				<category><![CDATA[ಸುದ್ದಿ]]></category>
		<guid isPermaLink="false">https://buntsnow.com/?p=37909</guid>

					<description><![CDATA[<p>2026-27ನೇ ಸಾಲಿನ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧಕರ ಸಂಘದ (KSCAA) ಅಧ್ಯಕ್ಷರಾಗಿ ಸಿಎ ಸುನೀಲ್ ಭಂಡಾರಿಯವರು ಆಯ್ಕೆಯಾಗಿದ್ದಾರೆ. ಸಿಎ ಸುನೀಲ್ ಭಂಡಾರಿ ಅವರ ನಾಯಕತ್ವ, ವೃತ್ತಿಯ ಮೇಲಿನ ಬದ್ಧತೆ ಮತ್ತು ಎಲ್ಲರನ್ನೂ ಒಗ್ಗೂಡಿಸುವ ಸಾಮರ್ಥ್ಯವು ಕರ್ನಾಟಕದ ಚಾರ್ಟರ್ಡ್ ಅಕೌಂಟೆಂಟ್ ಸಮುದಾಯದಲ್ಲಿ ನಿಸ್ಸಂದೇಹವಾಗಿ ಅರ್ಥಪೂರ್ಣ ಬದಲಾವಣೆಯನ್ನು ತರಲಿದೆ. ಸಿಎ ಸುನೀಲ್ ಭಂಡಾರಿ ಅವರು ಬೊಳಿಯಾರು ತಾರಿಪಾಡಿ ದಿ. ಕಾಂತಣ್ಣ ಭಂಡಾರಿ ಹಾಗೂ ಬಜ್ಪೆ ಪೆಲಪಾಡಿ ವಸಂತಿ ಕೆ ಭಂಡಾರಿಯವರ ಸುಪುತ್ರರಾಗಿದ್ದಾರೆ. ಈ ಹೊಸ ಜವಾಬ್ದಾರಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ [...]</p>
<p>The post <a href="https://buntsnow.com/archives/37909">ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧಕರ ಸಂಘ : ನೂತನ ಅಧ್ಯಕ್ಷರಾಗಿ ಸಿಎ ಸುನೀಲ್ ಭಂಡಾರಿ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[<p>2026-27ನೇ ಸಾಲಿನ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧಕರ ಸಂಘದ (KSCAA) ಅಧ್ಯಕ್ಷರಾಗಿ ಸಿಎ ಸುನೀಲ್ ಭಂಡಾರಿಯವರು ಆಯ್ಕೆಯಾಗಿದ್ದಾರೆ. ಸಿಎ ಸುನೀಲ್ ಭಂಡಾರಿ ಅವರ ನಾಯಕತ್ವ, ವೃತ್ತಿಯ ಮೇಲಿನ ಬದ್ಧತೆ ಮತ್ತು ಎಲ್ಲರನ್ನೂ ಒಗ್ಗೂಡಿಸುವ ಸಾಮರ್ಥ್ಯವು ಕರ್ನಾಟಕದ ಚಾರ್ಟರ್ಡ್ ಅಕೌಂಟೆಂಟ್ ಸಮುದಾಯದಲ್ಲಿ ನಿಸ್ಸಂದೇಹವಾಗಿ ಅರ್ಥಪೂರ್ಣ ಬದಲಾವಣೆಯನ್ನು ತರಲಿದೆ. ಸಿಎ ಸುನೀಲ್ ಭಂಡಾರಿ ಅವರು ಬೊಳಿಯಾರು ತಾರಿಪಾಡಿ ದಿ. ಕಾಂತಣ್ಣ ಭಂಡಾರಿ ಹಾಗೂ ಬಜ್ಪೆ ಪೆಲಪಾಡಿ ವಸಂತಿ ಕೆ ಭಂಡಾರಿಯವರ ಸುಪುತ್ರರಾಗಿದ್ದಾರೆ. ಈ ಹೊಸ ಜವಾಬ್ದಾರಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಅವರು ತಿಳಿಸಿದ್ದಾರೆ.</p>
<p><img loading="lazy" decoding="async" class="size-full wp-image-37920 aligncenter" src="https://buntsnow.com/wp-content/uploads/2026/08/WhatsApp-Image-2026-08-20-at-9.31.48-AM.jpeg" alt="" width="1216" height="835" srcset="https://buntsnow.com/wp-content/uploads/2026/08/WhatsApp-Image-2026-08-20-at-9.31.48-AM.jpeg 1216w, https://buntsnow.com/wp-content/uploads/2026/08/WhatsApp-Image-2026-08-20-at-9.31.48-AM-300x206.jpeg 300w, https://buntsnow.com/wp-content/uploads/2026/08/WhatsApp-Image-2026-08-20-at-9.31.48-AM-1024x703.jpeg 1024w, https://buntsnow.com/wp-content/uploads/2026/08/WhatsApp-Image-2026-08-20-at-9.31.48-AM-768x527.jpeg 768w, https://buntsnow.com/wp-content/uploads/2026/08/WhatsApp-Image-2026-08-20-at-9.31.48-AM-150x103.jpeg 150w, https://buntsnow.com/wp-content/uploads/2026/08/WhatsApp-Image-2026-08-20-at-9.31.48-AM-450x309.jpeg 450w, https://buntsnow.com/wp-content/uploads/2026/08/WhatsApp-Image-2026-08-20-at-9.31.48-AM-1200x824.jpeg 1200w" sizes="(max-width: 1216px) 100vw, 1216px" /></p>
<p>The post <a href="https://buntsnow.com/archives/37909">ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧಕರ ಸಂಘ : ನೂತನ ಅಧ್ಯಕ್ಷರಾಗಿ ಸಿಎ ಸುನೀಲ್ ಭಂಡಾರಿ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
		<item>
		<title>ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ : ದುಬೈಯಲ್ಲಿ ಯಶಸ್ವಿಯಾದ ಸಾಮಾಜಿಕ ಸಮ್ಮಿಲನ ಕಾರ್ಯಕ್ರಮ</title>
		<link>https://buntsnow.com/archives/37910</link>
		
		<dc:creator><![CDATA[Bunts Now]]></dc:creator>
		<pubDate>Thu, 20 Aug 2026 12:45:16 +0000</pubDate>
				<category><![CDATA[ಸುದ್ದಿ]]></category>
		<guid isPermaLink="false">https://buntsnow.com/?p=37910</guid>

					<description><![CDATA[<p>ಕರ್ನಾಟಕದ ಅತ್ಯಂತ ಸಮೃದ್ಧ ಪ್ರದೇಶವಾಗಿರುವ ಕರಾವಳಿಯಲ್ಲಿ ಕೋಮುವಾದವೆಂಬ ಪೆಡಂಭೂತ ಅಭಿವೃದ್ಧಿಗೆ ತೊಡಕಾಗಿದೆ ಎಂದು ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ ಡಾ&#124; ರೊನಾಲ್ಡ್ ಕೊಲಾಸೊ ಆತಂಕ ವ್ಯಕ್ತಪಡಿಸಿದ್ದಾರೆ. ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ವತಿಯಿಂದ ದುಬೈಯ ಫಾರ್ಚೂನ್ ಆಟ್ರಿಯಂನಲ್ಲಿ ನಡೆದ ಸಾಮಾಜಿಕ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕರಾವಳಿ ಭಾಗದ ಅಭಿವೃದ್ಧಿಗೆ ಕೋಮುವಾದ ಇಂದು ಮಾರಕವಾಗಿ ಪರಿಣಮಿಸಿದ್ದು, ಇದರಿಂದಾಗಿ ಇಲ್ಲಿ ಹೂಡಿಕೆದಾರರು ಬಂಡವಾಳ ಹೂಡಲು ಹಿಂಜರಿಯುತ್ತಿದ್ದಾರೆ ಎಂದು ಡಾ.ರೊನಾಲ್ಡ್ ಕೊಲಾಸೊ ಕಳವಳ ವ್ಯಕ್ತಪಡಿಸಿದರು. ಕೋಮುವಾದದ ಪರಿಣಾಮ ಕರಾವಳಿ [...]</p>
<p>The post <a href="https://buntsnow.com/archives/37910">ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ : ದುಬೈಯಲ್ಲಿ ಯಶಸ್ವಿಯಾದ ಸಾಮಾಜಿಕ ಸಮ್ಮಿಲನ ಕಾರ್ಯಕ್ರಮ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[<p>ಕರ್ನಾಟಕದ ಅತ್ಯಂತ ಸಮೃದ್ಧ ಪ್ರದೇಶವಾಗಿರುವ ಕರಾವಳಿಯಲ್ಲಿ ಕೋಮುವಾದವೆಂಬ ಪೆಡಂಭೂತ ಅಭಿವೃದ್ಧಿಗೆ ತೊಡಕಾಗಿದೆ ಎಂದು ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ ಡಾ| ರೊನಾಲ್ಡ್ ಕೊಲಾಸೊ ಆತಂಕ ವ್ಯಕ್ತಪಡಿಸಿದ್ದಾರೆ. ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ವತಿಯಿಂದ ದುಬೈಯ ಫಾರ್ಚೂನ್ ಆಟ್ರಿಯಂನಲ್ಲಿ ನಡೆದ ಸಾಮಾಜಿಕ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕರಾವಳಿ ಭಾಗದ ಅಭಿವೃದ್ಧಿಗೆ ಕೋಮುವಾದ ಇಂದು ಮಾರಕವಾಗಿ ಪರಿಣಮಿಸಿದ್ದು, ಇದರಿಂದಾಗಿ ಇಲ್ಲಿ ಹೂಡಿಕೆದಾರರು ಬಂಡವಾಳ ಹೂಡಲು ಹಿಂಜರಿಯುತ್ತಿದ್ದಾರೆ ಎಂದು ಡಾ.ರೊನಾಲ್ಡ್ ಕೊಲಾಸೊ ಕಳವಳ ವ್ಯಕ್ತಪಡಿಸಿದರು. ಕೋಮುವಾದದ ಪರಿಣಾಮ ಕರಾವಳಿ ಭಾಗದಲ್ಲಿ ಕೈಗಾರಿಕೀಕರಣ, ಪ್ರವಾಸೋದ್ಯಮ ಹಾಗೂ ವಾಣಿಜ್ಯ ಚಟುವಟಿಕೆಗಳ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಹೇಳಿದರು. ಕರಾವಳಿಯಲ್ಲಿ ಪ್ರವಾಸೋದ್ಯಮ ಹಾಗೂ ಇನ್ನಿತರ ಉದ್ಯಮಗಳನ್ನು ಆರಂಭಿಸಲು ಅಗತ್ಯವಿರುವ ಎಲ್ಲಾ ಮೂಲ ಸೌಕರ್ಯಗಳು ಹೇರಳವಾಗಿದ್ದರೂ, ಹೂಡಿಕೆದಾರರು ಬಂಡವಾಳ ಹೂಡಲು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ಇಲ್ಲಿ ಹೆಡೆ ಎತ್ತಿ ನಿಂತಿರುವ ಕೋಮುವಾದ. ಜಾತಿ, ಧರ್ಮದ ಹೆಸರಿನಲ್ಲಿ ಇಲ್ಲಿ ದಿನನಿತ್ಯ ನಡೆಯುತ್ತಿರುವ ಕೋಮವಾದದ ಹಿಂಸೆಗೆ ಹೆದರಿ ಇಲ್ಲಿ ಉದ್ಯಮ ನಡೆಸಲು ಹೂಡಿಕೆದಾರರು ಮುಂದಾಗುತ್ತಿಲ್ಲ ಎಂದು ಡಾ| ರೊನಾಲ್ಡ್ ಕೊಲಾಸೊ ಆತಂಕ ವ್ಯಕ್ತಪಡಿಸಿದರು.<img loading="lazy" decoding="async" class="size-full wp-image-37927 aligncenter" src="https://buntsnow.com/wp-content/uploads/2026/08/WhatsApp-Image-2026-08-20-at-3.40.15-PM.jpeg" alt="" width="1372" height="900" srcset="https://buntsnow.com/wp-content/uploads/2026/08/WhatsApp-Image-2026-08-20-at-3.40.15-PM.jpeg 1372w, https://buntsnow.com/wp-content/uploads/2026/08/WhatsApp-Image-2026-08-20-at-3.40.15-PM-300x197.jpeg 300w, https://buntsnow.com/wp-content/uploads/2026/08/WhatsApp-Image-2026-08-20-at-3.40.15-PM-1024x672.jpeg 1024w, https://buntsnow.com/wp-content/uploads/2026/08/WhatsApp-Image-2026-08-20-at-3.40.15-PM-768x504.jpeg 768w, https://buntsnow.com/wp-content/uploads/2026/08/WhatsApp-Image-2026-08-20-at-3.40.15-PM-150x98.jpeg 150w, https://buntsnow.com/wp-content/uploads/2026/08/WhatsApp-Image-2026-08-20-at-3.40.15-PM-450x295.jpeg 450w, https://buntsnow.com/wp-content/uploads/2026/08/WhatsApp-Image-2026-08-20-at-3.40.15-PM-1200x787.jpeg 1200w" sizes="(max-width: 1372px) 100vw, 1372px" /></p>
<p><img loading="lazy" decoding="async" class="size-full wp-image-37926 aligncenter" src="https://buntsnow.com/wp-content/uploads/2026/08/WhatsApp-Image-2026-08-20-at-3.40.43-PM.jpeg" alt="" width="1301" height="900" srcset="https://buntsnow.com/wp-content/uploads/2026/08/WhatsApp-Image-2026-08-20-at-3.40.43-PM.jpeg 1301w, https://buntsnow.com/wp-content/uploads/2026/08/WhatsApp-Image-2026-08-20-at-3.40.43-PM-300x208.jpeg 300w, https://buntsnow.com/wp-content/uploads/2026/08/WhatsApp-Image-2026-08-20-at-3.40.43-PM-1024x708.jpeg 1024w, https://buntsnow.com/wp-content/uploads/2026/08/WhatsApp-Image-2026-08-20-at-3.40.43-PM-768x531.jpeg 768w, https://buntsnow.com/wp-content/uploads/2026/08/WhatsApp-Image-2026-08-20-at-3.40.43-PM-150x104.jpeg 150w, https://buntsnow.com/wp-content/uploads/2026/08/WhatsApp-Image-2026-08-20-at-3.40.43-PM-450x311.jpeg 450w, https://buntsnow.com/wp-content/uploads/2026/08/WhatsApp-Image-2026-08-20-at-3.40.43-PM-1200x830.jpeg 1200w" sizes="(max-width: 1301px) 100vw, 1301px" /></p>
<p>ಕೆಲವು ರಾಜಕೀಯ ಪಕ್ಷಗಳು ಕೋಮುವಾದವನ್ನು ಮುಂದಿಟ್ಟುಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದು, ಇದು ಇಡೀ ಕರಾವಳಿಯ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸಿದೆ. ಕರಾವಳಿಯಲ್ಲಿ ಪಬ್ ದಾಳಿ, ಹೋಮ್ ಸ್ಟೇ ದಾಳಿ, ಗೋವುಗಳ ಜೊತೆಗಿದ್ದರೆ ಅವರ ಮೇಲೆಯೂ ದಾಳಿ, ಚರ್ಚ್ ದಾಳಿಯಂತಹ ಕೋಮುವಾದದ ಹಿಂಸಾಚಾರದ ಪ್ರಕರಣಗಳಿಂದ ಇಲ್ಲಿ ಉದ್ಯಮಿಗಳು ಉದ್ಯಮಕ್ಕೆ ಬಂಡವಾಳ ಹೂಡಲು ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸ್ಥಳೀಯವಾಗಿ ಉದ್ಯೋಗವು ಸೃಷ್ಟಿಯಾಗುತ್ತಿಲ್ಲ. ನಮ್ಮ ಮುಂದಿನ ಮಕ್ಕಳ ಭವಿಷ್ಯವೂ ಇದರಿಂದ ಆತಂಕದಲ್ಲಿದೆ. ಈ ಬಗ್ಗೆ ನಾವು ಯೋಚಿಸುವಂತಹ ದಿನ ಬಂದಿದೆ. ರಾಜಕೀಯ, ಕೋಮುವಾದವನ್ನು ಬದಿಗಿಟ್ಟು, ಜಾತಿ ಧರ್ಮದ ಭೇದ ಭಾವಗಳನ್ನು ಮರೆತು ನಾವೆಲ್ಲರೂ ಒಂದಾಗಬೇಕು. ಪರಸ್ಪರ ಪ್ರೀತಿ, ಸೌಹಾರ್ದತೆ ಹಾಗೂ ಸಹಬಾಳ್ವೆಯ ಮೂಲಕ ಕರಾವಳಿಯ ಅಭಿವೃದ್ಧಿಗೆ ಪೂರಕವಾದ ವಾತಾವರಣವನ್ನು ನಿರ್ಮಿಸಬೇಕು. ಇದರಿಂದ ಉದ್ಯಮಗಳು ಹಾಗೂ ಹೂಡಿಕೆಗಳು ಕರಾವಳಿಯತ್ತ ಹರಿದುಬರುವಂತೆ ಮಾಡಬೇಕು. ಅಭಿವೃದ್ಧಿಗೆ ಆದ್ಯತೆ ನೀಡುವುದರಿಂದ ನಮ್ಮ ಭವಿಷ್ಯದ ಪೀಳಿಗೆಗೂ ಉತ್ತಮ ಅವಕಾಶಗಳು ದೊರೆಯಲಿವೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.<img loading="lazy" decoding="async" class="size-full wp-image-37924 aligncenter" src="https://buntsnow.com/wp-content/uploads/2026/08/WhatsApp-Image-2026-08-20-at-3.43.29-PM.jpeg" alt="" width="1200" height="1600" srcset="https://buntsnow.com/wp-content/uploads/2026/08/WhatsApp-Image-2026-08-20-at-3.43.29-PM.jpeg 1200w, https://buntsnow.com/wp-content/uploads/2026/08/WhatsApp-Image-2026-08-20-at-3.43.29-PM-225x300.jpeg 225w, https://buntsnow.com/wp-content/uploads/2026/08/WhatsApp-Image-2026-08-20-at-3.43.29-PM-768x1024.jpeg 768w, https://buntsnow.com/wp-content/uploads/2026/08/WhatsApp-Image-2026-08-20-at-3.43.29-PM-1152x1536.jpeg 1152w, https://buntsnow.com/wp-content/uploads/2026/08/WhatsApp-Image-2026-08-20-at-3.43.29-PM-150x200.jpeg 150w, https://buntsnow.com/wp-content/uploads/2026/08/WhatsApp-Image-2026-08-20-at-3.43.29-PM-450x600.jpeg 450w" sizes="(max-width: 1200px) 100vw, 1200px" /></p>
<p><img loading="lazy" decoding="async" class="size-full wp-image-37923 aligncenter" src="https://buntsnow.com/wp-content/uploads/2026/08/WhatsApp-Image-2026-08-20-at-3.43.41-PM.jpeg" alt="" width="1600" height="1200" srcset="https://buntsnow.com/wp-content/uploads/2026/08/WhatsApp-Image-2026-08-20-at-3.43.41-PM.jpeg 1600w, https://buntsnow.com/wp-content/uploads/2026/08/WhatsApp-Image-2026-08-20-at-3.43.41-PM-300x225.jpeg 300w, https://buntsnow.com/wp-content/uploads/2026/08/WhatsApp-Image-2026-08-20-at-3.43.41-PM-1024x768.jpeg 1024w, https://buntsnow.com/wp-content/uploads/2026/08/WhatsApp-Image-2026-08-20-at-3.43.41-PM-768x576.jpeg 768w, https://buntsnow.com/wp-content/uploads/2026/08/WhatsApp-Image-2026-08-20-at-3.43.41-PM-1536x1152.jpeg 1536w, https://buntsnow.com/wp-content/uploads/2026/08/WhatsApp-Image-2026-08-20-at-3.43.41-PM-150x113.jpeg 150w, https://buntsnow.com/wp-content/uploads/2026/08/WhatsApp-Image-2026-08-20-at-3.43.41-PM-450x338.jpeg 450w, https://buntsnow.com/wp-content/uploads/2026/08/WhatsApp-Image-2026-08-20-at-3.43.41-PM-1200x900.jpeg 1200w" sizes="(max-width: 1600px) 100vw, 1600px" /></p>
<p>ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ಎನ್‌ಜಿಒ) ಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ ಶೆಟ್ಟಿ ಮಾತನಾಡಿ, ಕರಾವಳಿಯ ನೆಲ ಜಲ ಉಳಿಸಿ, ಉದ್ದಿಮೆ ಬೆಳೆಸಿ, ಪ್ರಗತಿ ಸಾದಿಸಿ, ಬಡತನವನ್ನು ನಿವಾರಿಸುವುದೇ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಮೂಲ ಉದ್ದೇಶ ಎಂದರು. ಈ ನಿಟ್ಟಿನಲ್ಲಿ ಕರಾವಳಿಯ ಅಭಿವೃದ್ಧಿಗೆ ಬೇಕಾದ ಪರಿಸರ ಸ್ನೇಹಿ ಉದ್ಯಮಕ್ಕೆ ನಾವು ಸದಾ ಬೆಂಬಲ ನೀಡುತ್ತಾ ಬಂದಿದ್ದೇವೆ ಎಂದ ಅವರು, ಎಲ್ಲರೂ ತಮ್ಮ ತಮ್ಮ ಧರ್ಮವನ್ನು ಪಾಲಿಸುವ ಮೂಲಕ, ಇತರ ಧರ್ಮಗಳನ್ನು ಗೌರವಿಸಿದರೆ ನಮ್ಮಲ್ಲಿ ಸೌಹಾರ್ದದ ವಾತಾವರಣ ನಿರ್ಮಾಣವಾಗುತ್ತದೆ. ಇದು ಕರಾವಳಿಯನ್ನು ರಾಜ್ಯದಲ್ಲಿಯೇ ಅಭಿವೃದ್ಧಿಯ ಉತ್ತುಂಗಕ್ಕೆ ಕೊಂಡೊಯ್ಯಲು ಸಹಕಾರಿಯಾಗಲಿದೆ ಎಂದರು.</p>
<p><img loading="lazy" decoding="async" class="size-full wp-image-37925 aligncenter" src="https://buntsnow.com/wp-content/uploads/2026/08/WhatsApp-Image-2026-08-20-at-3.41.09-PM.jpeg" alt="" width="1600" height="900" srcset="https://buntsnow.com/wp-content/uploads/2026/08/WhatsApp-Image-2026-08-20-at-3.41.09-PM.jpeg 1600w, https://buntsnow.com/wp-content/uploads/2026/08/WhatsApp-Image-2026-08-20-at-3.41.09-PM-300x169.jpeg 300w, https://buntsnow.com/wp-content/uploads/2026/08/WhatsApp-Image-2026-08-20-at-3.41.09-PM-1024x576.jpeg 1024w, https://buntsnow.com/wp-content/uploads/2026/08/WhatsApp-Image-2026-08-20-at-3.41.09-PM-768x432.jpeg 768w, https://buntsnow.com/wp-content/uploads/2026/08/WhatsApp-Image-2026-08-20-at-3.41.09-PM-1536x864.jpeg 1536w, https://buntsnow.com/wp-content/uploads/2026/08/WhatsApp-Image-2026-08-20-at-3.41.09-PM-150x84.jpeg 150w, https://buntsnow.com/wp-content/uploads/2026/08/WhatsApp-Image-2026-08-20-at-3.41.09-PM-450x253.jpeg 450w, https://buntsnow.com/wp-content/uploads/2026/08/WhatsApp-Image-2026-08-20-at-3.41.09-PM-1200x675.jpeg 1200w" sizes="(max-width: 1600px) 100vw, 1600px" /></p>
<p>ಈ ಸಂದರ್ಭದಲ್ಲಿ ಡಾ| ರೊನಾಲ್ಡ್ ಕೊಲಾಸೊ ಹಾಗೂ ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ ಡಾ. ಬಿ.ಆರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಯುಎಇಯ ಹಿಸ್ನಾ ಇಂಟರ್‌ನ್ಯಾಷನಲ್ ವ್ಯವಸ್ಥಾಪಕ ನಿರ್ದೇಶಕ ರೊನಾಲ್ಡ್ ಪಿಂಟೊ, ವಿಶ್ವ ದೇವಾಡಿಗ ಮಹಾಮಂಡಲ ಅಧ್ಯಕ್ಷ ಧರ್ಮಪಾಲ್ ದೇವಾಡಿಗ, ಉದ್ಯಮಿ ಡಾ| ಡೇವಿಡ್ ಫ್ರಾಂಕ್ ಫೆರ್ನಾಂಡಿಸ್, ಯುಎಇಎಯ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ(BCCI) ಅಧ್ಯಕ್ಷ ಹಿದಾಯತ್ ಅಡ್ಡೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಯುಎಇ ಸಂಚಾಲಕ ಸರ್ವೋತ್ತಮ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.</p>
<p>The post <a href="https://buntsnow.com/archives/37910">ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ : ದುಬೈಯಲ್ಲಿ ಯಶಸ್ವಿಯಾದ ಸಾಮಾಜಿಕ ಸಮ್ಮಿಲನ ಕಾರ್ಯಕ್ರಮ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
		<item>
		<title>ಸ್ವಾತಂತ್ರ್ಯ ಹೋರಾಟದ ಅಚಲ ನಾಯಕ &#8216;ಕುಂಬಳೆ ಗಾಂಧಿ&#8217; ನಾಮಾಂಕಿತ ಬಿ ದೇವಪ್ಪ ಆಳ್ವ</title>
		<link>https://buntsnow.com/archives/37907</link>
		
		<dc:creator><![CDATA[Bunts Now]]></dc:creator>
		<pubDate>Thu, 20 Aug 2026 12:44:57 +0000</pubDate>
				<category><![CDATA[ಸುದ್ದಿ]]></category>
		<guid isPermaLink="false">https://buntsnow.com/?p=37907</guid>

					<description><![CDATA[<p>ಕುಂಬಳೆ ಗಾಂಧಿ ಎಂದೇ ಪ್ರಸಿದ್ಧರಾದ ಬಿ ದೇವಪ್ಪ ಆಳ್ವ ಅವರು ಬoಬ್ರಾಣದವರಾಗಿದ್ದು, ಪುತ್ತಿಗೆಯನ್ನು ತಮ್ಮ ಸಾರ್ವಜನಿಕ ಕಾರ್ಯಕ್ಷೇತ್ರವನ್ನಾಗಿಸಿಕೊಂಡಿದ್ದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸಮಾಜಸೇವಕರು. ಜಾನ್ ಸೈಮನ್ ಅಧ್ಯಕ್ಷತೆಯಲ್ಲಿ ಭಾರತಕ್ಕೆ ಬಂದ ಆಯೋಗದ ವಿರುದ್ದ ದೇಶಾದ್ಯಂತ ನಡೆದ ತೀವ್ರ ಪ್ರತಿಭಟನೆಯಲ್ಲಿ ಭಾಗವಹಿಸಿ, ಬಿಳಿಯರ ಆಯೋಗದ ವಿರೋಧ ಹೋರಾಟಕ್ಕೆ ಪ್ರಬಲ ನಾಯಕತ್ವ ನೀಡಿದರು. ಗಾಂಧೀಜಿಯವರ ಬಂಧನದ ಸಂದರ್ಭದಲ್ಲಿ ರಂಗೂನ್ ನಲ್ಲಿದ್ದ ಅವರು ಅಲ್ಲಿ ಹರತಾಳಕ್ಕೆ ನೇತೃತ್ವ ವಹಿಸಿದರು. ಬಾಂಬೆಯ ಗಿರ್ಗಾಂವ್ ನಲ್ಲಿ ವಿದೇಶಿ ಬಟ್ಟೆಗಳನ್ನು ಸುಡುವ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ [...]</p>
<p>The post <a href="https://buntsnow.com/archives/37907">ಸ್ವಾತಂತ್ರ್ಯ ಹೋರಾಟದ ಅಚಲ ನಾಯಕ &#8216;ಕುಂಬಳೆ ಗಾಂಧಿ&#8217; ನಾಮಾಂಕಿತ ಬಿ ದೇವಪ್ಪ ಆಳ್ವ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[<p>ಕುಂಬಳೆ ಗಾಂಧಿ ಎಂದೇ ಪ್ರಸಿದ್ಧರಾದ ಬಿ ದೇವಪ್ಪ ಆಳ್ವ ಅವರು ಬoಬ್ರಾಣದವರಾಗಿದ್ದು, ಪುತ್ತಿಗೆಯನ್ನು ತಮ್ಮ ಸಾರ್ವಜನಿಕ ಕಾರ್ಯಕ್ಷೇತ್ರವನ್ನಾಗಿಸಿಕೊಂಡಿದ್ದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸಮಾಜಸೇವಕರು. ಜಾನ್ ಸೈಮನ್ ಅಧ್ಯಕ್ಷತೆಯಲ್ಲಿ ಭಾರತಕ್ಕೆ ಬಂದ ಆಯೋಗದ ವಿರುದ್ದ ದೇಶಾದ್ಯಂತ ನಡೆದ ತೀವ್ರ ಪ್ರತಿಭಟನೆಯಲ್ಲಿ ಭಾಗವಹಿಸಿ, ಬಿಳಿಯರ ಆಯೋಗದ ವಿರೋಧ ಹೋರಾಟಕ್ಕೆ ಪ್ರಬಲ ನಾಯಕತ್ವ ನೀಡಿದರು. ಗಾಂಧೀಜಿಯವರ ಬಂಧನದ ಸಂದರ್ಭದಲ್ಲಿ ರಂಗೂನ್ ನಲ್ಲಿದ್ದ ಅವರು ಅಲ್ಲಿ ಹರತಾಳಕ್ಕೆ ನೇತೃತ್ವ ವಹಿಸಿದರು. ಬಾಂಬೆಯ ಗಿರ್ಗಾಂವ್ ನಲ್ಲಿ ವಿದೇಶಿ ಬಟ್ಟೆಗಳನ್ನು ಸುಡುವ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಬ್ರಿಟಿಷ್ ಸರ್ಕಾರ ಅವರನ್ನು ಆರು ತಿಂಗಳ ಕಾಲ ಕಾರಾಗೃಹದಲ್ಲಿರಿಸಿತು. ಜೈಲಿನಲ್ಲಿ ಬಿಡುಗಡೆಗೊಂಡ ಬಳಿಕ ಕರಾಚಿ ಹಾಗೂ ಬಿಹಾರಕ್ಕೆ ತೆರಳಿ, ಸ್ವದೇಶಕ್ಕೆ ಹಿಂದಿರುಗಿದರು.</p>
<p>ಮದ್ರಾಸ್ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ ಕೋಟ ರಾಮಕೃಷ್ಣ ಕಾರಂತ್ ಅವರ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಕಾರಂತರು ಚುನಾವಣೆಯಲ್ಲಿ ಗೆದ್ದು ಸಚಿವರಾದಾಗ, ದೇವಪ್ಪ ಆಳ್ವ ಅವರ ಸಾರ್ವಜನಿಕ ಸೇವೆಯನ್ನು ಗುರುತಿಸಿ ಅವರಿಗೆ &#8216;ಕುಂಬಳೆ ಗಾಂಧಿ&#8217; ಎಂಬ ಗೌರವವನ್ನು ನೀಡಲಾಯಿತು. ಕುಂಬಳೆಯಲ್ಲಿ ನಡೆದ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಕ್ಕಾಗಿ ಅವರನ್ನು ವೆಲ್ಲೂರು ಸೆಂಟ್ರಲ್ ಜೈಲಿಗೆ ಕಳುಹಿಸಲಾಹಿತು. ಬ್ರಿಟಿಷ್ ಸರ್ಕಾರದ ಕರಿನಿಯಮಗಳ ವಿರುದ್ಧ ಹೋರಾಟ ನಡೆಸಿದ್ದಕ್ಕಾಗಿ ಮತ್ತೊಮ್ಮೆ ಬಂಧನಕ್ಕೊಳಗಾಗಿ ಬೆಳಗಾವಿ ಜೈಲಿನಲ್ಲಿ ಕಾಲ ಕಳೆದರು. ಭಾರತ ಸ್ವಾತಂತ್ರ್ಯಗೊಂಡ ನಂತರವೂ ದೇವಪ್ಪ ಆಳ್ವ ಅವರು ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಸಮಾಜದ ಹಿಂದುಳಿದ ವರ್ಗಗಳ ಉನ್ನತಿ ಮತ್ತು ಪ್ರಗತಿಗಾಗಿ ನಿರಂತರವಾಗಿ ಶ್ರಮಿಸಿದರು. ಅವರ ದೇಶ ಸೇವೆ ಮತ್ತು ತ್ಯಾಗ ಇಂದಿಗೂ ಸ್ಮರಣೀಯ.</p>
<p>The post <a href="https://buntsnow.com/archives/37907">ಸ್ವಾತಂತ್ರ್ಯ ಹೋರಾಟದ ಅಚಲ ನಾಯಕ &#8216;ಕುಂಬಳೆ ಗಾಂಧಿ&#8217; ನಾಮಾಂಕಿತ ಬಿ ದೇವಪ್ಪ ಆಳ್ವ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
		<item>
		<title>ಗ್ರಾಹಕರ ವಿಶ್ವಾಸ ಗೆದ್ದ ಡಿ.ಕೆ ಶೆಟ್ಟಿ ಒಡೆತನದ &#8216;ಇನ್ನಾ ಹಾಸ್ಪಿಟಾಲಿಟಿ ಸರ್ವಿಸಸ್ ಪ್ರೈ ಲಿಮಿಟೆಡ್&#8217;</title>
		<link>https://buntsnow.com/archives/37908</link>
		
		<dc:creator><![CDATA[Bunts Now]]></dc:creator>
		<pubDate>Thu, 20 Aug 2026 12:44:38 +0000</pubDate>
				<category><![CDATA[ಸುದ್ದಿ]]></category>
		<guid isPermaLink="false">https://buntsnow.com/?p=37908</guid>

					<description><![CDATA[<p>ಉದ್ಯಮಿ, ಸಾಹಿತಿ, ಸಂಘಟಕ, ಸಮಾಜ ಸೇವಕ ಶ್ರೀ ಡಿ.ಕೆ ಶೆಟ್ಟಿ ಒಡೆತನದ &#8216;ಇನ್ನಾ ಸೆಕ್ಯುರಿಟಿ ಎಂಡ್ ಹಾಸ್ಪಿಟಾಲಿಟಿ ಸರ್ವಿಸಸ್ ಪ್ರೈ ಲಿಮಿಟೆಡ್&#8217; ಇಂದು ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದ್ದು, ಅನೇಕ ಪ್ರತಿಷ್ಠಿತ ಕಂಪನಿ, ಆಸ್ಪತ್ರೆ, ಕೈಗಾರಿಕೋದ್ಯಮ, ಶಿಕ್ಷಣ ಸಂಸ್ಥೆಗಳು ಹಾಗೂ ವಾಸ್ತವ್ಯ ವ್ಯಾಪಾರ ಸಂಕೀರ್ಣ ಇತ್ಯಾದಿಗಳಿಗೆ ಮಾನವ ಸಂಪನ್ಮೂಲ ಭದ್ರತೆ ಸೆಕ್ಯೂರಿಟಿ ಗಾರ್ಡ್ ಸೇವೆ ಜೊತೆ ಜೊತೆಗೆ ಹಾಸ್ಪಿಟಾಲಿಟಿ ಉದ್ಯಮದಲ್ಲಿ ಯಶಸ್ಸನ್ನು ಗಳಿಸಿಗೊಂಡಿದೆ. ಮುಂಬಯಿ ಮೂಲದ ಈ ಖಾಸಗಿ ಸಂಸ್ಥೆ ಕರ್ನಾಟಕದಲ್ಲಿ ಮಂಗಳೂರಿನ ಸುರತ್ಕಲ್ ನಲ್ಲಿ ಶಾಖೆಯನ್ನು ಹೊಂದಿದೆ. [...]</p>
<p>The post <a href="https://buntsnow.com/archives/37908">ಗ್ರಾಹಕರ ವಿಶ್ವಾಸ ಗೆದ್ದ ಡಿ.ಕೆ ಶೆಟ್ಟಿ ಒಡೆತನದ &#8216;ಇನ್ನಾ ಹಾಸ್ಪಿಟಾಲಿಟಿ ಸರ್ವಿಸಸ್ ಪ್ರೈ ಲಿಮಿಟೆಡ್&#8217;</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[<p>ಉದ್ಯಮಿ, ಸಾಹಿತಿ, ಸಂಘಟಕ, ಸಮಾಜ ಸೇವಕ ಶ್ರೀ ಡಿ.ಕೆ ಶೆಟ್ಟಿ ಒಡೆತನದ &#8216;ಇನ್ನಾ ಸೆಕ್ಯುರಿಟಿ ಎಂಡ್ ಹಾಸ್ಪಿಟಾಲಿಟಿ ಸರ್ವಿಸಸ್ ಪ್ರೈ ಲಿಮಿಟೆಡ್&#8217; ಇಂದು ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದ್ದು, ಅನೇಕ ಪ್ರತಿಷ್ಠಿತ ಕಂಪನಿ, ಆಸ್ಪತ್ರೆ, ಕೈಗಾರಿಕೋದ್ಯಮ, ಶಿಕ್ಷಣ ಸಂಸ್ಥೆಗಳು ಹಾಗೂ ವಾಸ್ತವ್ಯ ವ್ಯಾಪಾರ ಸಂಕೀರ್ಣ ಇತ್ಯಾದಿಗಳಿಗೆ ಮಾನವ ಸಂಪನ್ಮೂಲ ಭದ್ರತೆ ಸೆಕ್ಯೂರಿಟಿ ಗಾರ್ಡ್ ಸೇವೆ ಜೊತೆ ಜೊತೆಗೆ ಹಾಸ್ಪಿಟಾಲಿಟಿ ಉದ್ಯಮದಲ್ಲಿ ಯಶಸ್ಸನ್ನು ಗಳಿಸಿಗೊಂಡಿದೆ. ಮುಂಬಯಿ ಮೂಲದ ಈ ಖಾಸಗಿ ಸಂಸ್ಥೆ ಕರ್ನಾಟಕದಲ್ಲಿ ಮಂಗಳೂರಿನ ಸುರತ್ಕಲ್ ನಲ್ಲಿ ಶಾಖೆಯನ್ನು ಹೊಂದಿದೆ. ಇವರ ಸುರಕ್ಷಾ ವ್ಯವಸ್ಥೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲಾಗಿದ್ದು ಯಾವ ಕಾರಣಕ್ಕೂ ಫಲಾನುಭವಿಗಳಿಗೆ ನಷ್ಟವಾಗದಂತೆ ಕಾಳಜಿ ವಹಿಸುತ್ತದೆ. ಆಧುನಿಕ ಶೈಲಿಯ ಅತ್ಯುತ್ತಮ ತರಬೇತಿ ಪಡೆದ ಆಕರ್ಷಣೀಯ ಸಮವಸ್ತ್ರ ಹೊಂದಿದ ಸೆಕ್ಯೂರಿಟಿ ಗಾರ್ಡ್ ಗಳು ಸರ್ವಕಾಲಕ್ಕೆ ಉಪಲಬ್ಧರಿರುತ್ತಾರೆ.</p>
<p><img loading="lazy" decoding="async" class="size-full wp-image-37917 aligncenter" src="https://buntsnow.com/wp-content/uploads/2026/08/WhatsApp-Image-2026-08-20-at-7.53.07-AM.jpeg" alt="" width="739" height="415" srcset="https://buntsnow.com/wp-content/uploads/2026/08/WhatsApp-Image-2026-08-20-at-7.53.07-AM.jpeg 739w, https://buntsnow.com/wp-content/uploads/2026/08/WhatsApp-Image-2026-08-20-at-7.53.07-AM-300x168.jpeg 300w, https://buntsnow.com/wp-content/uploads/2026/08/WhatsApp-Image-2026-08-20-at-7.53.07-AM-150x84.jpeg 150w, https://buntsnow.com/wp-content/uploads/2026/08/WhatsApp-Image-2026-08-20-at-7.53.07-AM-450x253.jpeg 450w" sizes="(max-width: 739px) 100vw, 739px" /> <img loading="lazy" decoding="async" class="size-full wp-image-37912 aligncenter" src="https://buntsnow.com/wp-content/uploads/2026/08/Gemini_Generated_Image_cg5a2mcg5a2mcg5a.png" alt="" width="1024" height="1024" srcset="https://buntsnow.com/wp-content/uploads/2026/08/Gemini_Generated_Image_cg5a2mcg5a2mcg5a.png 1024w, https://buntsnow.com/wp-content/uploads/2026/08/Gemini_Generated_Image_cg5a2mcg5a2mcg5a-300x300.png 300w, https://buntsnow.com/wp-content/uploads/2026/08/Gemini_Generated_Image_cg5a2mcg5a2mcg5a-150x150.png 150w, https://buntsnow.com/wp-content/uploads/2026/08/Gemini_Generated_Image_cg5a2mcg5a2mcg5a-768x768.png 768w, https://buntsnow.com/wp-content/uploads/2026/08/Gemini_Generated_Image_cg5a2mcg5a2mcg5a-450x450.png 450w" sizes="(max-width: 1024px) 100vw, 1024px" /></p>
<p>ಡಿ.ಕೆ ಶೆಟ್ಟಿಯವರ ಸುಪುತ್ರ ರೋಹಿತ್ ಶೆಟ್ಟಿ ಹಾಗೂ ವಿವಿಧ ವಿಭಾಗಗಳ ಪ್ರಮುಖ ಸಿಬ್ಬಂದಿಗಳು ಇದರ ಆಡಳಿತ ನಿರ್ವಹಿಸಲು ಸಹಾಯ ಮಾಡುತ್ತಾರೆ. ಕ್ಯಾಟರಿಂಗ್ ಸೇವೆಯಲ್ಲಿ ಕಾರ್ಪೋರೇಟ್ ಕ್ಯಾಟರಿಂಗ್, ಔಟ್ ಡೋರ್ ಕ್ಯಾಟರಿಂಗ್, ಸ್ಕೂಲ್ ಕ್ಯಾಟರಿಂಗ್, ಹಾಸ್ಪಿಟಲ್ ಕ್ಯಾಟರಿಂಗ್ ಲಭ್ಯವಿದ್ದು, ಇವರು ಶುಚಿತ್ವ ಮತ್ತು ಆರೋಗ್ಯ ವಿಷಯಕ್ಕೆ ಮಹತ್ವ ನೀಡುತ್ತಿದ್ದು ಗ್ರಾಹಕರ ಸಂಖ್ಯೆ ವೃದ್ಧಿಯಾಗುತ್ತಲೇ ಇದೆ. ನಗರದ ಪ್ರತಿಷ್ಠಿತ ಕಂಪನಿಗಳಿಗೆ ಮಾನವ ಸಂಪನ್ಮೂಲ ಹಾಗೂ ಭದ್ರತಾ ಸೇವೆ ನೀಡುತ್ತಲೇ ಕ್ಯಾಟರಿಂಗ್ ಉದ್ದಿಮೆಯೂ ಪ್ರಗತಿಯಲ್ಲಿದೆ. ಡಿ.ಕೆ ಶೆಟ್ಟಿ ಅವರು ಜನಪ್ರಿಯ ಸಂಘಟಕರು ಸಮಾಜ ಸೇವಕರು. ಅನೇಕ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಜನತೆಗೆ ಚಿರಪರಿಚಿತರು. ಇದು ಅವರ ಉದ್ಯಮದ ಪ್ರಗತಿಗೆ ಮುಖ್ಯ ಕಾರಣವೂ ಹೌದು. ಇವರ ಸಂಸ್ಥೆಯು ಸರ್ವಾಂಗೀಣ ಭದ್ರತಾ ವ್ಯವಸ್ಥೆಯ ಸೇವೆಯನ್ನು ಹೊಂದಿದ್ದು, ಒಂದೇ ಸೂರಿನಡಿ ಭದ್ರತೆ ಕುರಿತ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಹಾಗೂ ಅಮೂಲ್ಯ ಸಲಹೆಗಳಿವೆ.</p>
<p><img loading="lazy" decoding="async" class="aligncenter wp-image-37916 size-full" src="https://buntsnow.com/wp-content/uploads/2026/08/WhatsApp-Image-2026-08-20-at-7.53.08-AM.jpeg" alt="" width="416" height="406" srcset="https://buntsnow.com/wp-content/uploads/2026/08/WhatsApp-Image-2026-08-20-at-7.53.08-AM.jpeg 416w, https://buntsnow.com/wp-content/uploads/2026/08/WhatsApp-Image-2026-08-20-at-7.53.08-AM-300x293.jpeg 300w, https://buntsnow.com/wp-content/uploads/2026/08/WhatsApp-Image-2026-08-20-at-7.53.08-AM-150x146.jpeg 150w" sizes="(max-width: 416px) 100vw, 416px" /></p>
<p><img loading="lazy" decoding="async" class="wp-image-37915 size-full aligncenter" src="https://buntsnow.com/wp-content/uploads/2026/08/WhatsApp-Image-2026-08-20-at-7.53.08-AM-1.jpeg" alt="" width="419" height="300" srcset="https://buntsnow.com/wp-content/uploads/2026/08/WhatsApp-Image-2026-08-20-at-7.53.08-AM-1.jpeg 419w, https://buntsnow.com/wp-content/uploads/2026/08/WhatsApp-Image-2026-08-20-at-7.53.08-AM-1-300x215.jpeg 300w, https://buntsnow.com/wp-content/uploads/2026/08/WhatsApp-Image-2026-08-20-at-7.53.08-AM-1-150x107.jpeg 150w" sizes="(max-width: 419px) 100vw, 419px" /></p>
<p><img loading="lazy" decoding="async" class="size-full wp-image-37918 aligncenter" src="https://buntsnow.com/wp-content/uploads/2026/08/WhatsApp-Image-2026-08-20-at-7.52.52-AM.jpeg" alt="" width="533" height="375" srcset="https://buntsnow.com/wp-content/uploads/2026/08/WhatsApp-Image-2026-08-20-at-7.52.52-AM.jpeg 533w, https://buntsnow.com/wp-content/uploads/2026/08/WhatsApp-Image-2026-08-20-at-7.52.52-AM-300x211.jpeg 300w, https://buntsnow.com/wp-content/uploads/2026/08/WhatsApp-Image-2026-08-20-at-7.52.52-AM-150x106.jpeg 150w, https://buntsnow.com/wp-content/uploads/2026/08/WhatsApp-Image-2026-08-20-at-7.52.52-AM-450x317.jpeg 450w" sizes="(max-width: 533px) 100vw, 533px" /></p>
<p>ಕೋಟ್ಯಾಂತರ ರೂಪಾಯಿ ಬಂಡವಾಳ ಹೂಡಿ ನಡೆಸುವ ಉದ್ಯಮಿಗಳ ವಿಶ್ವಾಸ ಗೆಲ್ಲುವ ಕೆಲಸದಲ್ಲಿ ಇನ್ನಾ ಸೆಕ್ಯುರಿಟಿ ಸರ್ವಿಸಸ್ ಹಿಂದೆ ಉಳಿದಿಲ್ಲ ಎಂಬ ಕಾರಣದಿಂದಲೇ ಈ ವ್ಯವಹಾರ ಎಲ್ಲರ ವಿಶ್ವಾಸ ಗಳಿಸಿ ಪ್ರಗತಿ ಪಥದಲ್ಲಿದೆ. ಮುಂಬರುವ ವರ್ಷಗಳಲ್ಲಿ ಇದು ಮುಂಬಯಿ ಸೇರಿದಂತೆ ಪರಿಸರದ ಉಪನಗರ ಅಷ್ಟೇ ಅಲ್ಲ ಕರ್ನಾಟಕ ತನಕವೂ ವ್ಯಾಪಕವಾಗಿ ವಿಸ್ತಾರಗೊಳ್ಳಲಿದೆ. ಒಬ್ಬ ಸಾಮಾಜಿಕ ಕಳಕಳಿಯ ಸಮಾಜ ಬಾಂಧವರ ಉದ್ಯಮ ಪ್ರಗತಿ ಪಥದಲ್ಲಿ ಮುನ್ನಡೆಯಲೆಂದು ಬಂಟ್ಸ್ ನೌ ಮಾದ್ಯಮ ಸಂಸ್ಥೆ ಶುಭ ಹಾರೈಸುತ್ತದೆ.</p>
<p>The post <a href="https://buntsnow.com/archives/37908">ಗ್ರಾಹಕರ ವಿಶ್ವಾಸ ಗೆದ್ದ ಡಿ.ಕೆ ಶೆಟ್ಟಿ ಒಡೆತನದ &#8216;ಇನ್ನಾ ಹಾಸ್ಪಿಟಾಲಿಟಿ ಸರ್ವಿಸಸ್ ಪ್ರೈ ಲಿಮಿಟೆಡ್&#8217;</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
	</channel>
</rss>
