<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>www.buntsnow.com |  web-based media For Bunts Community</title>
	<atom:link href="https://buntsnow.com/feed" rel="self" type="application/rss+xml" />
	<link>https://buntsnow.com/</link>
	<description>Chief Editor Ranjith Kumar Shetty Mangalore  - Bunts Portal - Website</description>
	<lastBuildDate>Sat, 01 Aug 2026 11:28:14 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.2</generator>

<image>
	<url>https://buntsnow.com/wp-content/uploads/2025/09/BUNTS-NOW-1.png</url>
	<title>www.buntsnow.com |  web-based media For Bunts Community</title>
	<link>https://buntsnow.com/</link>
	<width>32</width>
	<height>32</height>
</image> 
	<item>
		<title>ತುಳುವ ಮಹಾಸಭೆ ಇಂಟರ್ನ್ಯಾಷನಲ್ : ಕತಾರ್ ಘಟಕದ ಅಧ್ಯಕ್ಷರಾಗಿ ಡಾ&#124; ಮೂಡಂಬೈಲು ರವಿ ಶೆಟ್ಟಿ</title>
		<link>https://buntsnow.com/archives/37409</link>
		
		<dc:creator><![CDATA[Bunts Now]]></dc:creator>
		<pubDate>Sat, 01 Aug 2026 09:31:54 +0000</pubDate>
				<category><![CDATA[ಸುದ್ದಿ]]></category>
		<guid isPermaLink="false">https://buntsnow.com/?p=37409</guid>

					<description><![CDATA[<p>2028ರಲ್ಲಿ ಶತಮಾನೋತ್ಸವವನ್ನು ಆಚರಿಸಲಿರುವ ಐತಿಹಾಸಿಕ ತುಳುವ ಮಹಾಸಭೆ, ವಿಶ್ವದಾದ್ಯಂತ ನೆಲೆಸಿರುವ ತುಳುವರನ್ನು ಸಂಘಟಿಸುವುದು ಹಾಗೂ ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ ಮತ್ತು ಪರಂಪರೆಯ ಸಂರಕ್ಷಣೆ ಹಾಗೂ ಬೆಳವಣಿಗೆಗಾಗಿ ತುಳುವ ಮಹಾಸಭೆ ಇಂಟರ್ನ್ಯಾಷನಲ್ ಮೂಲಕ ಜಾಗತಿಕ ಮಟ್ಟದಲ್ಲಿ ತನ್ನ ಸಂಘಟನಾ ಚಟುವಟಿಕೆಗಳನ್ನು ವಿಸ್ತರಿಸುತ್ತಿದೆ. ಈ ನಿಟ್ಟಿನಲ್ಲಿ ಕತಾರ್ ಘಟಕದ ಅಧ್ಯಕ್ಷರಾಗಿ ಖ್ಯಾತ ಉದ್ಯಮಿ, ಸಮಾಜಸೇವಕ ಹಾಗೂ ಎ.ಟಿ.ಎಸ್ ಗ್ರೂಪ್ ಕತಾರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ&#124; ಮೂಡಂಬೈಲು ರವಿ ಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ. ಮೂಲತಃ ದಕ್ಷಿಣ [...]</p>
<p>The post <a href="https://buntsnow.com/archives/37409">ತುಳುವ ಮಹಾಸಭೆ ಇಂಟರ್ನ್ಯಾಷನಲ್ : ಕತಾರ್ ಘಟಕದ ಅಧ್ಯಕ್ಷರಾಗಿ ಡಾ| ಮೂಡಂಬೈಲು ರವಿ ಶೆಟ್ಟಿ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[<p>2028ರಲ್ಲಿ ಶತಮಾನೋತ್ಸವವನ್ನು ಆಚರಿಸಲಿರುವ ಐತಿಹಾಸಿಕ ತುಳುವ ಮಹಾಸಭೆ, ವಿಶ್ವದಾದ್ಯಂತ ನೆಲೆಸಿರುವ ತುಳುವರನ್ನು ಸಂಘಟಿಸುವುದು ಹಾಗೂ ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ ಮತ್ತು ಪರಂಪರೆಯ ಸಂರಕ್ಷಣೆ ಹಾಗೂ ಬೆಳವಣಿಗೆಗಾಗಿ ತುಳುವ ಮಹಾಸಭೆ ಇಂಟರ್ನ್ಯಾಷನಲ್ ಮೂಲಕ ಜಾಗತಿಕ ಮಟ್ಟದಲ್ಲಿ ತನ್ನ ಸಂಘಟನಾ ಚಟುವಟಿಕೆಗಳನ್ನು ವಿಸ್ತರಿಸುತ್ತಿದೆ. ಈ ನಿಟ್ಟಿನಲ್ಲಿ ಕತಾರ್ ಘಟಕದ ಅಧ್ಯಕ್ಷರಾಗಿ ಖ್ಯಾತ ಉದ್ಯಮಿ, ಸಮಾಜಸೇವಕ ಹಾಗೂ ಎ.ಟಿ.ಎಸ್ ಗ್ರೂಪ್ ಕತಾರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ| ಮೂಡಂಬೈಲು ರವಿ ಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾದ ಡಾ| ರವಿ ಶೆಟ್ಟಿ ಅವರು ಬಿ.ಇ (ಮೆಕಾನಿಕಲ್) ಹಾಗೂ ಎಂ.ಬಿ.ಎ. ಪದವೀಧರರಾಗಿದ್ದು, ಗೌರವ ಡಾಕ್ಟರೇಟ್ ಪದವಿಗೂ ಭಾಜನರಾಗಿದ್ದಾರೆ. ಕಳೆದ ಎರಡೂವರೆ ದಶಕಗಳಿಂದ ಕತಾರ್‌ನ ದೋಹಾದಲ್ಲಿ ಯಶಸ್ವಿ ಉದ್ಯಮಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ತಮ್ಮ ಎ.ಟಿ.ಎಸ್ ಗ್ರೂಪ್ ಮೂಲಕ ಸಾವಿರಾರು ಮಂದಿಗೆ, ಅದರಲ್ಲೂ ಹೆಚ್ಚಿನ ಸಂಖ್ಯೆಯ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸಿ ಅನೇಕ ಕುಟುಂಬಗಳ ಬದುಕಿಗೆ ಆಸರೆಯಾಗಿದ್ದಾರೆ. ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಅವರು ಸಲ್ಲಿಸಿರುವ ಸೇವೆ ಅಪಾರವಾಗಿದೆ. ಪ್ರಸ್ತುತ ಕರ್ನಾಟಕ ಸಂಘ ಕತಾರ್‌ನ ಅಧ್ಯಕ್ಷರಾಗಿ, ತುಳುಕೂಟ ಕತಾರ್‌ನ ಮಹಾಪೋಷಕರಾಗಿ ಹಾಗೂ ಬಂಟ್ಸ್ ಕತಾರ್‌ನ ಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ತುಳುಕೂಟ ಕತಾರ್‌ನ ಅಧ್ಯಕ್ಷರಾಗಿ ಮೂರು ಅವಧಿಗಳಲ್ಲಿ ಕಾರ್ಯ ನಿರ್ವಹಿಸಿ, ಭಾರತೀಯ ರಾಯಭಾರ ಕಚೇರಿಯ ಆಶ್ರಯದಲ್ಲಿರುವ ವಿವಿಧ ಸಂಘಟನೆಗಳು, ದೇವಸ್ಥಾನಗಳ ಬ್ರಹ್ಮಕಲಶೋತ್ಸವ ಸಮಿತಿಗಳು ಹಾಗೂ ಅನೇಕ ಸಾಮಾಜಿಕ ಸಂಸ್ಥೆಗಳಲ್ಲಿ ಪ್ರಮುಖ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.</p>
<p>ಕತಾರ್‌ನಲ್ಲಿ ಕನ್ನಡ ಮತ್ತು ತುಳು ಸಂಸ್ಕೃತಿಯ ಪ್ರಚಾರ ಪ್ರಸಾರಕ್ಕೆ ಅವರು ನೀಡಿರುವ ಕೊಡುಗೆ ಗಮನಾರ್ಹವಾಗಿದೆ. ಯಕ್ಷಗಾನ, ಕಬಡ್ಡಿ ಸೇರಿದಂತೆ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸಿ ಬೆಳೆಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ, ಪ್ರಕೃತಿ ವಿಕೋಪ ಪರಿಹಾರ, ವೈದ್ಯಕೀಯ ನೆರವು, ಬಡ ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಸಮಾಜದ ದುರ್ಬಲ ವರ್ಗಗಳ ಕಲ್ಯಾಣಕ್ಕಾಗಿ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜಸೇವೆ ಹಾಗೂ ಉದ್ಯಮಶೀಲತೆಯ ಕ್ಷೇತ್ರದಲ್ಲಿನ ಅವರ ಸಾಧನೆಯನ್ನು ಗುರುತಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ -2022, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಅಂತರರಾಷ್ಟ್ರೀಯ ಆರ್ಯಭಟ ಪ್ರಶಸ್ತಿ, ಗೌರವ ಡಾಕ್ಟರೇಟ್ ಸೇರಿದಂತೆ ಅನೇಕ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳು ಅವರಿಗೆ ಲಭಿಸಿವೆ.</p>
<p>ಅವರ ಸಂಘಟನಾ ಸಾಮರ್ಥ್ಯ, ಸಮಾಜಸೇವೆ ಹಾಗೂ ತುಳು ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯ ಉಳಿವು ಬೆಳವಣಿಗೆಗೆ ಸಲ್ಲಿಸಿರುವ ವಿಶಿಷ್ಟ ಕೊಡುಗೆಯನ್ನು ಪರಿಗಣಿಸಿ ತುಳುವ ಮಹಾಸಭೆ ಇಂಟರ್ನ್ಯಾಷನಲ್‌ನ ಅಂತರರಾಷ್ಟ್ರೀಯ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ಅವರು ಡಾ| ಮೂಡಂಬೈಲು ರವಿ ಶೆಟ್ಟಿಯವರನ್ನು ಕತಾರ್ ಘಟಕದ ಅಧ್ಯಕ್ಷರಾಗಿ ನೇಮಕಗೊಳಿಸಿದ್ದಾರೆ. ಈ ನೇಮಕವನ್ನು ತುಳುವರ್ಲ್ಡ್ ಫೌಂಡೇಶನ್‌ನ ಗೌರವಾಧ್ಯಕ್ಷರಾದ ಹರಿನಾರಾಯಣದಾಸ ಅಸ್ರಣ್ಣ ಕಟೀಲ್, ಅಧ್ಯಕ್ಷೆ ಶ್ರೀಮತಿ ಭಾನುಮತಿ ಶೆಟ್ಟಿ ಕಕ್ವಗುತ್ತು, ಕಾರ್ಯದರ್ಶಿ ವಸಂತ ರೈ ಕುತ್ತೆತ್ತೂರು, ನಿರ್ದೇಶಕ ಡಾ| ರಾಜೇಶ್ ಕೃಷ್ಣ ಆಳ್ವ ಹಾಗೂ ತುಳುವ ಮಹಾಸಭೆ ಇಂಟರ್ನ್ಯಾಷನಲ್‌ನ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷ ದೇವೇಂದ್ರ ಹೆಗ್ಗಡೆ ಕೊಕ್ರಾಡಿ, ಕೇಂದ್ರೀಯ ಸಮಿತಿ ಅಧ್ಯಕ್ಷ ಡಾ. ಅವಿನ್ ಬಿ.ಆರ್ ಆಳ್ವ, ಕೇಂದ್ರೀಯ ಸಮಿತಿ ಕಾರ್ಯದರ್ಶಿ ಅರವಿಂದ್ ಬೆಳ್ಚಡ ಮತ್ತು ಕೇಂದ್ರೀಯ ಸಮಿತಿ ಸಂಚಾಲಕ ವಿಶ್ವನಾಥ ಆಚಾರ್ಯ ಅವರು ಹರ್ಷದಿಂದ ಸ್ವಾಗತಿಸಿ, ನೂತನ ಕತಾರ್ ಘಟಕದ ಅಧ್ಯಕ್ಷರಾದ ಡಾ| ಮೂಡಂಬೈಲು ರವಿ ಶೆಟ್ಟಿಯವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭ ಹಾರೈಕೆಗಳನ್ನು ಸಲ್ಲಿಸಿದ್ದಾರೆ.</p>
<p>The post <a href="https://buntsnow.com/archives/37409">ತುಳುವ ಮಹಾಸಭೆ ಇಂಟರ್ನ್ಯಾಷನಲ್ : ಕತಾರ್ ಘಟಕದ ಅಧ್ಯಕ್ಷರಾಗಿ ಡಾ| ಮೂಡಂಬೈಲು ರವಿ ಶೆಟ್ಟಿ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
		<item>
		<title>ಬಂಟರ ಸಂಘ ಮೈಸೂರು : ಅನಾರೋಗ್ಯ ಪೀಡಿತ ದಿನಕರ ಶೆಟ್ಟಿಯವರಿಗೆ ಸಹಾಯಧನ ವಿತರಣೆ</title>
		<link>https://buntsnow.com/archives/37408</link>
		
		<dc:creator><![CDATA[Bunts Now]]></dc:creator>
		<pubDate>Sat, 01 Aug 2026 09:31:16 +0000</pubDate>
				<category><![CDATA[ಸುದ್ದಿ]]></category>
		<guid isPermaLink="false">https://buntsnow.com/?p=37408</guid>

					<description><![CDATA[<p>ಬಂಟರ ಸಂಘ ಮೈಸೂರು ವತಿಯಿಂದ ಸಹಾಯಧನವಾಗಿ ಸಂಗ್ರಹವಾದ ರೂ. 2,75,507 (ರೂಪಾಯಿ ಎರಡು ಲಕ್ಷ ಎಪ್ಪತ್ತೈದು ಸಾವಿರ ಐನೂರ ಏಳು ಮಾತ್ರ) ಮೊತ್ತವನ್ನು ಮಂಡ್ಯದಲ್ಲಿರುವ ಅನಾರೋಗ್ಯ ಪೀಡಿತ ದಿನಕರ ಶೆಟ್ಟಿಯವರಿಗೆ ಅವರ ನಿವಾಸದಲ್ಲಿ ಹಸ್ತಾಂತರಿಸಲಾಯಿತು. ಮೈಸೂರು ಬಂಟರ ಸಂಘ ಮತ್ತು ಟ್ರಸ್ಟ್ ವತಿಯಿಂದ ಅಧ್ಯಕ್ಷರಾದ ಕೆ. ಗಣೇಶ್ ನಾರಾಯಣ ಹೆಗ್ಡೆ, ವ್ಯವಸ್ಥಾಪಕ ಟ್ರಸ್ಟಿ ಪಿ. ಸುರೇಶ್ ಆಳ್ವ, ಗೌರವ ಕಾರ್ಯದರ್ಶಿ ಸಿಎ ಸುರೇಂದ್ರ ಹೆಗ್ಡೆ ಹಾಗೂ ಉಪ ವ್ಯವಸ್ಥಾಪಕ ಟ್ರಸ್ಟಿ ಡಾ&#124; ಜಗನ್ನಾಥ ಶೆಟ್ಟಿ ನಿಡ್ಡೋಡಿ ಚಾವಡಿಮನೆ [...]</p>
<p>The post <a href="https://buntsnow.com/archives/37408">ಬಂಟರ ಸಂಘ ಮೈಸೂರು : ಅನಾರೋಗ್ಯ ಪೀಡಿತ ದಿನಕರ ಶೆಟ್ಟಿಯವರಿಗೆ ಸಹಾಯಧನ ವಿತರಣೆ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[<p>ಬಂಟರ ಸಂಘ ಮೈಸೂರು ವತಿಯಿಂದ ಸಹಾಯಧನವಾಗಿ ಸಂಗ್ರಹವಾದ ರೂ. 2,75,507 (ರೂಪಾಯಿ ಎರಡು ಲಕ್ಷ ಎಪ್ಪತ್ತೈದು ಸಾವಿರ ಐನೂರ ಏಳು ಮಾತ್ರ) ಮೊತ್ತವನ್ನು ಮಂಡ್ಯದಲ್ಲಿರುವ ಅನಾರೋಗ್ಯ ಪೀಡಿತ ದಿನಕರ ಶೆಟ್ಟಿಯವರಿಗೆ ಅವರ ನಿವಾಸದಲ್ಲಿ ಹಸ್ತಾಂತರಿಸಲಾಯಿತು. ಮೈಸೂರು ಬಂಟರ ಸಂಘ ಮತ್ತು ಟ್ರಸ್ಟ್ ವತಿಯಿಂದ ಅಧ್ಯಕ್ಷರಾದ ಕೆ. ಗಣೇಶ್ ನಾರಾಯಣ ಹೆಗ್ಡೆ, ವ್ಯವಸ್ಥಾಪಕ ಟ್ರಸ್ಟಿ ಪಿ. ಸುರೇಶ್ ಆಳ್ವ, ಗೌರವ ಕಾರ್ಯದರ್ಶಿ ಸಿಎ ಸುರೇಂದ್ರ ಹೆಗ್ಡೆ ಹಾಗೂ ಉಪ ವ್ಯವಸ್ಥಾಪಕ ಟ್ರಸ್ಟಿ ಡಾ| ಜಗನ್ನಾಥ ಶೆಟ್ಟಿ ನಿಡ್ಡೋಡಿ ಚಾವಡಿಮನೆ ಅವರು ದಿನಕರ ಶೆಟ್ಟಿ ಅವರಿಗೆ ಚೆಕ್ಕನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಅವರ ಪತ್ನಿ ಶ್ರೀಮತಿ ಸುಲೋಚನಾ ಶೆಟ್ಟಿ, ಪುತ್ರಿ ಕುಮಾರಿ ದೀಕ್ಷಾ ಶೆಟ್ಟಿ ಹಾಗೂ ಸಂಘದ ಸದಸ್ಯರೂ ಆಗಿರುವ ಅವರ ಹಿರಿಯ ಸಹೋದರ ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು.</p>
<p>The post <a href="https://buntsnow.com/archives/37408">ಬಂಟರ ಸಂಘ ಮೈಸೂರು : ಅನಾರೋಗ್ಯ ಪೀಡಿತ ದಿನಕರ ಶೆಟ್ಟಿಯವರಿಗೆ ಸಹಾಯಧನ ವಿತರಣೆ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
		<item>
		<title>ಬಂಟರ ಸಂಘ (ರಿ) ಸುರತ್ಕಲ್ : ಆಗೋಸ್ಟ್ 9 ರಂದು ಆಟಿದ ಪೊರ್ಲು, ಅಭಿನಂದನಾ ಕಾರ್ಯಕ್ರಮ</title>
		<link>https://buntsnow.com/archives/37381</link>
		
		<dc:creator><![CDATA[Bunts Now]]></dc:creator>
		<pubDate>Sat, 01 Aug 2026 07:09:06 +0000</pubDate>
				<category><![CDATA[ಸುದ್ದಿ]]></category>
		<guid isPermaLink="false">https://buntsnow.com/?p=37381</guid>

					<description><![CDATA[<p>ಬಂಟರ ಸಂಘ (ರಿ) ಸುರತ್ಕಲ್ ಮತ್ತು ಮಹಿಳಾ ವೇದಿಕೆ ಬಂಟರ ಸಂಘ ಸುರತ್ಕಲ್ ಇವರ ಸಹಯೋಗದಲ್ಲಿ ಆಗೋಸ್ಟ್ 9 ರಂದು ಭಾನುವಾರ ಬೆಳಿಗ್ಗೆ 10.30 ಕ್ಕೆ ಸುರತ್ಕಲ್ ಬಂಟರ ಭವನದಲ್ಲಿ ಆಟಿದ ಪೊರ್ಲು ಮತ್ತು ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಜಗನ್ನಾಥ ಶೆಟ್ಟಿ ಬಾಳ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಮುಂಬಯಿ ವಿ.ಕೆ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಕರುಣಾಕರ ಎಂ ಶೆಟ್ಟಿ ಮಧ್ಯಗುತ್ತು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ [...]</p>
<p>The post <a href="https://buntsnow.com/archives/37381">ಬಂಟರ ಸಂಘ (ರಿ) ಸುರತ್ಕಲ್ : ಆಗೋಸ್ಟ್ 9 ರಂದು ಆಟಿದ ಪೊರ್ಲು, ಅಭಿನಂದನಾ ಕಾರ್ಯಕ್ರಮ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[<p>ಬಂಟರ ಸಂಘ (ರಿ) ಸುರತ್ಕಲ್ ಮತ್ತು ಮಹಿಳಾ ವೇದಿಕೆ ಬಂಟರ ಸಂಘ ಸುರತ್ಕಲ್ ಇವರ ಸಹಯೋಗದಲ್ಲಿ ಆಗೋಸ್ಟ್ 9 ರಂದು ಭಾನುವಾರ ಬೆಳಿಗ್ಗೆ 10.30 ಕ್ಕೆ ಸುರತ್ಕಲ್ ಬಂಟರ ಭವನದಲ್ಲಿ ಆಟಿದ ಪೊರ್ಲು ಮತ್ತು ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಜಗನ್ನಾಥ ಶೆಟ್ಟಿ ಬಾಳ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಮುಂಬಯಿ ವಿ.ಕೆ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಕರುಣಾಕರ ಎಂ ಶೆಟ್ಟಿ ಮಧ್ಯಗುತ್ತು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ಡಾ. ವೈ ಭರತ್ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಬಂಟರ ಯಾನೆ ನಾಡವರ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ಎಂ ಕರುಣಾಕರ ಶೆಟ್ಟಿ, ಬಂಟವಾಳ ಬಂಟರ ಸಂಘದ ಅಧ್ಯಕ್ಷರಾದ ಜಗನ್ನಾಥ ಚೌಟ ಬದಿಗುಡ್ಡೆ, ತುಳು ವರ್ಲ್ಡ್ ಫೌಂಡೇಶನ್ ನ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು ಭಾಗವಹಿಸಲಿದ್ದಾರೆ. ಪ್ರೊಫೆಸರ್ ಅಕ್ಷಯ ಆರ್ ಶೆಟ್ಟಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಮಹಿಳಾ ವೇದಿಕೆಯ ಅಧ್ಯಕ್ಷೆ ಸರೋಜ ಟಿ ಶೆಟ್ಟಿ ಉಪಸ್ಥಿತರಿರುವರು.</p>
<p><img fetchpriority="high" decoding="async" class="alignnone size-full wp-image-37384" src="https://buntsnow.com/wp-content/uploads/2026/08/bantarasangha_surathkal_1.jpeg" alt="" width="1500" height="844" srcset="https://buntsnow.com/wp-content/uploads/2026/08/bantarasangha_surathkal_1.jpeg 1500w, https://buntsnow.com/wp-content/uploads/2026/08/bantarasangha_surathkal_1-300x169.jpeg 300w, https://buntsnow.com/wp-content/uploads/2026/08/bantarasangha_surathkal_1-1024x576.jpeg 1024w, https://buntsnow.com/wp-content/uploads/2026/08/bantarasangha_surathkal_1-768x432.jpeg 768w, https://buntsnow.com/wp-content/uploads/2026/08/bantarasangha_surathkal_1-150x84.jpeg 150w, https://buntsnow.com/wp-content/uploads/2026/08/bantarasangha_surathkal_1-450x253.jpeg 450w, https://buntsnow.com/wp-content/uploads/2026/08/bantarasangha_surathkal_1-1200x675.jpeg 1200w" sizes="(max-width: 1500px) 100vw, 1500px" /></p>
<p><img decoding="async" class="alignnone size-full wp-image-37385" src="https://buntsnow.com/wp-content/uploads/2026/08/bantarasangha_surathkal_2.jpeg" alt="" width="1500" height="844" srcset="https://buntsnow.com/wp-content/uploads/2026/08/bantarasangha_surathkal_2.jpeg 1500w, https://buntsnow.com/wp-content/uploads/2026/08/bantarasangha_surathkal_2-300x169.jpeg 300w, https://buntsnow.com/wp-content/uploads/2026/08/bantarasangha_surathkal_2-1024x576.jpeg 1024w, https://buntsnow.com/wp-content/uploads/2026/08/bantarasangha_surathkal_2-768x432.jpeg 768w, https://buntsnow.com/wp-content/uploads/2026/08/bantarasangha_surathkal_2-150x84.jpeg 150w, https://buntsnow.com/wp-content/uploads/2026/08/bantarasangha_surathkal_2-450x253.jpeg 450w, https://buntsnow.com/wp-content/uploads/2026/08/bantarasangha_surathkal_2-1200x675.jpeg 1200w" sizes="(max-width: 1500px) 100vw, 1500px" /> <img decoding="async" class="alignnone size-full wp-image-37386" src="https://buntsnow.com/wp-content/uploads/2026/08/bantarasangha_surathkal_3.jpeg" alt="" width="1500" height="844" srcset="https://buntsnow.com/wp-content/uploads/2026/08/bantarasangha_surathkal_3.jpeg 1500w, https://buntsnow.com/wp-content/uploads/2026/08/bantarasangha_surathkal_3-300x169.jpeg 300w, https://buntsnow.com/wp-content/uploads/2026/08/bantarasangha_surathkal_3-1024x576.jpeg 1024w, https://buntsnow.com/wp-content/uploads/2026/08/bantarasangha_surathkal_3-768x432.jpeg 768w, https://buntsnow.com/wp-content/uploads/2026/08/bantarasangha_surathkal_3-150x84.jpeg 150w, https://buntsnow.com/wp-content/uploads/2026/08/bantarasangha_surathkal_3-450x253.jpeg 450w, https://buntsnow.com/wp-content/uploads/2026/08/bantarasangha_surathkal_3-1200x675.jpeg 1200w" sizes="(max-width: 1500px) 100vw, 1500px" /> <img loading="lazy" decoding="async" class="alignnone size-full wp-image-37387" src="https://buntsnow.com/wp-content/uploads/2026/08/bantarasangha_surathkal_4.jpeg" alt="" width="1600" height="1220" srcset="https://buntsnow.com/wp-content/uploads/2026/08/bantarasangha_surathkal_4.jpeg 1600w, https://buntsnow.com/wp-content/uploads/2026/08/bantarasangha_surathkal_4-300x229.jpeg 300w, https://buntsnow.com/wp-content/uploads/2026/08/bantarasangha_surathkal_4-1024x781.jpeg 1024w, https://buntsnow.com/wp-content/uploads/2026/08/bantarasangha_surathkal_4-768x586.jpeg 768w, https://buntsnow.com/wp-content/uploads/2026/08/bantarasangha_surathkal_4-1536x1171.jpeg 1536w, https://buntsnow.com/wp-content/uploads/2026/08/bantarasangha_surathkal_4-150x114.jpeg 150w, https://buntsnow.com/wp-content/uploads/2026/08/bantarasangha_surathkal_4-450x343.jpeg 450w, https://buntsnow.com/wp-content/uploads/2026/08/bantarasangha_surathkal_4-1200x915.jpeg 1200w" sizes="(max-width: 1600px) 100vw, 1600px" /></p>
<p><img loading="lazy" decoding="async" class="alignnone size-full wp-image-37388" src="https://buntsnow.com/wp-content/uploads/2026/08/bantarasangha_surathkal_5.jpeg" alt="" width="1600" height="1220" srcset="https://buntsnow.com/wp-content/uploads/2026/08/bantarasangha_surathkal_5.jpeg 1600w, https://buntsnow.com/wp-content/uploads/2026/08/bantarasangha_surathkal_5-300x229.jpeg 300w, https://buntsnow.com/wp-content/uploads/2026/08/bantarasangha_surathkal_5-1024x781.jpeg 1024w, https://buntsnow.com/wp-content/uploads/2026/08/bantarasangha_surathkal_5-768x586.jpeg 768w, https://buntsnow.com/wp-content/uploads/2026/08/bantarasangha_surathkal_5-1536x1171.jpeg 1536w, https://buntsnow.com/wp-content/uploads/2026/08/bantarasangha_surathkal_5-150x114.jpeg 150w, https://buntsnow.com/wp-content/uploads/2026/08/bantarasangha_surathkal_5-450x343.jpeg 450w, https://buntsnow.com/wp-content/uploads/2026/08/bantarasangha_surathkal_5-1200x915.jpeg 1200w" sizes="(max-width: 1600px) 100vw, 1600px" /></p>
<p>ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಗುವುದು. ಕೃಷಿ ಕ್ಷೇತ್ರದಲ್ಲಿ ವಾಮನ ಶೆಟ್ಟಿ ಸೂರಿಂಜೆ, ಸಾಹಿತ್ಯ ರಂಗಭೂಮಿ ಕ್ಷೇತ್ರದಲ್ಲಿ ಗೀತಾ ಸುರತ್ಕಲ್, ಭರತನಾಟ್ಯ ಕ್ಷೇತ್ರದಲ್ಲಿ ಚಂದ್ರಶೇಖರ ನಾವಡ ಚೇಳ್ಯಾರು, ಲಲಿತಕಲೆ ಕ್ಷೇತ್ರದಲ್ಲಿ ಧನಪಾಲ್ ಶೆಟ್ಟಿಗಾರ್ ತಡಂಬೈಲ್, ಗುಡಿ ಕೈಗಾರಿಕೆ ಕ್ಷೇತ್ರದಲ್ಲಿ ವಾರಿಜ ಡಿ ಬಂಗೇರ ಕುಳಾಯಿ ಇವರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮ ಬೆಳಿಗ್ಗೆ 9.30 ರಿಂದ ಪ್ರಾರಂಭಗೊಳ್ಳಲಿದೆ. ಸಂಘದ ಮಹಿಳಾ ಸದಸ್ಯರಿಂದ ಮತ್ತು ಮಕ್ಕಳಿಂದ ಗ್ರಾಮವಾರು ಜಾನಪದ ನೃತ್ಯ, ರೂಪಕ ಪ್ರದರ್ಶನಗೊಳ್ಳಲಿದೆ. ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳನ್ನು ಕೂಡಾ ಆಯೋಜಿಸಲಾಗಿದೆ. ಪುರುಷರಿಗೆ ತೆಂಗಿನಕಾಯಿ ಕುಟ್ಟುವುದು, ಮುಂಡಾಸು ಕಟ್ಟುವುದು, ಮಹಿಳೆಯರಿಗೆ ಹಿಡಿಸೂಡಿ ತಯಾರಿಸುವುದು, ಮಡಲು ಹೆಣೆಯುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸಭಾ ಕಾರ್ಯಕ್ರಮದ ನಂತರ ಆಟಿಯ ವಿಶೇಷ ಭೋಜನದ ಬಳಿಕ ಸಂಘದ ಸದಸ್ಯರಿಂದ ಸಾಂಸ್ಜೃತಿಕ ಕಾರ್ಯಕ್ರಮ, ರಸಪ್ರಶ್ನೆ ನಡೆಯಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ ತಿಳಿಸಿದ್ದಾರೆ.</p>
<p>The post <a href="https://buntsnow.com/archives/37381">ಬಂಟರ ಸಂಘ (ರಿ) ಸುರತ್ಕಲ್ : ಆಗೋಸ್ಟ್ 9 ರಂದು ಆಟಿದ ಪೊರ್ಲು, ಅಭಿನಂದನಾ ಕಾರ್ಯಕ್ರಮ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
		<item>
		<title>ಸಮಾಜದ ‘ಪ್ರಗತಿ’ಯೇ ಆಳ್ವಾಸ್ ಆಶಯ -ವಿವೇಕ್ ಆಳ್ವ</title>
		<link>https://buntsnow.com/archives/37380</link>
		
		<dc:creator><![CDATA[Bunts Now]]></dc:creator>
		<pubDate>Sat, 01 Aug 2026 07:08:38 +0000</pubDate>
				<category><![CDATA[ಸುದ್ದಿ]]></category>
		<guid isPermaLink="false">https://buntsnow.com/?p=37380</guid>

					<description><![CDATA[<p>ಪ್ರತಿ ವ್ಯಕ್ತಿಯ ಯಶಸ್ಸಿಗೆ ಗುರು ಮತ್ತು ಗುರಿ ಮುಖ್ಯ. ಬದುಕಿನಲ್ಲಿ ಹಿರಿಯರ ಮೌಲ್ಯಗಳೇ ಗುರು. ಯುವ ಸಮುದಾಯದ ಅಭ್ಯುದಯವೇ ಗುರಿ. ಆ ಮೂಲಕ ಸಮಾಜದ ‘ಪ್ರಗತಿ’ಯೇ ಆಳ್ವಾಸ್ ಆಶಯ. ಅದರ ಯಶಸ್ಸಿಗೆ ಸಮುದಾಯಗಳ ಸಹಭಾಗಿತ್ವ ಅತ್ಯಗತ್ಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮೂಡುಬಿದಿರೆಯಲ್ಲಿ ಆಗಸ್ಟ್ 7 ಮತ್ತು 8 ರಂದು ನಡೆಯಲಿರುವ ಬೃಹತ್ ಉಚಿತ ಉದ್ಯೋಗ ಮೇಳ &#8216;ಆಳ್ವಾಸ್ ಪ್ರಗತಿ -2026&#8217;ರ ಪೂರ್ವಭಾವಿಯಾಗಿ ಆಳ್ವಾಸ್ [...]</p>
<p>The post <a href="https://buntsnow.com/archives/37380">ಸಮಾಜದ ‘ಪ್ರಗತಿ’ಯೇ ಆಳ್ವಾಸ್ ಆಶಯ -ವಿವೇಕ್ ಆಳ್ವ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[<p>ಪ್ರತಿ ವ್ಯಕ್ತಿಯ ಯಶಸ್ಸಿಗೆ ಗುರು ಮತ್ತು ಗುರಿ ಮುಖ್ಯ. ಬದುಕಿನಲ್ಲಿ ಹಿರಿಯರ ಮೌಲ್ಯಗಳೇ ಗುರು. ಯುವ ಸಮುದಾಯದ ಅಭ್ಯುದಯವೇ ಗುರಿ. ಆ ಮೂಲಕ ಸಮಾಜದ ‘ಪ್ರಗತಿ’ಯೇ ಆಳ್ವಾಸ್ ಆಶಯ. ಅದರ ಯಶಸ್ಸಿಗೆ ಸಮುದಾಯಗಳ ಸಹಭಾಗಿತ್ವ ಅತ್ಯಗತ್ಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮೂಡುಬಿದಿರೆಯಲ್ಲಿ ಆಗಸ್ಟ್ 7 ಮತ್ತು 8 ರಂದು ನಡೆಯಲಿರುವ ಬೃಹತ್ ಉಚಿತ ಉದ್ಯೋಗ ಮೇಳ &#8216;ಆಳ್ವಾಸ್ ಪ್ರಗತಿ -2026&#8217;ರ ಪೂರ್ವಭಾವಿಯಾಗಿ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನಲ್ಲಿ ಹಮ್ಮಿಕೊಂಡ &#8216;ನಾಯಕತ್ವ ಸಮ್ಮಿಲನ’ವನ್ನು ಉದ್ದೇಶಿಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿವಿಧ ಸಮುದಾಯ, ಧಾರ್ಮಿಕ, ರಾಜಕೀಯ ಸೇರಿದಂತೆ ಹಲವಾರು ಸಂಘಟನೆಗಳ ಪ್ರಮುಖರ ಜೊತೆ ಮಾತನಾಡಿದ ಅವರು, ಗ್ರಾಮೀಣ ಭಾಗದ ಯುವ ಸಮುದಾಯಕ್ಕೆ ಔದ್ಯೋಗಿಕ ಅವಕಾಶ ಕಲ್ಪಿಸುವ ಮೂಲಕ ಅವರನ್ನು ಸಾಮಾಜಿಕ, ಆರ್ಥಿಕವಾಗಿ ಸಶಕ್ತೀಕರಣಗೊಳಿಸಲು ‘ಆಳ್ವಾಸ್ ಪ್ರಗತಿ’ಯು 19 ವರ್ಷಗಳ ಹಿಂದೆ ಕೇವಲ 38 ಉದ್ಯೋಗದಾತ ಕಂಪೆನಿಗಳ ಮೂಲಕ ಆರಂಭಗೊಂಡಿದ್ದು, ಪ್ರಸ್ತುತ 300ಕ್ಕೂ ಅಧಿಕ ಕಂಪೆನಿಗಳು ಪಾಲ್ಗೊಳ್ಳುವ ವರೆಗೆ ಬೆಳೆದು ಬಂದಿದೆ. ಈ ಹಾದಿಯಲ್ಲಿ ಆಳ್ವಾಸ್ ಜೊತೆ ಸಮಾಜದ ಮುಖಂಡರು, ಯುವಜನರ ಕೊಡುಗೆ ಬಹುದೊಡ್ಡದು ಎಂದು ಕೃತಜ್ಞತೆ ವ್ಯಕ್ತಪಡಿಸಿದರು.</p>
<p><img loading="lazy" decoding="async" class="alignnone size-full wp-image-37391" src="https://buntsnow.com/wp-content/uploads/2026/08/samajada_pragathi_1.jpeg" alt="" width="1600" height="1049" srcset="https://buntsnow.com/wp-content/uploads/2026/08/samajada_pragathi_1.jpeg 1600w, https://buntsnow.com/wp-content/uploads/2026/08/samajada_pragathi_1-300x197.jpeg 300w, https://buntsnow.com/wp-content/uploads/2026/08/samajada_pragathi_1-1024x671.jpeg 1024w, https://buntsnow.com/wp-content/uploads/2026/08/samajada_pragathi_1-768x504.jpeg 768w, https://buntsnow.com/wp-content/uploads/2026/08/samajada_pragathi_1-1536x1007.jpeg 1536w, https://buntsnow.com/wp-content/uploads/2026/08/samajada_pragathi_1-150x98.jpeg 150w, https://buntsnow.com/wp-content/uploads/2026/08/samajada_pragathi_1-450x295.jpeg 450w, https://buntsnow.com/wp-content/uploads/2026/08/samajada_pragathi_1-1200x787.jpeg 1200w" sizes="(max-width: 1600px) 100vw, 1600px" />ಕಿರಿಯ ಮತ್ತು ಹಿರಿಯ ತಲೆಮಾರುಗಳನ್ನು ಬೆಸೆಯುವ ಕಾರ್ಯವನ್ನು ನಾವು ಮಾಡಬೇಕಾಗಿದೆ. ಆ ಮೂಲಕ ಕುಟುಂಬಗಳು, ಸಮಾಜ ಸೇರಿದಂತೆ ದೇಶದ ಅಭಿವೃದ್ಧಿ ಸಾಧ್ಯ. ‘ಆಳ್ವಾಸ್ ಪ್ರಗತಿ’ಯೂ ‘ಮೌಲ್ಯ’ ಮತ್ತು ‘ಸಾಮರ್ಥ್ಯ’ದ ಸಮಾಗಮದಂತೆ ಹಿರಿಯ ಕಿರಿಯ ತಲೆಮಾರುಗಳ ನಡುವಿನ ಸೇತುವೆೆ ಎಂದರು. ಸುಮಾರು 800ರಷ್ಟು ಮಾನವ ಸಂಪನ್ಮೂಲ ಅಧಿಕಾರಿಗಳು ಬಂದು, ಯಾವುದೇ ಮಧ್ಯವರ್ತಿಗಳ, ಲಾಬಿಗಳ ಸಂಪರ್ಕ ಇಲ್ಲದೇ ನೇರ ನೇಮಕಾತಿ ಮಾಡುವ ಪಾರದರ್ಶಕ ವ್ಯವಸ್ಥೆಯನ್ನು ‘ಆಳ್ವಾಸ್ ಪ್ರಗತಿ’ ರೂಪಿಸಿದೆ. ಅತ್ಯುತ್ತಮ ಕಂಪೆನಿಗಳು ವಿದ್ಯಾರ್ಥಿಗಳ ಬಳಿ ಬರುವಂತಾಗಬೇಕು. ಸರ್ಕಾರಿ, ಗ್ರಾಮೀಣ ಸೇರಿದಂತೆ ಎಲ್ಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಅವಕಾಶ ಸಿಗಬೇಕು ಎಂದು ಆಶಯ ವ್ಯಕ್ತಪಡಿಸಿದರು.</p>
<p><img loading="lazy" decoding="async" class="alignnone size-full wp-image-37392" src="https://buntsnow.com/wp-content/uploads/2026/08/samajada_pragathi_2.jpeg" alt="" width="1600" height="1015" srcset="https://buntsnow.com/wp-content/uploads/2026/08/samajada_pragathi_2.jpeg 1600w, https://buntsnow.com/wp-content/uploads/2026/08/samajada_pragathi_2-300x190.jpeg 300w, https://buntsnow.com/wp-content/uploads/2026/08/samajada_pragathi_2-1024x650.jpeg 1024w, https://buntsnow.com/wp-content/uploads/2026/08/samajada_pragathi_2-768x487.jpeg 768w, https://buntsnow.com/wp-content/uploads/2026/08/samajada_pragathi_2-1536x974.jpeg 1536w, https://buntsnow.com/wp-content/uploads/2026/08/samajada_pragathi_2-150x95.jpeg 150w, https://buntsnow.com/wp-content/uploads/2026/08/samajada_pragathi_2-450x285.jpeg 450w, https://buntsnow.com/wp-content/uploads/2026/08/samajada_pragathi_2-1200x761.jpeg 1200w" sizes="(max-width: 1600px) 100vw, 1600px" /></p>
<p>ಉದ್ಯೋಗವು ಕೇವಲ ಇಂಗ್ಲಿಷ್ ಬಲ್ಲವರಿಗೆ, ವಿದ್ಯಾರ್ಥಿಗಳಿಗೆ, ಸ್ನಾತಕ ಸ್ನಾತಕೋತ್ತರ ಪದವೀಧರರಿಗೆ ಮಾತ್ರ ಎಂಬ ಭ್ರಮೆ ಬೇಡ. ‘ಆಳ್ವಾಸ್ ಪ್ರಗತಿ’ಯಲ್ಲಿ ಸಂವಹನದಷ್ಟೇ, ಸಾಮರ್ಥ್ಯವನ್ನು ಆಧರಿಸಿ ನೇಮಕಾತಿ ಮಾಡುವ ಕಂಪೆನಿಗಳೂ ಬರುತ್ತವೆ. ಎಸ್ಸೆಸ್ಸೆಲ್ಸಿಯಿಂದ ಅತ್ಯುನ್ನತ ಪದವಿ, ಅನುಭವಿಗಳಿಗೂ ಉದ್ಯೋಗಗಳಿವೆ. ಎಲ್ಲರಿಗೂ ಉಚಿತ ಹಾಗೂ ಮುಕ್ತ ಸ್ವಾಗತ. ಸಮುದಾಯದ ಮುಖಂಡರ ಬೆಂಬಲದ ಮೂಲಕ ಎಲ್ಲಾ ಅರ್ಹ ಆಕಾಂಕ್ಷಿಗಳು ಉದ್ಯೋಗ ಪಡೆಯುವಂತೆ ಆಗಬೇಕು ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ ಅವರ ‘ಸಮಗ್ರ ವ್ಯಕ್ತಿತ್ವ ಅಭಿವೃದ್ಧಿ’ಯ ಶೈಕ್ಷಣಿಕ ಪರಿಕಲ್ಪನೆ ಅಡಿಯಲ್ಲಿ ‘ಆಳ್ವಾಸ್’ ಸಾಗಿ ಬಂದಿದೆ. ಶಿಕ್ಷಣ ಉದ್ಯೋಗ ದೊರಕಿ, ಜೀವನದಲ್ಲಿ ಯಶಸ್ವಿಯಾಗಿರುವ ಹಲವರ ಯಶೋಗಾಥೆಗಳೇ ನಮ್ಮ ಸಂಭ್ರಮ ಎಂದು ನಿದರ್ಶನಗಳನ್ನು ನೀಡಿದರು. ಪ್ರಾಧ್ಯಾಪಕ ವಿನಾಯಕ ಗಾಳಿಮನೆ ಕಾರ್ಯಕ್ರಮ ನಿರೂಪಿಸಿದರು.</p>
<p>The post <a href="https://buntsnow.com/archives/37380">ಸಮಾಜದ ‘ಪ್ರಗತಿ’ಯೇ ಆಳ್ವಾಸ್ ಆಶಯ -ವಿವೇಕ್ ಆಳ್ವ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
		<item>
		<title>ಕ್ರಿಯೆಟಿವ್ ಗ್ಲೋಬಲ್ ಸ್ಕೂಲ್ ಕಾರ್ಕಳ : ನೂತನ ವಿದ್ಯಾರ್ಥಿ ಪರಿಷತ್ತು ಉದ್ಘಾಟನೆ</title>
		<link>https://buntsnow.com/archives/37382</link>
		
		<dc:creator><![CDATA[Bunts Now]]></dc:creator>
		<pubDate>Sat, 01 Aug 2026 07:08:08 +0000</pubDate>
				<category><![CDATA[ಸುದ್ದಿ]]></category>
		<guid isPermaLink="false">https://buntsnow.com/?p=37382</guid>

					<description><![CDATA[<p>ಕಾರ್ಕಳದ ಕ್ರಿಯೆಟಿವ್ ಗ್ಲೋಬಲ್ ಸ್ಕೂಲ್ ನ 2026 -27 ನೇ ಸಾಲಿನ ನೂತನ ವಿದ್ಯಾರ್ಥಿ ಪರಿಷತ್ತು ಉದ್ಘಾಟನಾ ಸಮಾರಂಭವು ಸಂಸ್ಥೆಯ ಸಪ್ತಸ್ವರ ವೇದಿಕೆಯಲ್ಲಿ ಜುಲೈ 31 ರಂದು ಜರುಗಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಂಸ್ಥೆಯ ಸಂಸ್ಥಾಪಕರುಗಳಾದ ಅಶ್ವಥ್ ಎಸ್ ಎಲ್, ಆದರ್ಶ ಎಂಕೆ, ಡಾ&#124; ಗಣನಾಥ್ ಶೆಟ್ಟಿ, ಗಣಪತಿ ಭಟ್ ಕೆಎಸ್, ವಿಮಲ್ ರಾಜ್, ಹಾಗೂ ಅಮೃತ ರೈ ಇವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ನಾಯಕರಿಗೆ ಗೌರವದ ಬ್ಯಾಡ್ಜ್ [...]</p>
<p>The post <a href="https://buntsnow.com/archives/37382">ಕ್ರಿಯೆಟಿವ್ ಗ್ಲೋಬಲ್ ಸ್ಕೂಲ್ ಕಾರ್ಕಳ : ನೂತನ ವಿದ್ಯಾರ್ಥಿ ಪರಿಷತ್ತು ಉದ್ಘಾಟನೆ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[<p>ಕಾರ್ಕಳದ ಕ್ರಿಯೆಟಿವ್ ಗ್ಲೋಬಲ್ ಸ್ಕೂಲ್ ನ 2026 -27 ನೇ ಸಾಲಿನ ನೂತನ ವಿದ್ಯಾರ್ಥಿ ಪರಿಷತ್ತು ಉದ್ಘಾಟನಾ ಸಮಾರಂಭವು ಸಂಸ್ಥೆಯ ಸಪ್ತಸ್ವರ ವೇದಿಕೆಯಲ್ಲಿ ಜುಲೈ 31 ರಂದು ಜರುಗಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಂಸ್ಥೆಯ ಸಂಸ್ಥಾಪಕರುಗಳಾದ ಅಶ್ವಥ್ ಎಸ್ ಎಲ್, ಆದರ್ಶ ಎಂಕೆ, ಡಾ| ಗಣನಾಥ್ ಶೆಟ್ಟಿ, ಗಣಪತಿ ಭಟ್ ಕೆಎಸ್, ವಿಮಲ್ ರಾಜ್, ಹಾಗೂ ಅಮೃತ ರೈ ಇವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ನಾಯಕರಿಗೆ ಗೌರವದ ಬ್ಯಾಡ್ಜ್ ಗಳನ್ನು ತೊಡಿಸಿದರು. ಸಂಸ್ಥಾಪಕರಾದ ವಿಮಲ್ ರಾಜ್ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಶಿಕ್ಷಣದ ಜೊತೆಗೆ ನಾಯಕತ್ವ, ಸಾಮಾಜಿಕ ಕಳಕಳಿಯನ್ನು ಬೆಳೆಸಿಕೊಳ್ಳಬೇಕು. ನಾಯಕತ್ವ ಕೇವಲ ಅಧಿಕಾರವಲ್ಲ, ಅದು ಜವಾಬ್ದಾರಿ ಶಿಸ್ತು. ಶಾಲೆಯ ಗೌರವವನ್ನು ಹೆಚ್ಚಿಸುವಂತೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.</p>
<p>ಸಂಸ್ಥಾಪಕರಾದ ಅಶ್ವತ್ ಎಸ್.ಎಲ್ ಇವರು ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿಯೇ ದೊಡ್ಡ ಕನಸುಗಳನ್ನು ಕಾಣುವುದು, ಸಮಾಜದ ಒಳಿತಿಗಾಗಿ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವುದು ಅಗತ್ಯ ಎಂದರು. ನಂತರ ಶಾಲಾ ಪ್ರಾಂಶುಪಾಲರಾದ ಅಕ್ಷತಾ ಶೆಣೈ ಇವರು ನೂತನವಾಗಿ ಆಯ್ಕೆಯಾದ ಶಾಲಾ ನಾಯಕ ಪ್ರತ್ಯಕ್ಷ ನಾಯಕ್ ಹಾಗೂ ನಾಯಕಿ ಪ್ರಾಪ್ತಿ ನೆಲ್ಲಿ, ವಿವಿಧ ಸದನಗಳ ನಾಯಕರು ಮತ್ತು ಕ್ರೀಡೆ, ಶಿಸ್ತು ಮತ್ತು ಸಾಂಸ್ಕೃತಿಕ ವಿಭಾಗಗಳ ಪ್ರತಿನಿಧಿಗಳಿಗೆ ಅಧಿಕಾರದ ಪ್ರತಿಜ್ಞಾವಿಧಿ ಬೋಧಿಸಿದರು.<br />
ಸಮಾರಂಭದಲ್ಲಿ ಶಾಲೆಯ ಶಿಕ್ಷಕ ವೃಂದ, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯಗೊಂಡಿತು.</p>
<p>The post <a href="https://buntsnow.com/archives/37382">ಕ್ರಿಯೆಟಿವ್ ಗ್ಲೋಬಲ್ ಸ್ಕೂಲ್ ಕಾರ್ಕಳ : ನೂತನ ವಿದ್ಯಾರ್ಥಿ ಪರಿಷತ್ತು ಉದ್ಘಾಟನೆ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
		<item>
		<title>ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ : ಶಿಮುಂಜೆ ಸಂಸ್ಮರಣೆ, &#8216;ನಿತ್ಯ ಆನಂದ ವಚನ&#8217; ಸಮಗ್ರ ಕೃತಿ ಲೋಕಾರ್ಪಣೆ</title>
		<link>https://buntsnow.com/archives/37390</link>
		
		<dc:creator><![CDATA[Bunts Now]]></dc:creator>
		<pubDate>Sat, 01 Aug 2026 07:07:20 +0000</pubDate>
				<category><![CDATA[ಸುದ್ದಿ]]></category>
		<guid isPermaLink="false">https://buntsnow.com/?p=37390</guid>

					<description><![CDATA[<p>ಜ್ಞಾನವು ಅಹಂಕಾರಕ್ಕೆ ಕಾರಣವಾಗಬಾರದು. ಜ್ಞಾನದೊಂದಿಗೆ ವಿನಯವೂ ಇರಬೇಕು. ಇಲ್ಲವಾದಲ್ಲಿ ಅದು ವಿಷವಾಗಿ ವ್ಯಕ್ತಿ ಮತ್ತು ಸಮಾಜವನ್ನು ನಾಶಮಾಡುತ್ತದೆ. ಇಂದಿನ ಕ್ಷಿಣಿಸುತ್ತಿರುವ ಸಂಬಂಧಗಳ ಮತ್ತು ಯಾಂತ್ರಿಕ ಜೀವನದ ನಡುವೆ ಇಂತಹ ಸಾಹಿತ್ಯ ಕೃತಿಗಳು ಸಮಾಜವನ್ನು ಒಗ್ಗೂಡಿಸುವ ಮತ್ತು ಮೌಲ್ಯಗಳನ್ನು ಉಳಿಸುವ ಪ್ರಯತ್ನ ಮಾಡುತ್ತಿವೆ. ಸಾಹಿತ್ಯವು ಸಮಾಜವನ್ನು ತಿದ್ದುವ ಕನ್ನಡಿಯಾಗಿದೆ. ನಮ್ಮ ಸನಾತನ ಸಂಸ್ಕೃತಿಯನ್ನು ಉಳಿಸುವ ಪ್ರಯತ್ನವನ್ನು ನಾವು ಮಾಡಬೇಕಾಗಿದೆ. ಬದಲಾಗುವ ಸಮಾಜದಲ್ಲಿ ನಾವು ಹೇಗೆ ಬದುಕಬೇಕು ಎಂಬ ಜಿಜ್ಞಾಸೆಯಲ್ಲಿರುವುದು ಬೇಸರದ ಸಂಗತಿ. ಕನ್ನಡ ಸಾಹಿತ್ಯದಲ್ಲಿ ವಚನಗಳು ಸಾಮರಸ್ಯದ ಕೊಂಡಿಯಾಗಿವೆ. [...]</p>
<p>The post <a href="https://buntsnow.com/archives/37390">ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ : ಶಿಮುಂಜೆ ಸಂಸ್ಮರಣೆ, &#8216;ನಿತ್ಯ ಆನಂದ ವಚನ&#8217; ಸಮಗ್ರ ಕೃತಿ ಲೋಕಾರ್ಪಣೆ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[<p>ಜ್ಞಾನವು ಅಹಂಕಾರಕ್ಕೆ ಕಾರಣವಾಗಬಾರದು. ಜ್ಞಾನದೊಂದಿಗೆ ವಿನಯವೂ ಇರಬೇಕು. ಇಲ್ಲವಾದಲ್ಲಿ ಅದು ವಿಷವಾಗಿ ವ್ಯಕ್ತಿ ಮತ್ತು ಸಮಾಜವನ್ನು ನಾಶಮಾಡುತ್ತದೆ. ಇಂದಿನ ಕ್ಷಿಣಿಸುತ್ತಿರುವ ಸಂಬಂಧಗಳ ಮತ್ತು ಯಾಂತ್ರಿಕ ಜೀವನದ ನಡುವೆ ಇಂತಹ ಸಾಹಿತ್ಯ ಕೃತಿಗಳು ಸಮಾಜವನ್ನು ಒಗ್ಗೂಡಿಸುವ ಮತ್ತು ಮೌಲ್ಯಗಳನ್ನು ಉಳಿಸುವ ಪ್ರಯತ್ನ ಮಾಡುತ್ತಿವೆ. ಸಾಹಿತ್ಯವು ಸಮಾಜವನ್ನು ತಿದ್ದುವ ಕನ್ನಡಿಯಾಗಿದೆ. ನಮ್ಮ ಸನಾತನ ಸಂಸ್ಕೃತಿಯನ್ನು ಉಳಿಸುವ ಪ್ರಯತ್ನವನ್ನು ನಾವು ಮಾಡಬೇಕಾಗಿದೆ. ಬದಲಾಗುವ ಸಮಾಜದಲ್ಲಿ ನಾವು ಹೇಗೆ ಬದುಕಬೇಕು ಎಂಬ ಜಿಜ್ಞಾಸೆಯಲ್ಲಿರುವುದು ಬೇಸರದ ಸಂಗತಿ. ಕನ್ನಡ ಸಾಹಿತ್ಯದಲ್ಲಿ ವಚನಗಳು ಸಾಮರಸ್ಯದ ಕೊಂಡಿಯಾಗಿವೆ. ಶಿಮುಂಜೆ ಅವರ ನಿತ್ಯ ಆನಂದ ವಚನಗಳು ಅನುಭವದ ಸಾರಗಳಾಗಿವೆ. ಇಂತಹ ಕೃತಿಗಳು ನೈಜ್ಯ ದಾರ್ಶನಿಕ ಚಿಂತೆಗಳ ಚಿಂತನೆಗಳನ್ನು ಒಳಗೊಂಡಿದ್ದು, ಓದುಗರಿಗೆ ಬದುಕಿನ ದಾರಿದೀಪವಾಗಬಲ್ಲದು. ಆದ್ದರಿಂದ ಆತ್ಮದೀಪದ ಬೆಳಕು ಎನ್ನುವ ಕೃತಿಯ ಹೆಸರು ಕೂಡಾ ಅರ್ಥಪೂರ್ಣವಾಗಿದೆ. ಅದು ಭಗವಂತನ ಸಾಕ್ಷಾತ್ಕಾರದ ಹಾದಿಯನ್ನು ಸೂಚಿಸುತ್ತದೆ. ಶಿಮುಂಜೆ ಪರಾರಿ ಅವರು ತಮ್ಮನ್ನು ತಾವು ತಿದ್ದಿಕೊಂಡು ನಂತರ ಸಮಾಜಕ್ಕೆ ಒಳ್ಳೆಯ ವಿಚಾರಗಳನ್ನು ವಚನಗಳ ಮೂಲಕ ನೀಡಿದ್ದಾರೆ. ಆ ಮೂಲಕ ಅವರು ಇತರರಿಗೂ ಮಾದರಿಯಾಗಿದ್ದಾರೆ.</p>
<p><img loading="lazy" decoding="async" class="alignnone size-full wp-image-37394" src="https://buntsnow.com/wp-content/uploads/2026/08/mumbai_vishwavidyalaya_1.jpeg" alt="" width="1600" height="1066" srcset="https://buntsnow.com/wp-content/uploads/2026/08/mumbai_vishwavidyalaya_1.jpeg 1600w, https://buntsnow.com/wp-content/uploads/2026/08/mumbai_vishwavidyalaya_1-300x200.jpeg 300w, https://buntsnow.com/wp-content/uploads/2026/08/mumbai_vishwavidyalaya_1-1024x682.jpeg 1024w, https://buntsnow.com/wp-content/uploads/2026/08/mumbai_vishwavidyalaya_1-768x512.jpeg 768w, https://buntsnow.com/wp-content/uploads/2026/08/mumbai_vishwavidyalaya_1-1536x1023.jpeg 1536w, https://buntsnow.com/wp-content/uploads/2026/08/mumbai_vishwavidyalaya_1-150x100.jpeg 150w, https://buntsnow.com/wp-content/uploads/2026/08/mumbai_vishwavidyalaya_1-450x300.jpeg 450w, https://buntsnow.com/wp-content/uploads/2026/08/mumbai_vishwavidyalaya_1-1200x800.jpeg 1200w" sizes="(max-width: 1600px) 100vw, 1600px" />  ಸ್ವಯಂ ಪರಿವರ್ತನೆ ಸಮಾಜದ ಬದಲಾವಣೆಗೆ ಮೊದಲ ಮೆಟ್ಟಿಲು. ಆನಂದ ಎನ್ನುವಂಥದ್ದು ಒಂದು ಸ್ಥಿತಿ. ಪಂಚಕೋಶಗಳಾದ ಅನ್ನಮಯ ಪ್ರಾಣಮಯ ಮನೋಮಯ ವಿಜ್ಞಾನಮಯ ಆನಂದಮಯ ಪರಿಕಲ್ಪನೆಯಂತೆ ಶಿಮುಂಜೆ ಅವರ ಅನ್ನಮಯದಿಂದ ಆರಂಭಿಸಿ ಆನಂದಮಯವನ್ನು ತಲುಪಿದ್ದಾರೆ. ದಾಸ ಸಾಹಿತ್ಯ ವಚನ ಸಾಹಿತ್ಯಗಳಲ್ಲಿ ಸಮಾಜವನ್ನು ತಿದ್ದುವ ಕೆಲಸವನ್ನು ಮಾಡಿದ್ದಾರೆ. ಶಿಮುಂಜೆಯವರು ಕೂಡಾ ಸಮಾಜದ ಓರೆಕೋರೆಗಳನ್ನು ತಿದ್ದುವ ಕೆಲಸವನ್ನು ಮಾಡಿದ್ದಾರೆ. ಅವರ ವಚನಗಳನ್ನು ಜೋಡಿಸಿ ಪುಸ್ತಕ ರೂಪದಲ್ಲಿ ಹೊರತಂದಿರುವ ಕನ್ನಡ ವಿಭಾಗದ ಕೆಲಸ ಅಭಿನಂದನೀಯ ಎಂದು ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ನುಡಿದರು. ಅವರು ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ಜುಲೈ 25 ರಂದು ಮುಂಬಯಿ ವಿಶ್ವವಿದ್ಯಾಲಯದ ಕವಿ ಕುಸುಮಾಗ್ರಜ ಮರಾಠಿ ಭಾಷಾ ಭವನದಲ್ಲಿ ಆಯೋಜಿಸಿದ ಶಿಮುಂಜೆ ಸಂಸ್ಮರಣೆ, ನಿತ್ಯ ಆನಂದ ವಚನಗಳ ಸಮಗ್ರ ಸಂಪುಟ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿ ಮಾತನಾಡಿದರು.</p>
<p><img loading="lazy" decoding="async" class="alignnone size-full wp-image-37395" src="https://buntsnow.com/wp-content/uploads/2026/08/WhatsApp-Image-2026-08-01-at-10.36.58-AM-1.jpeg" alt="" width="1600" height="1066" srcset="https://buntsnow.com/wp-content/uploads/2026/08/WhatsApp-Image-2026-08-01-at-10.36.58-AM-1.jpeg 1600w, https://buntsnow.com/wp-content/uploads/2026/08/WhatsApp-Image-2026-08-01-at-10.36.58-AM-1-300x200.jpeg 300w, https://buntsnow.com/wp-content/uploads/2026/08/WhatsApp-Image-2026-08-01-at-10.36.58-AM-1-1024x682.jpeg 1024w, https://buntsnow.com/wp-content/uploads/2026/08/WhatsApp-Image-2026-08-01-at-10.36.58-AM-1-768x512.jpeg 768w, https://buntsnow.com/wp-content/uploads/2026/08/WhatsApp-Image-2026-08-01-at-10.36.58-AM-1-1536x1023.jpeg 1536w, https://buntsnow.com/wp-content/uploads/2026/08/WhatsApp-Image-2026-08-01-at-10.36.58-AM-1-150x100.jpeg 150w, https://buntsnow.com/wp-content/uploads/2026/08/WhatsApp-Image-2026-08-01-at-10.36.58-AM-1-450x300.jpeg 450w, https://buntsnow.com/wp-content/uploads/2026/08/WhatsApp-Image-2026-08-01-at-10.36.58-AM-1-1200x800.jpeg 1200w" sizes="(max-width: 1600px) 100vw, 1600px" /></p>
<p>ಶಿಮುಂಜೆ ಸಂಸ್ಮರಣೆಯ ಅಂಗವಾಗಿ ನಿತ್ಯ ಆನಂದ ವಚನಗಳ ಮಹತ್ವ ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸವನ್ನು ನೀಡಿದ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಜಿ.ಎನ್ ಉಪಾಧ್ಯ ಅವರು ಮಾತನಾಡುತ್ತಾ, ಕವಿ ಕಲಾವಿದರು ನಾಡಿನ ಆಸ್ತಿ. ಸಾಹಿತ್ಯ ನಮ್ಮ ನಿಜವಾದ ಸಂಪತ್ತು. ಶಿಮುಂಜೆ ಅವರು ಮುಂಬಯಿಯಲ್ಲಿ ಹುಟ್ಟಿ ಬೆಳೆದರೂ ತುಳು ಮತ್ತು ಕನ್ನಡ ಭಾಷೆಗಾಗಿ ಅಪಾರ ಸೇವೆ ಸಲ್ಲಿಸಿದ ಸಾಂಸ್ಕೃತಿಕ ನೇತಾರ. ಅವರು ಸರಸ್ವತಿ ಪುತ್ರರಾಗಿ ಎಳವೆಯಿಂದಲೇ ಬರೆಯುವ ಕಾಯಕದಲ್ಲಿ ನಿರತರಾದವರು. ಸದಾನಂದ ಸುವರ್ಣ ಅವರ ಗುಡ್ಡದ ಭೂತದಲ್ಲಿ ಅಭಿನಯಿಸಿದರು. ಗಿರೀಶ್ ಕಾಸರವಳ್ಳಿ ಅವರ ಘಟಶ್ರಾದ್ದದ ಕಟೀರನ ಪಾತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಶಿಮುಂಜೆ ಅವರು ನಿತ್ಯಾನಂದ ಭಕ್ತರು. ಅವರ ನಿತ್ಯ ಆನಂದ ವಚನಗಳು ದಾರ್ಶನಿಕ ಚಿಂತನೆಗಳನ್ನು ಸರಳವಾಗಿ ಮನಮುಟ್ಟುವಂತೆ ಮತ್ತು ಪರಿಣಾಮಕಾರಿಯಾಗಿ ತಿಳಿಸುತ್ತವೆ. ಶಿಮುಂಜೆ ಅವರ ವಚನಗಳು ಆಧುನಿಕ ಸಂವೇದನೆಯನ್ನು ಹೊಂದಿದ್ದು, ಬದುಕಿನ ನೈಜತೆಯನ್ನು ಪ್ರತಿಬಿಂಬಿಸುತ್ತವೆ. ವಚನಗಳು ಕೇವಲ ಆಧ್ಯಾತ್ಮಿಕ ಮಾತ್ರವಾಗಿರದೆ ಮನುಷ್ಯನ ಬದುಕು ತಾಳ್ಮೆಯ ಕುರಿತು ಪ್ರೇರಣೆ ನೀಡುವಂತಿದೆ. ಅಂತಹ ಸಮಗ್ರ ವಚನಗಳ ಸಂಪುಟವನ್ನು ಬಿಡುಗಡೆಗೆ ಯೋಗಾನುಯೋಗವೋ ಎಂಬಂತೆ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಆಗಮಿಸಿರುವುದು ಸಂತೋಷದ ಸಂಗತಿ ಎಂದು ನುಡಿದರು. ಆಧುನಿಕ ಸಂವೇದನೆಗಳನ್ನು ತಮ್ಮ ವಚನಗಳಲ್ಲಿ ಮೂಡಿಸಿದ ಹೆಗ್ಗಳಿಕೆ ಶಿಮುಂಜೆ ಅವರದು. ಒಂದು ರೀತಿಯಲ್ಲಿ ಸ್ಥಿತಪ್ರಜ್ಞ ಸಮಚಿತ್ತದ ವ್ಯಕ್ತಿತ್ವ ಶಿಮುಂಜೆ ಅವರದು ಎಂದು ನಿತ್ಯ ಆನಂದ ವಚನಗಳ ವಿಶ್ಲೇಷಣೆಯನ್ನು ಮಾಡಿದರು.</p>
<p><img loading="lazy" decoding="async" class="alignnone size-full wp-image-37396" src="https://buntsnow.com/wp-content/uploads/2026/08/WhatsApp-Image-2026-08-01-at-10.36.58-AM.jpeg" alt="" width="1600" height="1066" srcset="https://buntsnow.com/wp-content/uploads/2026/08/WhatsApp-Image-2026-08-01-at-10.36.58-AM.jpeg 1600w, https://buntsnow.com/wp-content/uploads/2026/08/WhatsApp-Image-2026-08-01-at-10.36.58-AM-300x200.jpeg 300w, https://buntsnow.com/wp-content/uploads/2026/08/WhatsApp-Image-2026-08-01-at-10.36.58-AM-1024x682.jpeg 1024w, https://buntsnow.com/wp-content/uploads/2026/08/WhatsApp-Image-2026-08-01-at-10.36.58-AM-768x512.jpeg 768w, https://buntsnow.com/wp-content/uploads/2026/08/WhatsApp-Image-2026-08-01-at-10.36.58-AM-1536x1023.jpeg 1536w, https://buntsnow.com/wp-content/uploads/2026/08/WhatsApp-Image-2026-08-01-at-10.36.58-AM-150x100.jpeg 150w, https://buntsnow.com/wp-content/uploads/2026/08/WhatsApp-Image-2026-08-01-at-10.36.58-AM-450x300.jpeg 450w, https://buntsnow.com/wp-content/uploads/2026/08/WhatsApp-Image-2026-08-01-at-10.36.58-AM-1200x800.jpeg 1200w" sizes="(max-width: 1600px) 100vw, 1600px" /></p>
<p>ಸಾಧ್ವಿ ಮಾತಾನಂದಮಯಿ ಅವರು ಆಶೀರ್ವಚನ ನೀಡುತ್ತಾ , ಶಿಮುಂಜೆ ಅವರನ್ನು ನಾವು ಹತ್ತಿರದಿಂದ ಬಲ್ಲೆವು. ಗುರೂಜಿ ಅವರು ಮುಂಬಯಿಗೆ ಬಂದಾಗಲೆಲ್ಲಾ ಅವರು ವ್ಯವಸ್ಥಿತವಾಗಿ ಕಾರ್ಯಕ್ರಮಗಳನ್ನು ನಿರೂಪಿಸುತ್ತಿದ್ದರು. ಇಂದು ಈ ಕಾರ್ಯಕ್ರಮದಲ್ಲಿ ಅವರ ಸಂಪೂರ್ಣ ವ್ಯಕ್ತಿತ್ವದ ಪರಿಚಯವಾಯಿತು. ಸಂಸ್ಕೃತಿಯ ಜೀವಾಳವೇ ಸಂಸ್ಕಾರ. ಜೀವನದಲ್ಲಿ ಮೂರು ಋಣಗಳಿರುತ್ತವೆ. ದೇವ ಋಣ, ಆಚಾರ್ಯ ಋಣ, ಪಿತೃ ಋಣ. ಈ ಎಲ್ಲಾ ಋಣಗಳಲ್ಲಿ ಪಿತೃ ಋಣವನ್ನು ಸಂದಾಯ ಮಾಡುವುದು ಸಾಧ್ಯವಿಲ್ಲ. ಇಂದು ಶಿಮುಂಜಿ ಅವರ ಮಕ್ಕಳು ಸಾಹಿತ್ಯದ ಪ್ರಕಟಣೆಯ ಮೂಲಕ ಜ್ಞಾನ ಪ್ರಸಾರ ಮಾಡುವ ಮೂಲಕ ಪಿತೃ ಋಣವನ್ನು ತೀರಿಸಿದ್ದಾರೆ. ಉಸಿರು, ಹೆಸರು, ಹಸಿರು ಈ ಎಂಬ ಮೂರು ಅಂಶಗಳಲ್ಲಿ ಉಸಿರು ಇರುವಾಗ ಒಳ್ಳೆಯ ಕಾರ್ಯ ಮಾಡಿ ಹೆಸರು ಮಾಡುವುದು. ಅವರು ಹೋದ ಮೇಲೂ ಹಸಿರಾಗಿರುವುದು ಅವರ ಸಾಹಿತ್ಯ ಕೈಂಕರ್ಯ. ಆ ಕೆಲಸವನ್ನು ಮಾಡಿದ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗಕ್ಕೆ ಅಭಿನಂದನೆ ಸಲ್ಲಿಸಿದರು.</p>
<p><img loading="lazy" decoding="async" class="alignnone size-full wp-image-37397" src="https://buntsnow.com/wp-content/uploads/2026/08/WhatsApp-Image-2026-08-01-at-10.36.59-AM-1.jpeg" alt="" width="1600" height="1066" srcset="https://buntsnow.com/wp-content/uploads/2026/08/WhatsApp-Image-2026-08-01-at-10.36.59-AM-1.jpeg 1600w, https://buntsnow.com/wp-content/uploads/2026/08/WhatsApp-Image-2026-08-01-at-10.36.59-AM-1-300x200.jpeg 300w, https://buntsnow.com/wp-content/uploads/2026/08/WhatsApp-Image-2026-08-01-at-10.36.59-AM-1-1024x682.jpeg 1024w, https://buntsnow.com/wp-content/uploads/2026/08/WhatsApp-Image-2026-08-01-at-10.36.59-AM-1-768x512.jpeg 768w, https://buntsnow.com/wp-content/uploads/2026/08/WhatsApp-Image-2026-08-01-at-10.36.59-AM-1-1536x1023.jpeg 1536w, https://buntsnow.com/wp-content/uploads/2026/08/WhatsApp-Image-2026-08-01-at-10.36.59-AM-1-150x100.jpeg 150w, https://buntsnow.com/wp-content/uploads/2026/08/WhatsApp-Image-2026-08-01-at-10.36.59-AM-1-450x300.jpeg 450w, https://buntsnow.com/wp-content/uploads/2026/08/WhatsApp-Image-2026-08-01-at-10.36.59-AM-1-1200x800.jpeg 1200w" sizes="(max-width: 1600px) 100vw, 1600px" /></p>
<p>ನವೋದಯ ಕನ್ನಡ ಸಂಘದ ಅಧ್ಯಕ್ಷರಾದ ದಯಾನಂದ ಶೆಟ್ಟಿ ಅವರು ಮಾತನಾಡುತ್ತಾ, ಶಿಮುಂಜೆ ಪರಾರಿ ತನ್ನ ತಾಯಿಯ ಮನೆ. ಶಿಮುಂಜೆ ಅವರು ತನ್ನ ಮಾರ್ಗದರ್ಶಕರೂ ಆಗಿದ್ದರು. ನಾನು ಸಾಮಾಜಿಕವಾಗಿ ತೊಡಗಿಸಿಕೊಳ್ಳಬೇಕೆಂಬ ಆಸೆ ಅವರಿಗಿತ್ತು. ಯೋಗಾನುಯೋಗವೆಂಬಂತೆ ನಾನು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಿದೆ. ಸಾಹಿತಿಯಾಗಿ, ಕಲಾವಿದರಾಗಿ, ಸ್ನೇಹಸೇತುವಾಗಿ, ಅನುವಾದಕರಾಗಿ ಹೆಸರಾದ ಶಿಮುಂಜೆ ಅವರು ತಮ್ಮ ಮನೆತನವನ್ನು ಬೆಳಗಿದವರು. ಅವರು ಹೋಟೆಲ್ ಉದ್ಯಮಿಯ ಮಗನಾದರೂ ಅವರನ್ನು ಕನ್ನಡ ಮಾಧ್ಯಮದಲ್ಲಿ ಕಲಿಸಿದರು. ಮುಂದೆ ಅವರು ಪದವೀಧರರಾಗಿ ಎಷ್ಟೋ ಜನರಿಗೆ ರಾತ್ರಿ ಶಾಲೆಯಲ್ಲಿ ಉಚಿತವಾಗಿ ಕಲಿಸಿದರು. ಅವರ ಎಲ್ಲಾ ಉತ್ತಮ ಕಾರ್ಯಗಳು ನಮ್ಮ ಕುಟುಂಬಕ್ಕೂ ಹೆಮ್ಮೆ ಎಂದು ಅವರೊಂದಿಗಿನ ಒಡನಾಟದ ಸವಿನೆನಪುಗಳನ್ನು ಸವಿ ನೆನಪುಗಳನ್ನು ತೆರೆದಿಟ್ಟರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಪೇಟೆಮನೆ ಪ್ರಕಾಶ್ ಶೆಟ್ಟಿ ಅವರು ಮಾತನಾಡುತ್ತಾ, ಶಿಮುಂಜೆ ಪರಾರಿ ಅವರ ಸಾಹಿತ್ಯಿಕ ಕೊಡುಗೆ ಅಪಾರವಾದದ್ದು. ಅವರು ಬರೆದ ನಿತ್ಯ ಆನಂದ ವಚನಗಳು ಇಂದಿಗೂ ಪ್ರಸ್ತುತವಾಗಿದೆ. ಅವರ ನಂತರ ಅದು ಅಳಿದು ಹೋಗಬಹುದು ಎನ್ನುವ ಭಯ ಇತ್ತು. ಆದರೆ ಅವರ ಮಕ್ಕಳು ಆ ಆಸ್ತಿಯನ್ನು ಸ್ಥಿರವಾಗಿ ಉಳಿಯುವಂತೆ ಮಾಡಿದ್ದಾರೆ. ನಿತ್ಯಾನಂದ ಅವರ ಭಕ್ತರಾಗಿದ್ದ ಶಿಮುಂಜೆ ಅವರ ಸಮಗ್ರ ವಚನಗಳನ್ನು ಬಿಡುಗಡೆಗೊಳಿಸಲು ಗುರುದೇವಾನಂದ ಸ್ವಾಮೀಜಿಯವರು ನಿತ್ಯಾನಂದರ ಅವತಾರವಾಗಿ ಬಂದಂತೆ ಭಾಸವಾಗುತ್ತಿದೆ ಎಂದು ನುಡಿದರು. ಶಿಮುಂಜೆ ಅವರ ಸಹೋದರನ ಮಗಳಾದ ಶೌರಿ ಶೆಟ್ಟಿ ಅವರು ಶಿಮುಂಜೆ ಕುರಿತ ಕವಿತೆ ವಾಚನ ಮಾಡಿದರು.</p>
<p><img loading="lazy" decoding="async" class="alignnone size-full wp-image-37398" src="https://buntsnow.com/wp-content/uploads/2026/08/WhatsApp-Image-2026-08-01-at-10.36.59-AM.jpeg" alt="" width="1600" height="1066" srcset="https://buntsnow.com/wp-content/uploads/2026/08/WhatsApp-Image-2026-08-01-at-10.36.59-AM.jpeg 1600w, https://buntsnow.com/wp-content/uploads/2026/08/WhatsApp-Image-2026-08-01-at-10.36.59-AM-300x200.jpeg 300w, https://buntsnow.com/wp-content/uploads/2026/08/WhatsApp-Image-2026-08-01-at-10.36.59-AM-1024x682.jpeg 1024w, https://buntsnow.com/wp-content/uploads/2026/08/WhatsApp-Image-2026-08-01-at-10.36.59-AM-768x512.jpeg 768w, https://buntsnow.com/wp-content/uploads/2026/08/WhatsApp-Image-2026-08-01-at-10.36.59-AM-1536x1023.jpeg 1536w, https://buntsnow.com/wp-content/uploads/2026/08/WhatsApp-Image-2026-08-01-at-10.36.59-AM-150x100.jpeg 150w, https://buntsnow.com/wp-content/uploads/2026/08/WhatsApp-Image-2026-08-01-at-10.36.59-AM-450x300.jpeg 450w, https://buntsnow.com/wp-content/uploads/2026/08/WhatsApp-Image-2026-08-01-at-10.36.59-AM-1200x800.jpeg 1200w" sizes="(max-width: 1600px) 100vw, 1600px" /></p>
<p>ಶಿಮುಂಜೆ ಅವರ ಹಿರಿಯ ಪುತ್ರಿ ಅರ್ಚನಾ ಪ್ರಭಾತ್ ಶೆಟ್ಟಿ ಅವರು ಮಾತನಾಡುತ್ತಾ, ನಾವು ನಮ್ಮ ತಂದೆಯಿಂದ ಕಲಿತಾ ಪಾಠವೆಂದರೆ ಸಂಬಂಧಗಳನ್ನು ನಿರ್ವಹಿಸುವ ಕಲೆ. ಅವರು ಸಮಾಜಕ್ಕೆ ಹೆಚ್ಚು ಸಮಯವನ್ನು ಮೀಸಲಾಗಿಟ್ಟಿದ್ದರು. 37 ವರ್ಷಗಳ ಕಾಲ ಚಿಕಾ ಲಿಮಿಟೆಡ್ ನಲ್ಲಿ ಕೆಲಸ ಮಾಡುತ್ತಲೇ ವಾರಂತ್ಯಗಳಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡರು. ಅವರ ಈ ಕೊಡುಗೆಗಳಲ್ಲಿ ಅಮ್ಮ ಚಂದ್ರಿಕಾ ಶೆಟ್ಟಿ ಅವರ ಪಾತ್ರ ಬಹಳ ದೊಡ್ಡದು. ಈ ಕೃತಿಯನ್ನು ಹೊರ ತರಬೇಕು ಎನ್ನುವ ನಮ್ಮ ಆಸೆಗೆ ಪೂರಕವಾಗಿ ಕಷ್ಟಪಟ್ಟು ಸುಂದರವಾದ ಪುಸ್ತಕ ಸಿದ್ಧಮಾಡಿ ಕೊಟ್ಟ ಡಾ| ಪೂರ್ಣಿಮಾ ಶೆಟ್ಟಿ ಅವರಿಗೆ ನಾವು ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. ಅದೇ ರೀತಿ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಜಿ.ಎನ್ ಉಪಾಧ್ಯ ಅವರು ಪ್ರೀತಿಯಿಂದ ಈ ಪುಸ್ತಕ ಮಾಡಲು ಒಪ್ಪಿಕೊಂಡು ಸಹಕರಿಸಿದ್ದಾರೆ. ಅವರಿಗೂ ನಮ್ಮ ಧನ್ಯವಾದಗಳು ಎಂದು ಸಹಕಾರ, ಪ್ರೋತ್ಸಾಹ ನೀಡಿದವರಿಗೆ ಸಭೆಯಲ್ಲಿ ನೆರೆದ ಎಲ್ಲರಿಗೂ ಧನ್ಯವಾದಗಳನ್ನು ಸಮರ್ಪಿಸಿದರು. ವೇದಿಕೆಯಲ್ಲಿ ಶಿಮುಂಜೆ ಅವರ ಧರ್ಮಪತ್ನಿ ಶ್ರೀಮತಿ ಚಂದ್ರಿಕಾ ಶೆಟ್ಟಿ, ಕಿರಿಯ ಮಗಳು ಅಪರ್ಣಾ ಅನೂಪ್ ಶೆಟ್ಟಿ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಿಮುಂಜೆ ಪರಾರಿ ಅವರ ಅಭಿಮಾನಿಗಳು, ಸಾಹಿತ್ಯಾಸ್ತಕರು, ಶಿಮುಂಜೆ ಪರಾರಿ ಕುಟುಂಬಸ್ಥರು, ಕನ್ನಡ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕನ್ನಡ ವಿಭಾಗದ ಸಂಶೋಧನಾ ವಿದ್ಯಾರ್ಥಿ ಕಲಾ ಭಾಗ್ವತ್ ಅವರು ಶಿಮುಂಜೆ ಪರಾರಿ ಅವರ ಆಯ್ದ ವಚನಗಳನ್ನು ಪ್ರಸ್ತುತಪಡಿಸಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಶಿಮುಂಜೆ ಅವರ ನಿತ್ಯ ಆನಂದ ವಚನಗಳನ್ನು ಸಂಪಾದಿಸಿ ಕೊಡುವ ಅವಕಾಶವನ್ನು ಒದಗಿಸಿದ ಕನ್ನಡ ವಿಭಾಗಕ್ಕೆ, ಶಿಮುಂಜೆ ಪರಿವಾರಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿ, ಕಾರ್ಯಕ್ರಮ ನಿರೂಪಿಸಿದರು.</p>
<p>The post <a href="https://buntsnow.com/archives/37390">ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ : ಶಿಮುಂಜೆ ಸಂಸ್ಮರಣೆ, &#8216;ನಿತ್ಯ ಆನಂದ ವಚನ&#8217; ಸಮಗ್ರ ಕೃತಿ ಲೋಕಾರ್ಪಣೆ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
		<item>
		<title>ಜನಜಾಗೃತಿ ವೇದಿಕೆ ಮಣಿಪಾಲ ವಲಯ : ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ</title>
		<link>https://buntsnow.com/archives/37389</link>
		
		<dc:creator><![CDATA[Bunts Now]]></dc:creator>
		<pubDate>Sat, 01 Aug 2026 07:06:28 +0000</pubDate>
				<category><![CDATA[ಸುದ್ದಿ]]></category>
		<guid isPermaLink="false">https://buntsnow.com/?p=37389</guid>

					<description><![CDATA[<p>ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ಉಡುಪಿ ತಾಲೂಕು ಮಣಿಪಾಲ ವಲಯ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ (ರಿ) ಉಡುಪಿ ಮಣಿಪಾಲ ವಲಯ ಹಾಗೂ ಪರ್ಕಳ ಪ್ರೌಢ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಜನಜಾಗೃತಿ ವೇದಿಕೆ ಮಣಿಪಾಲ ವಲಯದ ಅಧ್ಯಕ್ಷರಾದ ವಸಂತ ಶೆಟ್ಟಿ ಚೆನ್ನಿಬೆಟ್ಟುರವರು ಉದ್ಘಾಟಿಸಿ, ಯೋಜನೆಯ ಜನಜಾಗೃತಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಂಜುಳಾ ವಿ ಪ್ರಸಾದ್ ಆಗಮಿಸಿ, [...]</p>
<p>The post <a href="https://buntsnow.com/archives/37389">ಜನಜಾಗೃತಿ ವೇದಿಕೆ ಮಣಿಪಾಲ ವಲಯ : ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[<p>ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ಉಡುಪಿ ತಾಲೂಕು ಮಣಿಪಾಲ ವಲಯ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ (ರಿ) ಉಡುಪಿ ಮಣಿಪಾಲ ವಲಯ ಹಾಗೂ ಪರ್ಕಳ ಪ್ರೌಢ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಜನಜಾಗೃತಿ ವೇದಿಕೆ ಮಣಿಪಾಲ ವಲಯದ ಅಧ್ಯಕ್ಷರಾದ ವಸಂತ ಶೆಟ್ಟಿ ಚೆನ್ನಿಬೆಟ್ಟುರವರು ಉದ್ಘಾಟಿಸಿ, ಯೋಜನೆಯ ಜನಜಾಗೃತಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಂಜುಳಾ ವಿ ಪ್ರಸಾದ್ ಆಗಮಿಸಿ, ಆಧುನಿಕ ತಂತ್ರಜ್ಞಾನ, ಹದಿಹರೆಯದ ಯುವಕ ಯುವತಿಯರ ಸಮಸ್ಯೆಗಳು, ಮಾದಕ ವ್ಯಸನಗಳ ಬಗ್ಗೆ ಮಾಹಿತಿ ನೀಡಿದರು.</p>
<p><img loading="lazy" decoding="async" class="alignnone size-full wp-image-37393" src="https://buntsnow.com/wp-content/uploads/2026/08/janajagrathi_1.jpeg" alt="" width="1280" height="960" srcset="https://buntsnow.com/wp-content/uploads/2026/08/janajagrathi_1.jpeg 1280w, https://buntsnow.com/wp-content/uploads/2026/08/janajagrathi_1-300x225.jpeg 300w, https://buntsnow.com/wp-content/uploads/2026/08/janajagrathi_1-1024x768.jpeg 1024w, https://buntsnow.com/wp-content/uploads/2026/08/janajagrathi_1-768x576.jpeg 768w, https://buntsnow.com/wp-content/uploads/2026/08/janajagrathi_1-150x113.jpeg 150w, https://buntsnow.com/wp-content/uploads/2026/08/janajagrathi_1-450x338.jpeg 450w, https://buntsnow.com/wp-content/uploads/2026/08/janajagrathi_1-1200x900.jpeg 1200w" sizes="(max-width: 1280px) 100vw, 1280px" /></p>
<p>ಕಾರ್ಯಕ್ರಮದಲ್ಲಿ ತಾಲೂಕು ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷರಾದ ಸತ್ಯಾನಂದ ನಾಯಕ್, ರೋ. ದಿನೇಶ್ ಹೆಗ್ಡೆ ಅತ್ರಾಡಿ, ಮುಖ್ಯೋಪಾಧ್ಯಾಯರಾದ ಮನೋಹರ್ ನಾಯಕ್, ಸಾವಿತ್ರಿ ಪ್ರಭು, ಸುಜಾತ ಹಾಗೂ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋ. ಬಿ ಅರುಣಾಚಲ ಹೆಗ್ಡೆಯವರು ವಹಿಸಿದ್ದರು. ಶಾಲೆಯ 140 ವಿದ್ಯಾರ್ಥಿಗಳು ಭಾಗವಸಿದ್ದರು. ಶಾಲೆಯ ಮುಖ್ಯ ಶಿಕ್ಷಕರು ಸ್ವಾಗತಿಸಿ, ಸೇವಾ ಪ್ರತಿನಿಧಿ ಧನ್ಯವಾದ ಸಮರ್ಪಿಸಿದರು. ವಲಯ ಮೇಲ್ವಿಚಾರಕರಾದ ಬಾಲಚಂದ್ರ ಕಾರ್ಯಕ್ರಮ ನಿರ್ವಹಿಸಿದರು.</p>
<p>The post <a href="https://buntsnow.com/archives/37389">ಜನಜಾಗೃತಿ ವೇದಿಕೆ ಮಣಿಪಾಲ ವಲಯ : ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
		<item>
		<title>ಎಕ್ಸಲೆಂಟ್ ಕುಂದಾಪುರ : ಗುರು ಪೂರ್ಣಿಮೆ ಸಂಭ್ರಮಾಚರಣೆ</title>
		<link>https://buntsnow.com/archives/37359</link>
		
		<dc:creator><![CDATA[Bunts Now]]></dc:creator>
		<pubDate>Fri, 31 Jul 2026 12:35:18 +0000</pubDate>
				<category><![CDATA[ಸುದ್ದಿ]]></category>
		<guid isPermaLink="false">https://buntsnow.com/?p=37359</guid>

					<description><![CDATA[<p>ಅಜ್ಞಾನವೆಂಬ ಕತ್ತಲನ್ನು ಹೋಗಲಾಡಿಸಿ ಜ್ಞಾನವೆಂಬ ಬೆಳಕನ್ನು ಮೂಡಿಸುವವನೇ ಗುರು. ತನ್ನ ಶಿಷ್ಯನಲ್ಲಿನ ತಪ್ಪುಗಳನ್ನು ತಿದ್ದಿ ತಿಡಿ ಆತನನ್ನು ಸರಿಯಾದ ಮಾರ್ಗದಲ್ಲಿ ಕೈ ಹಿಡಿದು ಮುನ್ನಡೆಸುವವನೇ ಗುರು ಎಂದು ತಿಳಿಸುತ್ತಾ ಗುರುಪೂರ್ಣಿಮೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರಿಸಿದ ಶ್ರೀ ಶಾರದಾ ಕಾಲೇಜು ಬಸ್ರೂರು ಇಲ್ಲಿನ ನಿವೃತ್ತ ಪ್ರಾಂಶುಪಾಲರಾದ ಕೆ. ರಾಧಾಕೃಷ್ಣ ಶೆಟ್ಟಿ ಅವರು ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಸುಣ್ಣಾರಿ ಕುಂದಾಪುರ ಇಲ್ಲಿನ ಸಭಾಂಗಣದಲ್ಲಿ ಜರುಗಿದ ಗುರು ಪೂರ್ಣಿಮೆಯ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಮಾತನಾಡಿದರು. ಆಷಾಢ ಮಾಸದ ಶುಕ್ಲಪಕ್ಷದ ಹುಣ್ಣಿಮೆಯಂದು [...]</p>
<p>The post <a href="https://buntsnow.com/archives/37359">ಎಕ್ಸಲೆಂಟ್ ಕುಂದಾಪುರ : ಗುರು ಪೂರ್ಣಿಮೆ ಸಂಭ್ರಮಾಚರಣೆ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[<p>ಅಜ್ಞಾನವೆಂಬ ಕತ್ತಲನ್ನು ಹೋಗಲಾಡಿಸಿ ಜ್ಞಾನವೆಂಬ ಬೆಳಕನ್ನು ಮೂಡಿಸುವವನೇ ಗುರು. ತನ್ನ ಶಿಷ್ಯನಲ್ಲಿನ ತಪ್ಪುಗಳನ್ನು ತಿದ್ದಿ ತಿಡಿ ಆತನನ್ನು ಸರಿಯಾದ ಮಾರ್ಗದಲ್ಲಿ ಕೈ ಹಿಡಿದು ಮುನ್ನಡೆಸುವವನೇ ಗುರು ಎಂದು ತಿಳಿಸುತ್ತಾ ಗುರುಪೂರ್ಣಿಮೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರಿಸಿದ ಶ್ರೀ ಶಾರದಾ ಕಾಲೇಜು ಬಸ್ರೂರು ಇಲ್ಲಿನ ನಿವೃತ್ತ ಪ್ರಾಂಶುಪಾಲರಾದ ಕೆ. ರಾಧಾಕೃಷ್ಣ ಶೆಟ್ಟಿ ಅವರು ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಸುಣ್ಣಾರಿ ಕುಂದಾಪುರ ಇಲ್ಲಿನ ಸಭಾಂಗಣದಲ್ಲಿ ಜರುಗಿದ ಗುರು ಪೂರ್ಣಿಮೆಯ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಮಾತನಾಡಿದರು. ಆಷಾಢ ಮಾಸದ ಶುಕ್ಲಪಕ್ಷದ ಹುಣ್ಣಿಮೆಯಂದು ಆಚರಿಸುವ ಗುರುಪೂರ್ಣಿಮೆಯು ಪುರಾಣ ಗ್ರಂಥವಾದ ಮಹಾಭಾರತವನ್ನು ರಚಿಸಿದ ವೇದವ್ಯಾಸರ ಜನ್ಮದಿನವೆಂದು ವಿದ್ಯಾರ್ಥಿಗಳಿಗೆ ಅರ್ಥೈಸಿದರು. ಅಲ್ಲದೇ ಈ ದಿನ ಪ್ರತಿಯೊಬ್ಬ ವಿದ್ಯಾರ್ಥಿಯು ತನಗೆ ಕಲಿಸಿದ ಗುರುಗಳಿಗೆ ಕೃತಜ್ಞತೆಯನ್ನು ತಿಳಿಸಬೇಕೆಂದು ತಿಳಿಸಿದರು. ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡು ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕೆಂದರು. ವೈಯಕ್ತಿಕ ಹಾಗೂ ತಮ್ಮ ಸುತ್ತಮುತ್ತಲಿನ ಸ್ವಚ್ಛತೆಯ ಕಡೆಗೆ ಹೆಚ್ಚಿನ ಗಮನ ಕೊಡುತ್ತಾ, ಗುರು ನೀಡಿದ ಶಿಕ್ಷಣಕ್ಕೆ ಸೂಕ್ತ ಪ್ರತಿಫಲವನ್ನು ನೀಡಬೇಕೆಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಅತ್ಯುತ್ತಮ ಶೈಕ್ಷಣಿಕ ಫಲಿತಾಂಶಕ್ಕೆ ಶ್ರಮಿಸಿದ ಉಪನ್ಯಾಸಕ ವೃಂದದವರನ್ನು ಗೌರವಿಸಿ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾದ ಕೆ ರಾಧಾಕೃಷ್ಣ ಶೆಟ್ಟಿ ಅವರನ್ನು ಸನ್ಮಾನಿಸಿ ವಿದ್ಯಾರ್ಥಿನಿಯರು ಆರತಿ ಬೆಳಗುವುದರ ಮೂಲಕ ವಿಶಿಷ್ಟವಾಗಿ ಗುರುವಂದನೆ ಸಲ್ಲಿಸಿದರು. 9ನೇ ತರಗತಿಯ ವಿದ್ಯಾರ್ಥಿನಿ ಅದ್ವಿತ ಗುರುಪೂರ್ಣಿಮೆಯ ವಿಶೇಷತೆಯ ಕುರಿತು ಮಾತನಾಡಿದರು.</p>
<p><img loading="lazy" decoding="async" class="alignnone size-full wp-image-37373" src="https://buntsnow.com/wp-content/uploads/2026/07/excellent_kundapura_1.jpeg" alt="" width="1600" height="1064" srcset="https://buntsnow.com/wp-content/uploads/2026/07/excellent_kundapura_1.jpeg 1600w, https://buntsnow.com/wp-content/uploads/2026/07/excellent_kundapura_1-300x200.jpeg 300w, https://buntsnow.com/wp-content/uploads/2026/07/excellent_kundapura_1-1024x681.jpeg 1024w, https://buntsnow.com/wp-content/uploads/2026/07/excellent_kundapura_1-768x511.jpeg 768w, https://buntsnow.com/wp-content/uploads/2026/07/excellent_kundapura_1-1536x1021.jpeg 1536w, https://buntsnow.com/wp-content/uploads/2026/07/excellent_kundapura_1-150x100.jpeg 150w, https://buntsnow.com/wp-content/uploads/2026/07/excellent_kundapura_1-450x299.jpeg 450w, https://buntsnow.com/wp-content/uploads/2026/07/excellent_kundapura_1-1200x798.jpeg 1200w" sizes="(max-width: 1600px) 100vw, 1600px" /></p>
<p>ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಸ್ಥಾಪಕರಾದ ಎಂ ಮಹೇಶ್ ಹೆಗ್ಡೆಯವರು, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತಿಗೆ ಮೊದಲ ಆದ್ಯತೆ ನೀಡಬೇಕೆಂದು ಹೇಳಿದರು. ಗುರು ಹಿರಿಯರಲ್ಲಿ ಮಾತನಾಡುವ ಸಂದರ್ಭದಲ್ಲಿ ನಯ ವಿನಯ ಗೌರವದ ಭಾವನೆಯನ್ನು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ, ಹೈಸ್ಕೂಲು ವಿಭಾಗದ ಮುಖ್ಯಸ್ಥರಾದ ಸರೋಜಿನಿ ಪಿ ಆಚಾರ್ಯ ಹಾಗೂ ಸಿಬಿಎಸ್‌ಸಿ ವಿಭಾಗದ ಮುಖ್ಯಸ್ಥರಾದ ವಿಶಾಲ ಶೆಟ್ಟಿ ಉಪಸ್ಥಿತರಿದ್ದರು. 9ನೇ ತರಗತಿಯ ವಿದ್ಯಾರ್ಥಿನಿಯರಾದ ಪ್ರಜ್ಞ ಹಾಗೂ ಪ್ರಕೃತಿ ಕಾರ್ಯಕ್ರಮವನ್ನು ನಿರೂಪಿಸಿದರು. 8ನೇ ತರಗತಿ ವಿದ್ಯಾರ್ಥಿನಿ ಪೂರ್ವಿ ಸಿ ಸ್ವಾಗತಿಸಿ, ಆಯುಷ್, ಅಲೈನ ವಂದಿಸಿದರು. 7ನೇ ತರಗತಿ ವಿದ್ಯಾರ್ಥಿನಿ ಸನ್ನಿಧಿ ಎಂ ನಾಯರ್ ಅತಿಥಿಗಳನ್ನು ಪರಿಚಯಿಸಿದರು.</p>
<p>The post <a href="https://buntsnow.com/archives/37359">ಎಕ್ಸಲೆಂಟ್ ಕುಂದಾಪುರ : ಗುರು ಪೂರ್ಣಿಮೆ ಸಂಭ್ರಮಾಚರಣೆ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
		<item>
		<title>ಭಾಸ್ಕರ ರೈ ಕುಕ್ಕುವಳ್ಳಿಯವರ &#8216;ನೀರಾಜನ&#8217; ಭಕ್ತಿ ಸಂಕಲನ ಆಗಸ್ಟ್ 3ರಂದು ಬಿಡುಗಡೆ</title>
		<link>https://buntsnow.com/archives/37358</link>
		
		<dc:creator><![CDATA[Bunts Now]]></dc:creator>
		<pubDate>Fri, 31 Jul 2026 12:34:54 +0000</pubDate>
				<category><![CDATA[ಸುದ್ದಿ]]></category>
		<guid isPermaLink="false">https://buntsnow.com/?p=37358</guid>

					<description><![CDATA[<p>ಅಂತಾರಾಷ್ಟ್ರೀಯ ಆರ್ಯಭಟ ಹಾಗೂ ದ.ಕ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕವಿ, ಸಾಹಿತಿ ಮತ್ತು ಯಕ್ಷಗಾನ ಅರ್ಥಧಾರಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರು ಬರೆದ ತುಳು ಕನ್ನಡ ಭಕ್ತಿಗೀತೆಗಳ ಸಂಕಲನ &#8216;ನೀರಾಜನ&#8217; ದೈವ ದೇವರ ಭಕ್ತಿ ಸುಗಿಪು ಆಗಸ್ಟ್ 3 ರಂದು ಸೋಮವಾರ ಸಂಜೆ ಗಂಟೆ 6.30ಕ್ಕೆ ಬಿಡುಗಡೆಗೊಳ್ಳಲಿದೆ. ಕರಾವಳಿ ಕರ್ನಾಟಕದ ಪ್ರಪ್ರಥಮ ತುಳು ವಾರ್ತಾ ವಾಹಿನಿ ನಮ್ಮ ಕುಡ್ಲದ ದಿ&#124;ಬಿ.ಪಿ ಕರ್ಕೆರ ಮತ್ತು ಲಕ್ಷ್ಮೀ ಕರ್ಕೇರ ಸಭಾಂಗಣದಲ್ಲಿ ನಡೆಯುವ ಸಮಾರಂಭವನ್ನು ಆಳ್ವಾಸ್ ಶಿಕ್ಷಣ [...]</p>
<p>The post <a href="https://buntsnow.com/archives/37358">ಭಾಸ್ಕರ ರೈ ಕುಕ್ಕುವಳ್ಳಿಯವರ &#8216;ನೀರಾಜನ&#8217; ಭಕ್ತಿ ಸಂಕಲನ ಆಗಸ್ಟ್ 3ರಂದು ಬಿಡುಗಡೆ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[<p>ಅಂತಾರಾಷ್ಟ್ರೀಯ ಆರ್ಯಭಟ ಹಾಗೂ ದ.ಕ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕವಿ, ಸಾಹಿತಿ ಮತ್ತು ಯಕ್ಷಗಾನ ಅರ್ಥಧಾರಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರು ಬರೆದ ತುಳು ಕನ್ನಡ ಭಕ್ತಿಗೀತೆಗಳ ಸಂಕಲನ &#8216;ನೀರಾಜನ&#8217; ದೈವ ದೇವರ ಭಕ್ತಿ ಸುಗಿಪು ಆಗಸ್ಟ್ 3 ರಂದು ಸೋಮವಾರ ಸಂಜೆ ಗಂಟೆ 6.30ಕ್ಕೆ ಬಿಡುಗಡೆಗೊಳ್ಳಲಿದೆ. ಕರಾವಳಿ ಕರ್ನಾಟಕದ ಪ್ರಪ್ರಥಮ ತುಳು ವಾರ್ತಾ ವಾಹಿನಿ ನಮ್ಮ ಕುಡ್ಲದ ದಿ|ಬಿ.ಪಿ ಕರ್ಕೆರ ಮತ್ತು ಲಕ್ಷ್ಮೀ ಕರ್ಕೇರ ಸಭಾಂಗಣದಲ್ಲಿ ನಡೆಯುವ ಸಮಾರಂಭವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಉದ್ಘಾಟಿಸುವರು. ಪಾಲೆಮಾರ್ ಸಮೂಹ ಸಂಸ್ಥೆಗಳ ಛೇರ್ಮನ್, ಮಾಜಿ ಸಚಿವ ಕೃಷ್ಣ ಜೆ ಪಾಲೆಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಅಹಮದ್ ನಗರದ ಉದ್ಯಮಿ ಹಾಗೂ ಮುಂಡಪಳ್ಳ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ &#8216;ನೀರಾಜನ&#8217; ಭಕ್ತಿ ಸಂಕಲನವನ್ನು ಬಿಡುಗಡೆಗೊಳಿಸುವರು. ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ನಿಕಟ ಪೂರ್ವ ಯೋಜನಾ ನಿರ್ದೇಶಕ ಡಾ| ಬಿ ಶಿವರಾಮ ಶೆಟ್ಟಿ ಕೃತಿ ಪರಿಚಯ ಮಾಡುವರು.</p>
<p><img loading="lazy" decoding="async" class="alignnone size-full wp-image-37369" src="https://buntsnow.com/wp-content/uploads/2026/07/baskar_rai_kukkuvalli_1.jpeg" alt="" width="1600" height="896" srcset="https://buntsnow.com/wp-content/uploads/2026/07/baskar_rai_kukkuvalli_1.jpeg 1600w, https://buntsnow.com/wp-content/uploads/2026/07/baskar_rai_kukkuvalli_1-300x168.jpeg 300w, https://buntsnow.com/wp-content/uploads/2026/07/baskar_rai_kukkuvalli_1-1024x573.jpeg 1024w, https://buntsnow.com/wp-content/uploads/2026/07/baskar_rai_kukkuvalli_1-768x430.jpeg 768w, https://buntsnow.com/wp-content/uploads/2026/07/baskar_rai_kukkuvalli_1-1536x860.jpeg 1536w, https://buntsnow.com/wp-content/uploads/2026/07/baskar_rai_kukkuvalli_1-150x84.jpeg 150w, https://buntsnow.com/wp-content/uploads/2026/07/baskar_rai_kukkuvalli_1-450x252.jpeg 450w, https://buntsnow.com/wp-content/uploads/2026/07/baskar_rai_kukkuvalli_1-1200x672.jpeg 1200w" sizes="(max-width: 1600px) 100vw, 1600px" /> ಪುಸ್ತಕವನ್ನು ಪ್ರಕಟಿಸಿದ ಆಕೃತಿ ಆಶಯ ಪಬ್ಲಿಕೇಷನ್ಸ್ ನ ಕಲ್ಲೂರು ನಾಗೇಶ್, ಕೃತಿಕರ್ತ ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ನಮ್ಮ ಕುಡ್ಲ ನಿರ್ದೇಶಕ ಲೀಲಾಕ್ಷ ಬಿ. ಕರ್ಕೇರ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಸಮಾರಂಭದಲ್ಲಿ &#8216;ನಮ್ಮ ಕುಡ್ಲ ವಾಹಿನಿ&#8217;ಯ ವರ್ಷಾಕಾಲದ ವಿಶೇಷ ಕಾರ್ಯಕ್ರಮ &#8216;ಪುರಾಣ ಲೋಕ&#8217; ಪುರಾಣ ಕಾವ್ಯಗಳ ವಾಚನ ಪ್ರವಚನ ಸಾಪ್ತಾಹಿಕ ಪ್ರಸಾರಕ್ಕೆ ಕೃಷ್ಣ ಜೆ ಪಾಲೆಮಾರ್ ವಿಧ್ಯುಕ್ತ ಚಾಲನೆ ನೀಡುವರು. ಸಂತ ಕವಿ ಕನಕದಾಸರ &#8216;ನಳ ಚರಿತ್ರೆ&#8217; ಕಾವ್ಯದ ತುಳು ಕನ್ನಡ ಆವೃತ್ತಿಗಳನ್ನು ಯಕ್ಷಗಾನ ಭಾಗವತ ದೇವಿಪ್ರಸಾದ ಆಳ್ವ ತಲಪಾಡಿ ಮತ್ತು ಹರಿಕಥಾ ವಿದುಷಿ ಮಂಜುಳಾ ಜಿ. ರಾವ್ ಇರಾ ವಾಚಿಸಲಿದ್ದು, ಪ್ರವಚನಕಾರ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ವ್ಯಾಖ್ಯಾನ ನೀಡುವರು.</p>
<p><img loading="lazy" decoding="async" class="alignnone size-full wp-image-37371" src="https://buntsnow.com/wp-content/uploads/2026/07/baskar_rai_kukkuvalli_3.jpeg" alt="" width="1600" height="1208" srcset="https://buntsnow.com/wp-content/uploads/2026/07/baskar_rai_kukkuvalli_3.jpeg 1600w, https://buntsnow.com/wp-content/uploads/2026/07/baskar_rai_kukkuvalli_3-300x227.jpeg 300w, https://buntsnow.com/wp-content/uploads/2026/07/baskar_rai_kukkuvalli_3-1024x773.jpeg 1024w, https://buntsnow.com/wp-content/uploads/2026/07/baskar_rai_kukkuvalli_3-768x580.jpeg 768w, https://buntsnow.com/wp-content/uploads/2026/07/baskar_rai_kukkuvalli_3-1536x1160.jpeg 1536w, https://buntsnow.com/wp-content/uploads/2026/07/baskar_rai_kukkuvalli_3-150x113.jpeg 150w, https://buntsnow.com/wp-content/uploads/2026/07/baskar_rai_kukkuvalli_3-450x340.jpeg 450w, https://buntsnow.com/wp-content/uploads/2026/07/baskar_rai_kukkuvalli_3-1200x906.jpeg 1200w" sizes="(max-width: 1600px) 100vw, 1600px" /></p>
<p><img loading="lazy" decoding="async" class="alignnone size-full wp-image-37370" src="https://buntsnow.com/wp-content/uploads/2026/07/baskar_rai_kukkuvalli_2.jpeg" alt="" width="1529" height="721" srcset="https://buntsnow.com/wp-content/uploads/2026/07/baskar_rai_kukkuvalli_2.jpeg 1529w, https://buntsnow.com/wp-content/uploads/2026/07/baskar_rai_kukkuvalli_2-300x141.jpeg 300w, https://buntsnow.com/wp-content/uploads/2026/07/baskar_rai_kukkuvalli_2-1024x483.jpeg 1024w, https://buntsnow.com/wp-content/uploads/2026/07/baskar_rai_kukkuvalli_2-768x362.jpeg 768w, https://buntsnow.com/wp-content/uploads/2026/07/baskar_rai_kukkuvalli_2-150x71.jpeg 150w, https://buntsnow.com/wp-content/uploads/2026/07/baskar_rai_kukkuvalli_2-450x212.jpeg 450w, https://buntsnow.com/wp-content/uploads/2026/07/baskar_rai_kukkuvalli_2-1200x566.jpeg 1200w" sizes="(max-width: 1529px) 100vw, 1529px" /></p>
<p><img loading="lazy" decoding="async" class="alignnone size-full wp-image-37416" src="https://buntsnow.com/wp-content/uploads/2026/07/baskar_rai_kukkehalli_4.jpeg" alt="" width="1142" height="1600" srcset="https://buntsnow.com/wp-content/uploads/2026/07/baskar_rai_kukkehalli_4.jpeg 1142w, https://buntsnow.com/wp-content/uploads/2026/07/baskar_rai_kukkehalli_4-214x300.jpeg 214w, https://buntsnow.com/wp-content/uploads/2026/07/baskar_rai_kukkehalli_4-731x1024.jpeg 731w, https://buntsnow.com/wp-content/uploads/2026/07/baskar_rai_kukkehalli_4-768x1076.jpeg 768w, https://buntsnow.com/wp-content/uploads/2026/07/baskar_rai_kukkehalli_4-1096x1536.jpeg 1096w, https://buntsnow.com/wp-content/uploads/2026/07/baskar_rai_kukkehalli_4-150x210.jpeg 150w, https://buntsnow.com/wp-content/uploads/2026/07/baskar_rai_kukkehalli_4-450x630.jpeg 450w" sizes="(max-width: 1142px) 100vw, 1142px" /></p>
<p>ಮುಂದಿನ ವಾರದಿಂದ ಪ್ರತಿ ಭಾನುವಾರ ಬೆಳಿಗ್ಗೆ ನಮ್ಮ ಕುಡ್ಲದಲ್ಲಿ &#8216;ಪುರಾಣ ಲೋಕ&#8217; ಸರಣಿಯ ಅರ್ಧ ತಾಸಿನ ಸಂಚಿಕೆಗಳು ಅನುಕ್ರಮವಾಗಿ ಪ್ರಸಾರವಾಗುವುದಲ್ಲದೇ, ವಾರದ ನಡುವೆ ಸಾಂದರ್ಭಿಕ ಮರುಪ್ರಸಾರ ಕಾಣಲಿದೆ ಎಂದು ನಮ್ಮ ಕುಡ್ಲದ ನಿರ್ದೇಶಕ ಲೀಲಾಕ್ಷ ಬಿ. ಕರ್ಕೇರ ತಿಳಿಸಿದ್ದಾರೆ. ಈ ಎರಡೂ ಕಾರ್ಯಕ್ರಮಗಳ ಲೋಕಾರ್ಪಣೆಯ ವಿಶೇಷ ಕಾರ್ಯಕ್ರಮ ಆಗಸ್ಟ್ 3ರಂದು ಸಂಜೆ ಗಂ.5.30ರಿಂದ &#8216;ನಮ್ಮ ಕುಡ್ಲ&#8217;ದಲ್ಲಿ ನೇರ ಪ್ರಸಾರವಾಗುವುದೆಂದು ವಾಹಿನಿಯ ಪ್ರಕಟಣೆ ತಿಳಿಸಿದೆ.</p>
<p>The post <a href="https://buntsnow.com/archives/37358">ಭಾಸ್ಕರ ರೈ ಕುಕ್ಕುವಳ್ಳಿಯವರ &#8216;ನೀರಾಜನ&#8217; ಭಕ್ತಿ ಸಂಕಲನ ಆಗಸ್ಟ್ 3ರಂದು ಬಿಡುಗಡೆ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
		<item>
		<title>ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಳ್ಳಿ -ಲಯನ್ ಹರಿಪ್ರಸಾದ್ ರೈ</title>
		<link>https://buntsnow.com/archives/37357</link>
		
		<dc:creator><![CDATA[Bunts Now]]></dc:creator>
		<pubDate>Fri, 31 Jul 2026 12:34:28 +0000</pubDate>
				<category><![CDATA[ಸುದ್ದಿ]]></category>
		<guid isPermaLink="false">https://buntsnow.com/?p=37357</guid>

					<description><![CDATA[<p>ಪದವಿ ಶಿಕ್ಷಣದ ಜೊತೆಗೆ ನಾಯಕತ್ವ, ಸಹಾಯ, ಸಹಕಾರ ಮನೋಭಾವದೊಂದಿಗೆ ದೇಶಪ್ರೇಮವನ್ನು ಬೆಳೆಸಿಕೊಳ್ಳಿ. ಆ ಮೂಲಕ ಮುಂದೆ ದೇಶದ ಒಳ್ಳೆಯ ಪ್ರಜೆಗಳಾಗುವುದರೊಂದಿಗೆ ಭವಿಷ್ಯದ ನಾಯಕರಾಗಿ ಎಂದು ಉಡುಪಿ ಜಿಲ್ಲೆಯ ಅಥ್ಲೇಟಿಕ್ ಅಸೋಸಿಯೇಶನ್ ಅಧ್ಯಕ್ಷರಾದ ಲಯನ್ ಹರಿಪ್ರಸಾದ್ ರೈ ಹೇಳಿದರು. ಅವರು ಕುಂದಾಪುರದ ಡಾ. ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ 2026 -27ನೇ ಸಾಲಿನ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭ ಅವರು ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸುವ ಮೂಲಕ ದೈಹಿಕ [...]</p>
<p>The post <a href="https://buntsnow.com/archives/37357">ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಳ್ಳಿ -ಲಯನ್ ಹರಿಪ್ರಸಾದ್ ರೈ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></description>
										<content:encoded><![CDATA[<p>ಪದವಿ ಶಿಕ್ಷಣದ ಜೊತೆಗೆ ನಾಯಕತ್ವ, ಸಹಾಯ, ಸಹಕಾರ ಮನೋಭಾವದೊಂದಿಗೆ ದೇಶಪ್ರೇಮವನ್ನು ಬೆಳೆಸಿಕೊಳ್ಳಿ. ಆ ಮೂಲಕ ಮುಂದೆ ದೇಶದ ಒಳ್ಳೆಯ ಪ್ರಜೆಗಳಾಗುವುದರೊಂದಿಗೆ ಭವಿಷ್ಯದ ನಾಯಕರಾಗಿ ಎಂದು ಉಡುಪಿ ಜಿಲ್ಲೆಯ ಅಥ್ಲೇಟಿಕ್ ಅಸೋಸಿಯೇಶನ್ ಅಧ್ಯಕ್ಷರಾದ ಲಯನ್ ಹರಿಪ್ರಸಾದ್ ರೈ ಹೇಳಿದರು. ಅವರು ಕುಂದಾಪುರದ ಡಾ. ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ 2026 -27ನೇ ಸಾಲಿನ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭ ಅವರು ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸುವ ಮೂಲಕ ದೈಹಿಕ ಕ್ಷಮತೆಯೊಂದಿಗೆ ಮಾನಸಿಕ ಕ್ಷಮತೆಯನ್ನು ಮೈಗೂಡಿಸಿಕೊಳ್ಳಿ ಎಂದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ| ಕೆ ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲು ಹೆಚ್ಚು ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು. ಆ ಮೂಲಕ ನಾಯಕತ್ವದೊಂದಿಗೆ ಸಮಾಜಮುಖಿಯಾಗಿ ಚಿಂತಿಸುವಂತಾಗಬೇಕು ಎಂದರು.</p>
<p><img loading="lazy" decoding="async" class="alignnone wp-image-37366 size-full" src="https://buntsnow.com/wp-content/uploads/2026/07/vidyarthigala_nayakathva_4.jpeg" alt="" width="960" height="507" srcset="https://buntsnow.com/wp-content/uploads/2026/07/vidyarthigala_nayakathva_4.jpeg 960w, https://buntsnow.com/wp-content/uploads/2026/07/vidyarthigala_nayakathva_4-300x158.jpeg 300w, https://buntsnow.com/wp-content/uploads/2026/07/vidyarthigala_nayakathva_4-768x406.jpeg 768w, https://buntsnow.com/wp-content/uploads/2026/07/vidyarthigala_nayakathva_4-150x79.jpeg 150w, https://buntsnow.com/wp-content/uploads/2026/07/vidyarthigala_nayakathva_4-450x238.jpeg 450w" sizes="(max-width: 960px) 100vw, 960px" /></p>
<p><img loading="lazy" decoding="async" class="alignnone wp-image-37363 size-full" src="https://buntsnow.com/wp-content/uploads/2026/07/vidyarthigala_nayakathva_1.jpeg" alt="" width="1600" height="1066" srcset="https://buntsnow.com/wp-content/uploads/2026/07/vidyarthigala_nayakathva_1.jpeg 1600w, https://buntsnow.com/wp-content/uploads/2026/07/vidyarthigala_nayakathva_1-300x200.jpeg 300w, https://buntsnow.com/wp-content/uploads/2026/07/vidyarthigala_nayakathva_1-1024x682.jpeg 1024w, https://buntsnow.com/wp-content/uploads/2026/07/vidyarthigala_nayakathva_1-768x512.jpeg 768w, https://buntsnow.com/wp-content/uploads/2026/07/vidyarthigala_nayakathva_1-1536x1023.jpeg 1536w, https://buntsnow.com/wp-content/uploads/2026/07/vidyarthigala_nayakathva_1-150x100.jpeg 150w, https://buntsnow.com/wp-content/uploads/2026/07/vidyarthigala_nayakathva_1-450x300.jpeg 450w, https://buntsnow.com/wp-content/uploads/2026/07/vidyarthigala_nayakathva_1-1200x800.jpeg 1200w" sizes="(max-width: 1600px) 100vw, 1600px" /> <img loading="lazy" decoding="async" class="alignnone wp-image-37364 size-full" src="https://buntsnow.com/wp-content/uploads/2026/07/vidyarthigala_nayakathva_2.jpeg" alt="" width="1469" height="640" srcset="https://buntsnow.com/wp-content/uploads/2026/07/vidyarthigala_nayakathva_2.jpeg 1469w, https://buntsnow.com/wp-content/uploads/2026/07/vidyarthigala_nayakathva_2-300x131.jpeg 300w, https://buntsnow.com/wp-content/uploads/2026/07/vidyarthigala_nayakathva_2-1024x446.jpeg 1024w, https://buntsnow.com/wp-content/uploads/2026/07/vidyarthigala_nayakathva_2-768x335.jpeg 768w, https://buntsnow.com/wp-content/uploads/2026/07/vidyarthigala_nayakathva_2-150x65.jpeg 150w, https://buntsnow.com/wp-content/uploads/2026/07/vidyarthigala_nayakathva_2-450x196.jpeg 450w, https://buntsnow.com/wp-content/uploads/2026/07/vidyarthigala_nayakathva_2-1200x523.jpeg 1200w" sizes="(max-width: 1469px) 100vw, 1469px" /> <img loading="lazy" decoding="async" class="alignnone wp-image-37365 size-full" src="https://buntsnow.com/wp-content/uploads/2026/07/vidyarthigala_nayakathva_3.jpeg" alt="" width="960" height="499" srcset="https://buntsnow.com/wp-content/uploads/2026/07/vidyarthigala_nayakathva_3.jpeg 960w, https://buntsnow.com/wp-content/uploads/2026/07/vidyarthigala_nayakathva_3-300x156.jpeg 300w, https://buntsnow.com/wp-content/uploads/2026/07/vidyarthigala_nayakathva_3-768x399.jpeg 768w, https://buntsnow.com/wp-content/uploads/2026/07/vidyarthigala_nayakathva_3-150x78.jpeg 150w, https://buntsnow.com/wp-content/uploads/2026/07/vidyarthigala_nayakathva_3-450x234.jpeg 450w" sizes="(max-width: 960px) 100vw, 960px" />ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ, ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಅಧಿಕಾರಿಗಳಾದ ರಕ್ಷಿತ್ ರಾವ್ ಗುಜ್ಜಾಡಿ, ಶ್ರೀಮತಿ ರೇಷ್ಮಾ ಶೆಟ್ಟಿ, ಕ್ರೀಡಾ ಪ್ರತಿನಿಧಿ ನಿಶಾಂತ ಡಿಸೋಜ, ಸಾಂಸ್ಕೃತಿಕ ಪ್ರತಿನಿಧಿ ಅಭಿಷೇಕ್, ಪ್ರತೀ ತರಗತಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಕಾರ್ಯದರ್ಶಿ ವಿಕಾಸ್ ಶೆಟ್ಟಿ ಪ್ರತಿಜ್ಞಾ ವಿಧಿ ಬೋಧಿಸಿದರು. ಎಸ್.ಕ್ಯೂ.ಎ.ಸಿ ಪ್ರತಿನಿಧಿ ಖುಷಿ ಶೆಟ್ಟಿ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಕಾರ್ಯಕ್ರಮಗಳನ್ನು ವಿವರಿಸಿದರು. ವಿದ್ಯಾರ್ಥಿಗಳಾದ ಮನೀಷಾ ಪ್ರಾರ್ಥಿಸಿ, ಪ್ರಥಾ ಆರ್ ಶೆಟ್ಟಿ ಸ್ವಾಗತಿಸಿ, ರಾಕೇಶ್ ವಂದಿಸಿ, ರಶ್ಮಿತಾ ನಿರೂಪಿಸಿದರು.</p>
<p>The post <a href="https://buntsnow.com/archives/37357">ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಳ್ಳಿ -ಲಯನ್ ಹರಿಪ್ರಸಾದ್ ರೈ</a> appeared first on <a href="https://buntsnow.com">www.buntsnow.com |  web-based media For Bunts Community</a>.</p>
]]></content:encoded>
					
		
		
			</item>
	</channel>
</rss>
