ಮೂರು ಕಾವೇರಿ ಶ್ರೀ ಮಹಾಮ್ಮಯಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಗೆ ಅಧ್ಯಕ್ಷರಾಗಿ ಡಾ| ದೇವಿಪ್ರಸಾದ್ ಶೆಟ್ಟಿ ಐಕಳಬಾವ, ಗೌರವಾಧ್ಯಕ್ಷರಾಗಿ ಮೂಲ್ಕಿ ಸೀಮೆ ಅರಸ ದುಗ್ಗಣ್ಣ ಸಾವಂತರು, ಕಟೀಲು ದೇವಳದ ವಾಸುದೇವ ಆಸ್ರಣ್ಣ, ಐಕಳ ಹರೀಶ್ ಶೆಟ್ಟಿ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್, ಮಿಥುನ್ ರೈ, ಡಾ. ಪಿ.ವಿ ಶೆಟ್ಟಿ ಶಿಮಂತೂರು, ರಾಜೇಶ್ ಶೆಟ್ಟಿ ಅತ್ತೂರು ಭoಡಾರ ಮನೆ, ಸಂತೋಷ್ ಕುಮಾರ್ ಹೆಗ್ಡೆ ಎಳತ್ತೂರುಗುತ್ತು, ಪ್ರಧಾನ ಕಾರ್ಯದರ್ಶಿಯಾಗಿ ಅಭಿಲಾಷ್ ಶೆಟ್ಟಿ ಕಟೀಲು, ಉಪಾಧ್ಯಕ್ಷರಾಗಿ ಅನಿಲ್ ಶೆಟ್ಟಿ ಕೋಂಜಾಲಗುತ್ತು, ಪುರುಷೋತ್ತಮ ಶೆಟ್ಟಿ ಕೊಡೆತ್ತೂರು, ಸ್ವರಾಜ್ ಶೆಟ್ಟಿ, ದೇವಿ ಪ್ರಸಾದ್ ಶೆಟ್ಟಿ ಐಕಳ, ಚಂದ್ರಶೇಖರ್ ಬೆಳ್ಚಡ ಕಟೀಲು, ದೊಡ್ಡಯ್ಯಮೂಲ್ಯ, ತಿಮ್ಮಪ್ಪ ಕೋಟ್ಯಾನ್, ಧನಂಜಯ ಶೆಟ್ಟಿಗಾರ್, ಜೊತೆ ಕಾರ್ಯದರ್ಶಿಯಾಗಿ ಅಶ್ವಿನಿ ಆಳ್ವ, ಹರೀಶ್ ಶೆಟ್ಟಿ, ರಾಜೇಶ್ ಶೆಟ್ಟಿ, ಶೈಲೇಶ್ ಅಂಚನ್, ಕೋಶಾಧಿಕಾರಿಯಾಗಿ ಸುಧಾಕರ ರಾಣ್ಯ, ಗೌರವ ಸಲಹೆಗಾರರಾಗಿ ಅಜಾರು ನಾಗರಾಜ್ ರಾಯರು, ರಾಮಚಂದ್ರ ಭಟ್ ಸಿತ್ಲ ಕಟೀಲು, ಭುವನಾಭಿರಾಮ ಉಡುಪ, ಉದಯಕುಮಾರ್ ಶೆಟ್ಟಿ ಐಕಳಬಾವ, ಬಾಬು ರಾಣ್ಯ ಜಲ್ಲಿಗುಡ್ಡೆ ಆಯ್ಕೆಯಾಗಿದ್ದಾರೆ.















































































































